nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026
    Facebook Twitter Instagram
    ಟ್ರೆಂಡಿಂಗ್
    • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
    • ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    • ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
    • ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು
    • ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?
    • ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಅನರ್ಹರಿಗೆ ಕೋಕ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಡುಪೀರೆ ಅಂತಿರುವ ಮಡಾ ಹೈಬ್ರಿಡ್ ಕಾಯಿ
    ಲೇಖನ November 24, 2024

    ಕಾಡುಪೀರೆ ಅಂತಿರುವ ಮಡಾ ಹೈಬ್ರಿಡ್ ಕಾಯಿ

    By adminNovember 24, 2024No Comments2 Mins Read
    spiny gourd

    ಕಾಡು ಪೀರೆ,ಕಾಟು ಪೀರೆ ಎಂದೆಲ್ಲಾ ಹೆಸರಿನಿಂದ ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿ ಇದೀಗ ಮಡಾ ಹಾಗಲಕಾಯಿ ಹೈಬ್ರಿಡ್ ತರಕಾರಿ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಬಳ್ಳಿ ತರಕಾರಿಯನ್ನು ಇಂಗ್ಲೀಷ್ ನಲ್ಲಿ  Spiny gourd ಎಂದು ಕರೆಯುತ್ತಾರೆ ,ಇನ್ನೊಂದು ಹೆಸರು  Kantola(ಕಂಟೋಲ), ಎಂದು ಹೆಸರಿದೆ. ಬಾಂಗ್ಲಾದಲ್ಲಿ ಕಾಕ್ರೊಲ್ ಎಂದು ಕರೆಯುತ್ತಾರೆ.

    ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿದೆ ವಿಟಮಿನ್ ಸಿ ದೇಹವನ್ನು ಸೋಂಕುಗಳಿಂದ ದೂರವಿಡುತ್ತದೆ ಫೈಬರ್ ,ವಿಟಮಿನ್ ,ಖನಿಜ ಮತ್ತು ಸಮೃದ್ಧವಾದ ಪೌಷ್ಟಿಕ ಪೋಷಕಾಂಶಗಳಿಂದ ಕೂಡಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಸಕ್ಕತ್ ಟೇಸ್ಟಿ ಸೂಪರ್ ಟೇಸ್ಟಿ ಪಲ್ಯ, ಸಾಂಬಾರ್, ಮೇಲಾರ (ಹುಳಿ) ಮೆಣಸಿನ ಕಾಯಿ, ಎಳೆಯದಾದರೆ ಪೋಡಿ, ಬಜ್ಜಿ,ಉತ್ತಮ ಆಹಾರ ಉತ್ತಮ ಜೀವನಕ್ಕಾಗಿದೆ.


    Provided by
    Provided by

    ಮಡಿಕೇರಿಯಲ್ಲಿ ಇದು ಹೆಚ್ಚಾಗಿ ಇದೀಗ ಕಂಡು ಬರುತ್ತದೆ? ಘಟ್ಟದಲ್ಲಿ ಹೆಚ್ಚು ಬೆಳೆಯುತ್ತದೆ ಗಂಡು–ಹೆಣ್ಣು ಹೂ ಬೇರೆ ಬೇರೆ ಬಳ್ಳಿಯಲ್ಲಿ ಇರುತ್ತದೆ. ಗಡ್ಡೆಗಳು ಆಗುತ್ತವೆ ಮತ್ತೆ ಇದರಲ್ಲಿಯೇ ಗಿಡಗಳು ಹುಟ್ಟಿ ಬರುತ್ತವೆ. ಆಗಸ್ಟ್ ,ಸೆಪ್ಟೆಂಬರ್, ಅಕ್ಟೋಬರ್  ಮೂರು ತಿಂಗಳು ಹೆಚ್ಚು ತರಕಾರಿಗಳು ಆಗುತ್ತವೆ. ನಂತರ ಬಳ್ಳಿ ಒಣಗಿ ಮತ್ತೆ ಮಳೆಗಾಲದಲ್ಲಿ ಗಡ್ಡೆಯಿಂದ ಗಿಡಗಳು ಮೊಳಕೆ ಹೊಡೆದು ಬಳ್ಳಿಯಾಗಿ ಚಪ್ಪರದಲ್ಲಿ ತುಂಬಾ ಆಗುತ್ತದೆ.

    ನೆಮ್ಮದಿ ಎಂಬುದು ನಮ್ಮ ಅಂಗೈಯಲ್ಲಿದೆ ಇದರಲ್ಲಿ ತರತರದ ಅಡುಗೆ ವೈವಿಧ್ಯ ರುಚಿ ಹಿಂದಿನ ಕಾಲದಿಂದಲೂ ಕಾಡುಹಾಗಲ ಕಾಡುಪಿರೆಯನ್ನು ಆಯುರ್ವೇದ ಔಷಧವಾಗಿ ಬಳಸುತ್ತಾ ಬಂದಿದ್ದಾರೆ. ತನ್ನೊಳಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಕಾಡುಪಿರೆ ಯನ್ನು ಹಳ್ಳಿಯಲ್ಲಿ ಇದು ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಜೊತೆ ಬೀಜವನ್ನು ಕಟುಮ್ ಕುಟುo ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇದೆ.

