nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಕ್ಕಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಿಂದ ದೂರವಿರಬೇಕು: ಶಿಕ್ಷಕ ಮದನ್

    November 20, 2025

    ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ

    November 19, 2025

    ಸಾಲಬಾಧೆ:  ರೈತ ಸಾವಿಗೆ ಶರಣು

    November 19, 2025
    Facebook Twitter Instagram
    ಟ್ರೆಂಡಿಂಗ್
    • ಮಕ್ಕಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಿಂದ ದೂರವಿರಬೇಕು: ಶಿಕ್ಷಕ ಮದನ್
    • ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ
    • ಸಾಲಬಾಧೆ:  ರೈತ ಸಾವಿಗೆ ಶರಣು
    • ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ
    • ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ
    • ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
    • ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
    • ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಖಾನಾಪುರದಲ್ಲಿ ಚುನಾವಣಾ ಚದುರಂಗದಾಟ ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ
    ರಾಜ್ಯ ಸುದ್ದಿ March 4, 2023

    ಖಾನಾಪುರದಲ್ಲಿ ಚುನಾವಣಾ ಚದುರಂಗದಾಟ ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ

    By adminMarch 4, 2023No Comments2 Mins Read
    kanpura

    ಖಾನಾಪುರ ವಿಧಾನಸಭಾ ಕ್ಷೇತ್ರ ಬಹಳ ವಿಶಿಷ್ಟ ಮತ್ತು ವಿಭಿನ್ನವಾದ ಕ್ಷೇತ್ರ ಇಲ್ಲಿ ರಾಜಕೀಯನೇ ಬೇರೆಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳ ಮೇಲೆ ಆಗಲಿ ಮತಗಳನ್ನು ಕೇಳುವುದಿಲ್ಲ, ಇಲ್ಲಿ ಭಾಷೆ ಮತ್ತು ಮರಾಠಿ ಮಾನುಸ ವಿಶೇಷದ ಆದಾರದ ಮೇಲೆ ರಾಜಕಾರಣ, ಮತ ರಾಜಕಾರಣ, ನಡೆಯುತ್ತದೆ.

    ಮತದಾರರ ಸಂಖ್ಯೆ ಸಾಮಾನ್ಯ 2,16000 ಅಂದಾಜಿಸಲಾಗಿದೆ ಒಟ್ಟು 255 ಭೂತಗಳನ್ನು ಈ ಕ್ಷೇತ್ರ ಹೊಂದಿದೆ.ಯಾವ ಸಮುದಾಯಗಳ ಮತದಾರರು ಹೆಚ್ಚು ಪ್ರಾಬಲ್ಯಒಂದು ಲಕ್ಷ ,ಆಸ ಪಾಸ ಮತದಾರರ ಸಂಖ್ಯೆಯನ್ನು ಹೊಂದಿದ ಮರಾಠ ಸಮುದಾಯ ಲಿಂಗಾಯತ್ ಸಮುದಾಯ 15000 ರಿಂದ 18000 ವರೆಗೆ, ಜೈನ್ 5000, ಎಸ್ ಸಿ ಎಸ್ ಟಿ 30,000, ಕ್ರಿಶ್ಚಿಯನ್ ಸಮುದಾಯ 4000, ಮುಸ್ಲಿಂ 18 ರಿಂದ 20 ಸಾವಿರ ಇತರರು 30,000 ವರೆಗೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ.


    Provided by
    Provided by

    ಇಲ್ಲಿ ಖಾನಾಪುರ್ ಮತಕ್ಷೇತ್ರ ರಾಷ್ಟ್ರೀಯ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ತೆಕ್ಕೆಗೆ ಈ ಕ್ಷೇತ್ರ ಬಂದರೆ ಉಳಿದ ಎಲ್ಲಾ ಸಮಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಜಯ ಸಾಧಿಸಿದೆ ಈ ಕ್ಷೇತ್ರ ಈಗ ಹೊಸ ರಾಜಕೀಯ ಏರಿಳಿತ ನೋಡುತ್ತಿರುವ ಈ ಕ್ಷೇತ್ರದಲ್ಲಿ ನೈಸರ್ಗಿಕ ಸಂಪತ್ತು, ಅರಣ್ಯ ಸಂಪತ್ತು, ನದಿಗಳ ಉಗಮ ಸ್ಥಾನವಾಗಿದೆ. ಪ್ರಮುಖವಾದಂತಹ ಮಲಪ್ರಭಾ, ಮಾರ್ಕಂಡಯ್ಯ, ಪಾಂಡರಿ ನದಿ, ಹಾಗೂ ಮಹದಾಯಿ ,ಮತ್ತು ಕಳಸಾ ಬಂಡೂರು, ನದಿಗಳಾಗಿದ್ದು
    ಇಲಿಯ ಬೆಳೆ ಕಬ್ಬು, ಮೆಣಸಿನಕಾಯಿ, ಹಾಗೂ ಗೆಣಸು, ಮತ್ತು ಬಹು ಪ್ರಮುಖವಾದ ಬೆಳೆ ಭತ್ತ
    ಈ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

