nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದ ಎರಡು ನಾಯಿಗಳ ರಕ್ಷಣೆ

    January 28, 2023

    ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ಆಚರಣೆ

    January 28, 2023

    ಈ ಕೆಲಸ ಮಾಡಿದರೆ ಸಾಕು ದೇಹದ ಬೊಜ್ಜು ಕರಗಿ ಹೋಗುತ್ತದೆ!

    January 28, 2023
    Facebook Twitter Instagram
    ಟ್ರೆಂಡಿಂಗ್
    • ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದ ಎರಡು ನಾಯಿಗಳ ರಕ್ಷಣೆ
    • ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ಆಚರಣೆ
    • ಈ ಕೆಲಸ ಮಾಡಿದರೆ ಸಾಕು ದೇಹದ ಬೊಜ್ಜು ಕರಗಿ ಹೋಗುತ್ತದೆ!
    • ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್
    • ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ
    • ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ
    • ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ
    • ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗುಬ್ಬಿ ಕ್ಷೇತ್ರದಿಂದ ಹೆದರಿ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಎಸ್ ಆರ್ ಶ್ರೀನಿವಾಸ್ ಆಕ್ರೋಶ
    ಗುಬ್ಬಿ October 31, 2021

    ಗುಬ್ಬಿ ಕ್ಷೇತ್ರದಿಂದ ಹೆದರಿ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಎಸ್ ಆರ್ ಶ್ರೀನಿವಾಸ್ ಆಕ್ರೋಶ

    By Ganesh TumkuruOctober 31, 2021No Comments2 Mins Read
    gubbi news

    ಗುಬ್ಬಿ: ತಾಲೂಕಿನಲ್ಲೇ ಮಲ್ಲೇಶಪ್ಪನ ಪವಾಡ ಎಂದು ಖ್ಯಾತಿ ಪಡೆದಿರುವ ಅತಿ ದೊಡ್ಡ ಕೆರೆಯಾದ ಕಡಬ ಅಮಾನಿಕೆರೆ ತುಂಬಿ ಕೊಡಿಬಿದ್ದ ಹಿನ್ನೆಲೆಯಲ್ಲಿ ಗಂಗಾ ಪೋಜೆ ಮಾಡಿ ಭಾಗಿನ ಅರ್ಪಿಸಿ ಮಾತಾನಾಡಿದ ಅವರು ಗುಬ್ಬಿ ತಾಲ್ಲೂಕಿನ ಜನರ ಹೃದಯಂತರಾಳದಲ್ಲಿ ನೆಲಸಿ ಅವರ ಮನೆಮಗನಾದ ನಾನು ಯಾರಿಗೂ ಹೆದರಿ ತಾಲೂಕಿನಿಂದ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಇಲ್ಲಿಗೆ ಗೋಣಿಚಿಲದಲ್ಲಿ ತಂದವರು ಟ್ಯಾಕ್ಟರ್ ನಲ್ಲಿ ತುಂಬಿಕೊಂಡು ಬಂದವರನ್ನು ನಾನು ಸಾಕಷ್ಟು ನೊಡಿದ್ದೆನೆ ಎಂದು ಗುಬ್ಬಿ ಶಾಸಕರು ಹಾಗು ಮಾಜಿ ಶಿಕ್ಷಣ ಸಚಿವರು ಆದ ಎಸ್ ಆರ್ ಶ್ರೀನಿವಾಸ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಬಹುತೇಕ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತ ಕೆಲಸ ಮಾಡಲಾಗಿದೆ ಹಾಗಲವಾಡಿ ಹಾಗು ಕೆಲವು ಕೆರೆ ಬಿಟ್ಟರೆ ಉಳಿದಂತೆ ಎಲ್ಲಾ ಕೆರೆಗಳಿಗೆ ನಿರು ತುಂಬಿಸುವ ಕೆಲಸ ಮಾಡಿದ್ದೆವೆ ಈ ಬಾರಿ ಹೇಮಾವತಿ ಜೂತೆಗೆ ವರುಣನ ಸಹಕಾರದಿಂದ ಎಲ್ಲಾ ಕೆರೆಗಳು ತುಂಬಿರುವುದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಅನುಕೂಲ ವಾಗಿದೆ ಅಂತರ್ಜಾಲ ಮಟ್ಟ ಹೆಚ್ಚಾಗಿ ರೈತರ ಕೊಳವೆಬಾವಿಗಳಲ್ಲಿ ನೀರಿನ ಮಟ್ಟವು ಹೆಚ್ಚಿದ್ದು ಜನಸಾಮಾನ್ಯರು ಸುಭಿಕ್ಷವಾದ ಜೀವನ ನಡೆಸಲು ಅನುಕೂಲವಾಗಿದೆ ಎಂದರು.