    ಇದು ಆಗುವ ಸಮಯದಲ್ಲಿ ಸಾಲು ಸಾಲು ಹಬ್ಬಗಳು ಹಿನ್ನೆಲೆ ನಾಗರ ಪಂಚಮಿ ,ಶ್ರೀ ಕೃಷ್ಣ ಜನ್ಮಾಷ್ಟಮಿ ,ಚೌತಿ ನವರಾತ್ರಿ, ದೀಪಾವಳಿ ಹೀಗೆ ಹಬ್ಬಗಳ ಸಂದರ್ಭ ತರಕಾರಿಯಾಗಿ ಉಪಯೋಗಕ್ಕೆ ಸಿಗುತ್ತದೆ ಇತ್ತೀಚಿನ ದಿನಗಳಲ್ಲಿ ಸಾವಯವ ಆಹಾರ ಮತ್ತು ಸಾವಯವ ಕೃಷಿಯ ಬಗೆಗೆ ಅತಿ ಹೆಚ್ಚು ಗಮನ ಮತ್ತು ಚರ್ಚೆ ಆಗುತ್ತಿದೆ ಸಾತ್ವಿಕ ಆಹಾರ ಪೂರ್ಣ ಆರೋಗ್ಯ ಸುಖ ಪ್ರೀತಿ ಹೆಚ್ಚುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಇದರ ಬೆಲೆ 250 ತನಕ ಆಗಿದ್ದು ಕೃಷಿಕರಿಗೆ ಉತ್ತಮ ಲಾಭದಾಯಕ ತರಕಾರಿಯಾಗಿದೆ.

    ಎಷ್ಟು ಬಗೆ ಬಗೆಯಾಗಿ ವರ್ಣಿಸಲು ವರ್ಣಿಸಿದರು ಸಾಲದು. ಉಪ್ಪು ರುಚಿಗೆ ತಕ್ಕಂತೆ ಇದ್ದರೆ ಸಾಂಬಾರು ಚೆಂದ. ಮಾತು ಅವಶ್ಯಕತೆಗೆ ತಕ್ಕಂತೆ ಆಡಿದರೆ ಸಂಬಂಧಗಳು ಅಂದ ಪರಿಮಳ ಸಂಪ್ರದಾಯ ಸಂಪ್ರದಾಯ ಟೇಸ್ಟ್ ಆಹಾರ ಯಾವಾಗಲೂ ಗ್ರೇಟ್.

    ಮಡಾ ಹಾಗಲಕಾಯಿಯನ್ನು ಬಂಟ್ವಾಳ ತಾಲೂಕಿನ ಮುಡಿಪು ಸುಬ್ರಮಣ್ಯ ಭಟ್ ಅವರಲ್ಲಿ ಬೆಳೆಸಿದ್ದು, ಪ್ರಾರಂಭದಲ್ಲಿ ಮಡಿಕೇರಿಯಿಂದ ಇದರ ಗಡ್ಡೆಯನ್ನು ತಂದು ನೆಟ್ಟು ಬೆಳೆಸಿದಾಗ ಅದರಲ್ಲಿ ಹೆಣ್ಣು ಹೂ ಗಂಡು ಎಂಬ ವಿಭಾಗ ಕಂಡು ಬಂದು ಮತ್ತೆ ಕಾಡು ಪೀರೆಯ ಹೂವನ್ನು ತದನಂತರ ಇದರದ್ದೇ  ಗಡ್ಡೆಯನ್ನು ಅಲ್ಲಿಂದ ತಂದು ಜೊತೆಯಲ್ಲಿ ಚಪ್ಪರ ತುಂಬಾ ಕಾಯಿಗಳು ಬೆಳೆಯುತ್ತವೆ.

    ಸಗಣಿ ನೀರು ಹಾಕಿದರೆ ಬಳ್ಳಿ ಚೆನ್ನಾಗಿ ಬೆಳೆಯಿತು ಹಬ್ಬುತ್ತದೆ ಗಿಡ ತುಂಬಾ ಕಾಯಿಗಳು ಬೆಳೆಯುತ್ತವೆ ಕಾಡುಪಿರೆಯಲ್ಲಿ ಮೇಲ್ ಫೀಮೇಲ್ ಎಂದು ಬೇರೆ ಬೇರೆ ಹೂಗಳು ಇಲ್ಲ ಒಂದೇ ಬಳ್ಳಿಯಲ್ಲಿ ಆಗುತ್ತವೆ. ಹಾಗಾದರೆ ಹೂವಿನ ದಳಗಳನ್ನು ತೆಗೆದು  ಹಿಂದಗಡೆ ಕಾಯಿಗಳು ಇರುವ ಕೇಸರಿ ಬಾಗ ತಾಗಬೇಕು ಪರಾಗ ಸ್ಪರ್ಶ ಮಾಡ ಬೇಕು ಒಮ್ಮೆ ಮಾಡಿದರೆ ಸಾಕು 15 ದಿವಸಗಳಲ್ಲಿ ಕೊಯ್ಲಿಗೆ  ಬರುತ್ತದೆ. ವೈವಿದ್ಯಮಯ  ಆರೋಗ್ಯದ ಅಡಿಗೆ ಸವಿಯಲು ಸಿದ್ದ.

    ಚಿತ್ರ ಬರಹ: ಕುಮಾರ್, ಪೆರ್ನಾಜೆ ಪುತ್ತೂರು

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?

    May 25, 2026

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    ಗುರು ಶಿಷ್ಯರು: ಈ ದಿನದ ಕಥೆ

    May 16, 2026

    Comments are closed.

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ ಬೆಂಗಳೂರು ಉತ್ತರದ ಸರ್ಕಾರಿ…

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026

    ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!

    May 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.