nammatumakuru

    Subscribe to Updates

    Get the latest creative news from FooBar about art, design and business.

    What's Hot

    ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ

    December 3, 2023

    ನನ್ನ ಜೀವನದಲ್ಲಿ ಸಿಬಿಐ ಕಚೇರಿಗೆ ಹೋಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ: ನಟ ವಿಶಾಲ್

    December 3, 2023

    ಸಂಭಾವನೆ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ.. ಎಷ್ಟು ಕೋಟಿ ಗೊತ್ತಾ?

    December 3, 2023
    Facebook Twitter Instagram
    ಟ್ರೆಂಡಿಂಗ್
    • ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ
    • ನನ್ನ ಜೀವನದಲ್ಲಿ ಸಿಬಿಐ ಕಚೇರಿಗೆ ಹೋಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ: ನಟ ವಿಶಾಲ್
    • ಸಂಭಾವನೆ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ.. ಎಷ್ಟು ಕೋಟಿ ಗೊತ್ತಾ?
    • ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ  
    • ಪ್ರೀತಿ ಪ್ರೇಮದ ನೆಪದಲ್ಲಿ ಯುವತಿಯರಿಗೆ ವಂಚನೆ: ಠಾಣೆಯಲ್ಲಿ ದೂರು ದಾಖಲು
    • ಅರಿಶಿಣ ತೋಟದಲ್ಲಿ ಗಾಂಜಾ ಕೃಷಿ ಮಾಡುತ್ತಿದ್ದ ತಂದೆ-ಮಗನನ್ನು ಬಂಧಿಸಿದ ಪೊಲೀಸರು
    • ಉಗ್ರಂ ರಿಮೇಕ್ ಅನ್ನೋದು ಎಲ್ಲರಿಗೂ ಗೊತ್ತು: ರವಿ ಬಸೂರು  
    • ನ್ಯುಮೋನಿಯಾ ವೈರಸ್: ದೇಶಾದ್ಯಂತ ಹೈ ಅಲರ್ಟ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೋಳಾಲ: ಅಪರಾಧ ತಡೆ ಮಾಸಾಚರಣೆ ಮತ್ತು ದಲಿತರ ಕುಂದುಕೊರತೆ ಸಭೆ
    ಕೊರಟಗೆರೆ December 13, 2021

    ಕೋಳಾಲ: ಅಪರಾಧ ತಡೆ ಮಾಸಾಚರಣೆ ಮತ್ತು ದಲಿತರ ಕುಂದುಕೊರತೆ ಸಭೆ

    By adminDecember 13, 2021No Comments1 Min Read
    kolala

    ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಾರೆಹಳ್ಳಿ ದಲಿತ ಕಾಲೋನಿಯಲ್ಲಿ ಅಪರಾಧ ತಡೆ ಮಾಸಾಚರಣೆ ಮತ್ತು ದಲಿತರ ಕುಂದು ಕೊರತೆಯ ಬಗ್ಗೆ ಸಭೆ ನಡೆಯಿತು.

    ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ರವರ ಅಧ್ಯಕ್ಷತೆಯಲ್ಲಿ ಕೋಳಾಲ ಪಿಎಸ್ ಐ ಮಹಾಲಕ್ಷ್ಮಮ್ಮ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಧಿಕಾರಿಗಳು, ದಲಿತರಿಗೆ ಯಾವುದೇ ರೀತಿಯ ತೊಂದರೆಯಾದರೂ ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು. ಬಾಲ್ಯ ವಿವಾಹ ತಡೆಗಟ್ಟಲು ಸಹಕರಿಸಬೇಕು, ಅಪರಿಚಿತ ವಾಹನಗಳು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ವಾಹನದ ನಂಬರನ್ನು ತಿಳಿಸಬೇಕು ಇದರಿಂದ ಕಳ್ಳತನ ಪ್ರಕರಣವನ್ನು ಬೇಧಿಸಲು ಸುಲಭವಾಗುತ್ತದೆ. ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಮತ್ತು ವಾಹನದ ಇನ್ಸೂರೆನ್ಸ್ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಇರಬೇಕು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

    ಸಭೆಯಲ್ಲಿ ಹಲವಾರು ದಲಿತ ಮುಖಂಡರುಗಳು ಮತ್ತು ಪುರದಹಳ್ಳಿ ನರಸಿಂಹರಾಜು, ಕಾಳ ಗಾನ ಹಳ್ಳಿ ನರಸಿಂಹಯ್ಯ, ಮಧ್ಯ ವೆಂಕಟಾಪುರ ಗ್ರಾಮದ ಬೈಲಾಂಜನೇಯ, ತೀತಾ ಗ್ರಾಮದ ಲಿಂಗರಾಜು, ಪುಟ್ ಸಂದ್ರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ವಿದ್ಯಾರ್ಥಿಗಳು ಪೊಲೀಸ್ ಠಾಣಾ ಸಿಬ್ಬಂದಿಗಳು ಹಾಜರಿದ್ದರು.

    ಸಿದ್ದರಾಜು ಟಿ.ಹೆಚ್., ಕೊರಟಗೆರೆ

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

     

    kolala
    admin
    • Website

    Related Posts

    ತುಮಕೂರಿನಲ್ಲೊಬ್ಬ ಕೌನ್ಸೆಲಿಂಗ್ ಕಳ್ಳ ಸ್ವಾಮೀಜಿ, ಮುಗ್ಧ ಜನರೇ ಈತನ ಟಾರ್ಗೆಟ್: ದೇವಸ್ಥಾನದಲ್ಲಿ ನಡೆಯಿತು ಹೈಡ್ರಾಮಾ

    November 15, 2023

    ಮಹರ್ಷಿ ವಾಲ್ಮೀಕಿ ಸಮುದಾಯವನ್ನ ಕಡೆಗಣನೆ ಮಾಡಿದ ಅಧಿಕಾರಿಗಳ ವಿರುದ್ಧ ತರಾಟೆ ತೆಗೆದುಕೊಂಡ ಸಮುದಾಯದ ಮುಖಂಡರು

    October 20, 2023

    ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ದೇವೇಗೌಡರು ತುಮಕೂರಿಗೆ ಬಂದ್ರೆ ಸ್ವಾಗತ: ಸಚಿವ ಕೆ.ಎನ್. ರಾಜಣ್ಣ

    September 24, 2023
    Our Picks

    ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ

    December 3, 2023

    ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ  

    December 3, 2023

    ನ್ಯುಮೋನಿಯಾ ವೈರಸ್: ದೇಶಾದ್ಯಂತ ಹೈ ಅಲರ್ಟ್

    December 3, 2023

    ಟೀಂ ಇಂಡಿಯಾಗೆ ಭರ್ಜರಿ ಗೆಲುವು: ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡ ಭಾರತ

    December 2, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ

    December 3, 2023

    ನ್ಯೂಜಿಲೆಂಡ್ ‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ರೇಡಿಯೋ ನಿರೂಪಕ ಹರ್ನೆಕ್ ಸಿಂಗ್ ಅವರನ್ನು ಹತ್ಯೆ ಮಾಡಲು ಮೂವರು ಖಲಿಸ್ತಾನ್…

    ನನ್ನ ಜೀವನದಲ್ಲಿ ಸಿಬಿಐ ಕಚೇರಿಗೆ ಹೋಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ: ನಟ ವಿಶಾಲ್

    December 3, 2023

    ಸಂಭಾವನೆ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ.. ಎಷ್ಟು ಕೋಟಿ ಗೊತ್ತಾ?

    December 3, 2023

    ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ  

    December 3, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.