ಹಿರಿಯೂರು: ದಾವಣಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ ಆರ್ಟಿಸಿ ಬಸ್ ಚಾಲಕ ಇದ್ದಕ್ಕಿದ್ದಂತೆ ಎಚ್ಚರತಪ್ಪಿದ್ದಾರೆ. ಈ ವೇಳೆ ಸಮಯಪ್ರಜ್ಞೆ ಮೆರೆದ ನಿರ್ವಾಹಕ ಹ್ಯಾಂಡ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿ ಸಂಭವಿಸಬಹುದಾಗಿದ್ದ ಅವಘಡವನ್ನು ತಪ್ಪಿಸಿರುವ ಘಟನೆ ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಟ್ರೆಂಡಿಂಗ್
- ತುರ್ತು ಚಿಕಿತ್ಸಾ ವೈದ್ಯರ ಹುದ್ದೆಯ ನೇರ ಸಂದರ್ಶನ
- ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ಅರಿವು ಅಗತ್ಯ: ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು
- ವೈದ್ಯರ ಸೇವೆ ಉತ್ತಮವಾಗಿದ್ದರೆ ಜನ ಮಾನಸದಲ್ಲಿ ಉಳಿಯುತ್ತಾರೆ : ಸಿಇಒ
- ನಿಜಶರಣ ಅಂಬಿಗರ ಚೌಡಯ್ಯ ಜಯಂತಿ, ಅಕ್ಷರ ದಾಸೋಹ ದಿನಾಚರಣೆ
- ತುಮಕೂರು: ಜನವರಿ 21ರಂದು ಉಚಿತ ಆರೋಗ್ಯ ತಪಾಸಣೆ
- ಜನವರಿ 21: ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮ : ರಾಜ್ಯಪಾಲರಿಂದ ಉದ್ಘಾಟನೆ
- ದೇಶಕ್ಕೆ ದ್ರೋಹಿಯಾಗುವುದಕ್ಕಿಂತ ದೇಹಿಯಾಗುವುದು ಲೇಸು: ಹಿರೇಮಗಳೂರು ಕಣ್ಣನ್
- ಗೋಮೂತ್ರದಲ್ಲಿನ ಔಷಧೀಯ ಗುಣವಿದೆ: ಐಐಟಿ ಮದ್ರಾಸ್ ನಿರ್ದೇಶಕ