    ದೇವೇಗೌಡರು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ ಅವರು ಈ ದೇಶಕ್ಕೆ ಪ್ರಧಾನಮಂತ್ರಿಯಾದವರು ಅಂತಹ ವ್ಯಕ್ತಿಗೆ ನಾನು ದ್ರೋಹ ಮಾಡುವಂತ ಕೇಲಸವನ್ನು ಮಾಡಿಲ್ಲ ಕುಮಾರಸ್ವಾಮಿಯವರ ಒಂದು ಸುಳ್ಳು ಹೇಳಿಕೆಯಿಂದ ನಾನು ನನ್ನ ಮೇಲಿನ ಅಪಾದನೆಯನ್ನ ಶಾಸ್ವಾತವಾಗಿ ಎದುರಿಸುವಂತಾಗಿದೆ ಕುಮಾರಸ್ವಾಮಿ ಮಾಡಿರುವಂತ ಕೆಟ್ಟದ್ದನ್ನು ನಾನು ಎಂದಿಗೂ ಮಾಡುವುದಿಲ್ಲ ಅವರು ಯಾವುದೇ ದೇವಾಲಯದಲ್ಲಿ ಬೇಕಾದರೂ ಕರೆದುಕೊಂಡು ಹೋಗಿ ಪ್ರಮಾಣ ಮಾಡಿಸಿದರು ನಾನು ಸಿದ್ದನಿದ್ದೇನೆ ಅವರು ಸಹ ಪ್ರಾಮಾಣಿಕವಾಗಿ ಪ್ರಮಾಣ ಮಾಡಲಿ ನಾನು ತಪ್ಪು ಮಾಡಿದ್ದರೆ ನನ್ನ ಮನೆ ಆಳಾಗಲಿ ಇಲ್ಲ ಅವರ ಮನೆ ಆಳಾಗಲಿ ಎಂದು ಅವರ ಮನದಾಳದ ನೋವಿನ ನುಡಿಗಳನ್ನು ಹಂಚಿಕೊಂಡರು.

    ಗುಬ್ಬಿ ಕ್ಷೇತ್ರದಲ್ಲಿ ನನ್ನಿಂದ ಹೆಚ್ಚಿನ ಸಹಾಯ ಪಡೆದ ವ್ಯಕ್ತಿಗಳೆ ನನಗೆ ವಿರೋಧ ಮಾಡುವುದು ನನಗೆ ಶಾಪವಾಗಿದೆ ಆದರೆ ಯಾರೆ ನನ್ನನ್ನು ವಿರೋಧ ಮಾಡಿದರು ಕ್ಷೇತ್ರದ ಮತದಾರರ ಆಶಿರ್ವಾದ ನನ್ನ ಮೇಲಿದೆ ನಾನು ಯಾವುದಕ್ಕೂ ಜಗ್ಗುವವನಲ್ಲ ನನ್ನ ಮತದಾರ ದೇವರುಗಳು ಮತ್ತು ನಮ್ಮ ಕಾರ್ಯಕರ್ತರು ವಸಣ್ಣ ಎಲ್ಲಿರುತ್ತಾರೆ ಅಲ್ಲಿ ನಾವು ಇರುತ್ತವೆ ಎಂಬ ದೈರ್ಯವನ್ನು ನನ್ನಲ್ಲಿ ತುಂಬಿದ್ದಾರೆ ಆಗಾಗಿ ನನ್ನ ಕ್ಷೇತ್ರದ ಜನರ ಹಾಗು ಕಾರ್ಯಕರ್ತರ ನಾಡಿಮಿಡಿತ ಏನೆಂಬುದು ನನಗೆ ತಿಳಿದಿದೆ ನನಗೆ ಯಾವುದೇ ಎದುರಾಳಿ ಬಂದರು ಅವರನ್ನು ಎದುರಿಸಲು ನಾನು ಸಮರ್ಥವಾಗಿ ಸಿದ್ದನಿದ್ದೇನೆ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು.ಕೂಪ್ಪ ದೇವರಾಜು. ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಂಗಯ್ಯ .ಮುಖಂಡರಾದ ವೆಂಕಟೇಶ್ ದರ್ಶನ್ ಗೌಡ . ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಾಲಿಯಪ್ಪ. ದಲಿತ ಮುಖಂಡರಾದ ಕಡಬ ಶಂಕರ್ . ಯುವ ಮುಖಂಡ ಕೆ ಆರ್ ವೆಂಕಟೇಶ್. ಹಾಗು ಕಡಬ ಹೋಬಳಿಯ ಕಾರ್ಯಕರ್ತರು ಭಾಗವಹಿಸಿದ್ದರು.

    ಯೋಗೀಶ್ ಮೇಳೇಕಲ್ಲಹಳ್ಳಿ

    gubbi news Namma Tumakuru Tumakuru news
    Ganesh Tumkuru
    • Website

    Related Posts

    ಅಂತ್ಯಸಂಸ್ಕಾರಕ್ಕೆ ಶಾಸಕ ಬರಬೇಕು: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

    December 8, 2022

    ಪತ್ನಿ ಮತ್ತು 6 ವರ್ಷದ ಮಗನನ್ನು ಹಾರೆಯಿಂದ ಹೊಡೆದು ಬರ್ಬರ ಹತ್ಯೆ

    October 19, 2022

    ಕೆರೆಗೆ ಬಿದ್ದು ನಾಪತ್ತೆಯಾಗಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಪತ್ತೆ

    October 17, 2022
    Our Picks

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು

    January 28, 2023

    32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್

    January 28, 2023

    ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು

    January 28, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದ ಎರಡು ನಾಯಿಗಳ ರಕ್ಷಣೆ

    January 28, 2023

    ತುಮಕೂರು: ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದಿದ್ದ ನಾಯಿಯನ್ನು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಿಬ್ಬಂದಿಯ ಮುತುವರ್ಜಿಯಿಂದ ಹಾಗೂ  ಅಗ್ನಿಶಾಮಕ…

    ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ಆಚರಣೆ

    January 28, 2023

    ಈ ಕೆಲಸ ಮಾಡಿದರೆ ಸಾಕು ದೇಹದ ಬೊಜ್ಜು ಕರಗಿ ಹೋಗುತ್ತದೆ!

    January 28, 2023

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.