nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭ

    May 28, 2023

    ಸಿದ್ದರಾಮಯ್ಯ ಸಂಪುಟಕ್ಕೆ 24 ನೂತನ ಸಚಿವರ ಸೇರ್ಪಡೆ: ಮೊದಲ ಬಾರಿಗೆ ಸಚಿವರಾದವರ ಸಂಖ್ಯೆ ಎಷ್ಟು?

    May 27, 2023

    ಖಾತೆ ಹಂಚಿಕೆಯಾಗಿಲ್ಲ, ವೈರಲ್ ಆದ ಪಟ್ಟಿ ನಕಲಿ: ಕಾಂಗ್ರೆಸ್ ಸ್ಪಷ್ಟನೆ

    May 27, 2023
    Facebook Twitter Instagram
    ಟ್ರೆಂಡಿಂಗ್
    • ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭ
    • ಸಿದ್ದರಾಮಯ್ಯ ಸಂಪುಟಕ್ಕೆ 24 ನೂತನ ಸಚಿವರ ಸೇರ್ಪಡೆ: ಮೊದಲ ಬಾರಿಗೆ ಸಚಿವರಾದವರ ಸಂಖ್ಯೆ ಎಷ್ಟು?
    • ಖಾತೆ ಹಂಚಿಕೆಯಾಗಿಲ್ಲ, ವೈರಲ್ ಆದ ಪಟ್ಟಿ ನಕಲಿ: ಕಾಂಗ್ರೆಸ್ ಸ್ಪಷ್ಟನೆ
    • ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವಿನ ಮರಿ: ಹಲವು ಮಕ್ಕಳು ಅಸ್ವಸ್ಥ
    • ತುರುವೇಕೆರೆ: ನೂರಾರು ಅನಾಥ ಶವಗಳಿಗೆ ಮುಕ್ತಿ ದೊರಕಿಸಿದ ಆಟೋ ಚಾಲಕ ಖಲೀಲ್
    • ಬುಲೆಟ್ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗಾಗಿ ಪಡೆದ ಮೊತ್ತದಿಂದ ರೈತರೊಬ್ಬರಿಂದ 75 ಲಕ್ಷ ಸುಲಿಗೆ ಮಾಡಿದ ಆರೋಪಿಗಳು
    • ಮಣಿಪುರದಲ್ಲಿ ಅಗತ್ಯ ವಸ್ತುಗಳವರೆಗೆ ಬೆಲೆ ದುಪ್ಪಟ್ಟು: ಜನರ ಜೀವನವು ಶೋಚನೀಯ
    • ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ವಧರ್ಮದ ಸಮಾಜ ಸೇವೆಗಾಗಿ ಹೃದಯವಂತರು ಸೇವಾ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ
    ತಾಲೂಕು ಸುದ್ದಿ December 27, 2021

    ಸರ್ವಧರ್ಮದ ಸಮಾಜ ಸೇವೆಗಾಗಿ ಹೃದಯವಂತರು ಸೇವಾ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ

    By adminDecember 27, 2021No Comments2 Mins Read
    saraguru

    namma tumakuru

    ಹೆಚ್ ಡಿ ಕೋಟೆ/ ಸರಗೂರು: ಮನುಷ್ಯ ಮನುಷ್ಯನನ್ನು ಪ್ರೀತಿಸಿ ಗೌರವಿಸಬೇಕು, ಮನುಷತ್ವ ಮೆರೆದು ಮಾನವೀಯತೆ ಉಳಿಸಿ ಬೆಳೆಸಬೇಕಿದೆ ಎಂದು DCP ಸಿದ್ದರಾಜು ಹೇಳಿದರು.

    ಪಟ್ಟಣದ ಅಂಬೇಡ್ಕರ್ ಭವನದಲ್ಲಿ 21-22 ನೇ ಸಾಲಿನ ಸರ್ವಧರ್ಮದ ಸಮಾಜ ಸೇವೆಗಾಗಿ ಹೃದಯವಂತರು ಸೇವಾ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಕರ ಮಾತುಗಳನ್ನಾಡಿದ ಅವರು,  ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಇಂತಹ ಸಂದರ್ಭದಲ್ಲಿ ಸರ್ವಧರ್ಮದ ಹೃದಯವಂತರು ಸೇವಾಸಂಸ್ಥೆ ಹಲವಾರು ಕಷ್ಟದ ಕುಟುಂಬಗಳಿಗೆ ನೆರವು ನೀಡುವುದರ ಮೂಲಕ ಸಾಮಾಜಿಕ ಕಳಕಳಿ ಮತ್ತು ಮಾನವೀಯತೆ ಮೆರೆಯುತ್ತಿದೆ ಎಂದು ಶ್ಲಾಘಿಸಿದರು.

    ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಚಿಕ್ಕದೇವ್ ಹೆಗ್ಗಡಾಪುರ ಇವರ ನೇತೃತ್ವದಲ್ಲಿ ಸಭೆ ನಡೆಯಿತು. ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾಗಿ ಆಗತ್ತೂರು ಜವರನಾಯಕರನ್ನು ಆಯ್ಕೆ ಮಾಡಲಾಯಿತು. ಬಳಿಕ ಸಂಸ್ಥಾಪಕ ಅಧ್ಯಕ್ಷರಾದ ಚಿಕ್ಕದೇವ್ ಹೆಗ್ಗಡಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾಸಂಸ್ಥೆಯ ಬೆಳವಣಿಗೆ ಮತ್ತು ಸೇವಾಕಾರ್ಯ ಹಾಗೂ ಸೇವಾಸಂಸ್ಥೆಯ ನೂರಾರು ಹೃದಯವಂತ ಸದಸ್ಯರ ಸಹಕಾರದ ಬಗ್ಗೆ ವಿವರಿಸಿದರು.

    ಸಂಸ್ಥಾಪಕ ಅಧ್ಯಕ್ಷ ಚಿಕ್ಕದೇವ್ ಹೆಗ್ಗಡಾಪುರ, ಗೌರವಾಧ್ಯಕ್ಷ ಬಸವರಾಜು ಹೆಚ್.ಬಿ. ಹೆಚ್.ಡಿ.ಕೋಟೆ, ಗೌರವ ಸಲಹೆಗಾರರು ಸಿದ್ದರಾಜು(DCP)ಸಿದ್ದಯ್ಯನಹುಂಡಿ, ಪರಶಿವಮೂರ್ತಿ, ಸಮಿತಿಯ ಅಧ್ಯಕ್ಷ ಜವರನಾಯಕ ಅಗತ್ತೂರು, ಕಾರ್ಯಾಧ್ಯಕ್ಷ ಸಾಗರೆ ಮಹೇಂದ್ರ, ಉಪಾಧ್ಯಕ್ಷಾರು ಮಹದೇವರಾಜ್ ಚೌಡಹಳ್ಳಿ, ಉಮೇಶ್ ಮನುಗನಹಳ್ಳಿ, ಪ್ರಧಾನ ಕಾರ್ಯದರ್ಶಿ ನಂದಿನಿ ಹೆಗ್ಗಡಾಪುರ, ಸಹ ಕಾರ್ಯದರ್ಶಿ ವಿನೋದ್ ರಾಜ್ ಕೆ.ಎಮ್.ಹಳ್ಳಿ, ಕಮ್ರಾನ್ ಸಿದ್ದಿಬ್ ಕೋಟೆ, ಖಜಾಂಚಿ ಸಣ್ಣಸ್ವಾಮಿ ಬಸವಾಡಿ, ತಾ.ಸಂಘಟನಾ ಕಾರ್ಯದರ್ಶಿ ರಾಜಕುಮಾರ್ ಗೌಡ.ಮಧ್ಯಮ ಸಂಯೋಜಕರು ರಾಜೇಶ್ ಹೆಬ್ಬಲಗುಪ್ಪೆ.ಕಾನೂನು ಸಹಲೆಗಾರು ಸೋಮಶೇಖರ್ ಆರ್ ಕೆ ಎಮ್ ಹಳ್ಳಿ.

    “ಹೋಬಳಿ ಸಂಚಾಲಕರ ಸಂಘಟನೆ ಸಮಿತಿ”

    ಕಸಬಾ ಹೋಬಳಿ ಬಸವರಾಜು ಹೆಚ್ ಹೆಗ್ಗಡಾಪುರ, ಸರಗೂರು ರೈತ ಪ್ರತಾಪ್ ಹೂವಿನಕೊಳ, ಅಂತರಸಂತೆ ನಿಂಗರಾಜು ಮಚ್ಚರೆ, ಕಂದಲಿಕೆ ರಾಜಮೂರ್ತಿ ಚನ್ನಿಪುರ, ಹಂಪಾಪುರ  ಕರಾಟೆ ಮಾನವೀಯಕ್ಕರ್.

    “ಸಲಹೆ ಸಮಿತಿ”

    ಪತ್ರಿಕಾ ಮಾಧ್ಯಮ ಸತೀಶ್ ಆರಾಧ್ಯ ಕೋಟೆ, ಸಾಕರ ವರ್ಗ ಚಂದ್ರಕುಮಾರ್ ಕಾಳಿಹುಂಡಿ, ಸಂಘಟನೆ ಚಾ ಶಿವಕುಮಾರ್ ಕೋಟೆ, ವರ್ತಕರು ರಾಜೇಶ್ ಶರ್ಮಾ ಕೋಟೆ, ಶ್ರಮಿಕ ವರ್ಗ ಆಟೋ ಗೋಪಾಲ ಕೋಟೆ, ದಾನಿಗಳು/ ಸೇವೆ ಧಣಿಕಾಂತ್, ಕೋಟೆ ಕರಾಟೆ ಪ್ರೇಮ ಸಾಗರ್ ಯರಹಳ್ಳಿ, ಕ್ರೀಡೆ ನಾಗೇಂದ್ರ ಮುಳ್ಳೂರು, ಕಲೆ ಅಮ್ಮ ರಾಮಚಂದ್ರ ದೇವಲಾಪುರ, ಸಂಘಟನೆ/ಸೇವೆ ಜಿವಿಕಾ ಬಸವರಾಜು ಕೆ.ಎಮ್.ಹಳ್ಳಿ, ಸಂಘಟನೆ/ ಪತ್ರಿಕಾ ಮಾಧ್ಯಮ ದೊಡ್ಡಸಿದ್ದು ಹಾದನೂರು, ಸೇವೆ (ಎನ್ ಜಿ ಓ ಸಂಸ್ಥೆ) ಡೊಮಿನಿಕ್ ನಾಗನಹಳ್ಳಿ, ಆರೋಗ್ಯ ಸೇವೆ ಪ್ರಸಾದ್ ಕೋಟೆ, ಕೃಷಿ/ ಸಂಘಟನೆ ನಾಗರಾಜ್ ಚನ್ನಿಪುರ, ಪುಟ್ಟಬಸವನಾಯಕ ಕೋಟೆ, ಕ್ರೀಡೆ ಶಿವಣ್ಣನಾಯಕ ಜಿಯಾರ.

    ವರದಿ: ಚಂದ್ರ ಹಾದನೂರು

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕೊರಟಗೆರೆ: ಮತದಾರರ ತಲೆಗೆ ಬೀಳಲು ಸಿದ್ಧವಾಗಿರುವ ಮತಗಟ್ಟೆಯ ಮೇಲ್ಛಾವಣಿ

    May 3, 2023

    ಒಂಟಿ ಮಹಿಳೆಯನ್ನು ಹಿಂಬಾಲಿಸಿ ಅತ್ಯಾಚಾರ, ಬರ್ಬರ ಹತ್ಯೆ: ಬೆಚ್ಚಿ ಬಿದ್ದ ಗ್ರಾಮಸ್ಥರು

    April 29, 2023

    ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಕಮಾಲ್ ಕಾಂಗ್ರೆಸ್ ಕಡೆಗೆ ಹರಿದು ಬರುತ್ತಿರುವ ಕಾರ್ಯಕರ್ತರ ಗುಂಪು

    April 28, 2023
    Our Picks

    ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭ

    May 28, 2023

    ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವಿನ ಮರಿ: ಹಲವು ಮಕ್ಕಳು ಅಸ್ವಸ್ಥ

    May 27, 2023

    ಬುಲೆಟ್ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗಾಗಿ ಪಡೆದ ಮೊತ್ತದಿಂದ ರೈತರೊಬ್ಬರಿಂದ 75 ಲಕ್ಷ ಸುಲಿಗೆ ಮಾಡಿದ ಆರೋಪಿಗಳು

    May 27, 2023

    ಮಣಿಪುರದಲ್ಲಿ ಅಗತ್ಯ ವಸ್ತುಗಳವರೆಗೆ ಬೆಲೆ ದುಪ್ಪಟ್ಟು: ಜನರ ಜೀವನವು ಶೋಚನೀಯ

    May 27, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭ

    May 28, 2023

    ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಿದ್ದು ಬೆಳಗಿನ ಜಾವ ಪೂಜಾ ಕೈಂಕರ್ಯಗಳು ಮತ್ತು ಸೆಂಗೋಲ್​​ ಪ್ರತಿಷ್ಠಾಪನೆ ನೆರವೇರಿತು.…

    ಸಿದ್ದರಾಮಯ್ಯ ಸಂಪುಟಕ್ಕೆ 24 ನೂತನ ಸಚಿವರ ಸೇರ್ಪಡೆ: ಮೊದಲ ಬಾರಿಗೆ ಸಚಿವರಾದವರ ಸಂಖ್ಯೆ ಎಷ್ಟು?

    May 27, 2023

    ಖಾತೆ ಹಂಚಿಕೆಯಾಗಿಲ್ಲ, ವೈರಲ್ ಆದ ಪಟ್ಟಿ ನಕಲಿ: ಕಾಂಗ್ರೆಸ್ ಸ್ಪಷ್ಟನೆ

    May 27, 2023

    ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವಿನ ಮರಿ: ಹಲವು ಮಕ್ಕಳು ಅಸ್ವಸ್ಥ

    May 27, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.