    ಈ ಕ್ಷೇತ್ರ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯನ್ನು ಹಂಚಿಕೊಂಡಿದೆ. ಈ ಕ್ಷೇತ್ರ ಪ್ರವಾಸೋದ್ಯಮಕ್ಕೆ ಹೆಸರುವಾಸಿವಾದ ಕ್ಷೇತ್ರ ಕನ್ನಡಿಗರ ಮೊದಲನೇ ರಾಜಧಾನಿ ಕದಂಬರ ರಾಜಧಾನಿ ಹಲಸಿ ಈ ಕ್ಷೇತ್ರದಲ್ಲಿ ಇದೆ. ಒಟ್ಟಾರೆ ಈ ಕ್ಷೇತ್ರ ನೈಸರ್ಗಿಕವಾದ ಸುಂದರವಾದ ಸ್ಥಾನ ವಾಗಿದೆ. ರಾಜಕೀಯ ವಿಷಯದಲ್ಲಿ ನಾವು ನೋಡುವುದಾದರೆ ಇಲ್ಲಿ ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರ ಏಕೀಕರಣ ಸಮಿತಿ , ಜಾತ್ಯಾತೀತ ಜನತಾದಳ, ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ,ಇಲ್ಲಿ ಪ್ರಮುಖ ಪಕ್ಷಗಳಾಗಿವೆ.

    2023ರ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಈ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಲ್ಲು ಕ್ಷೇತ್ರೀಯ, ರಾಷ್ಟ್ರೀಯ, ಮತ್ತು ಸ್ಥಳೀಯ ರಾಜಕೀಯ ಘಟಕಗಳು ,ತನ್ನದೇ ಆದಂತ ಒಂದು ರಾಜಕೀಯ ಲೆಕ್ಕಾಚಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಈ ಕ್ಷೇತ್ರ ಎಂದು ಕಾಣಲಾರದಂತಹ ಸ್ಟಾರ್ ಪ್ರಚಾರಕರನ್ನು ಇಲ್ಲಿ ಮತದಾರರು ಕಾಣ್ತಾ ಇದ್ದಾರೆ. ಕೇಂದ್ರದ ರಕ್ಷಣಾ ಸಚಿವರಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಗಳು ಮಾಜಿ ಹಾಲಿ ಮಂತ್ರಿಗಳು ಬೇರೆ ರಾಜ್ಯಗಳ ರಾಜಕಾರಣಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಮತದಾರರು ಯಾರು ಕಡೆ ತನ್ನ ಕವಲು ನೀಡಲಿದ್ದಾರೆ ಎಲ್ಲರಿಗೆ ಸಾಮಾನ್ಯವಾದ ಪ್ರಶ್ನೆ ? ಇದಾಗಿದೆ.

    ನಾವು ರಾಜಕೀಯ ಲೆಕ್ಕಾಚಾರಗಳು ನೋಡಿದರೆ ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ
    ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರಮುಖ ಮತ್ತು ಪ್ರಬಲ ದಾವೇಧಾರಿಯನ್ನು ನೀಡುತ್ತಾ ಇದೆ ಎನ್ನುವುದು ಸರ್ವಸಾಮಾನ್ಯರ ಮಾತು. ಬಿ ಫಾರ್ಮ್ ಆಕಾಂಕ್ಷಿ ಪಟ್ಟಿಯಲ್ಲಿ ಭಾರತೀಯ ಜನತಾ ಪಕ್ಷದ 8ರಿಂದ12 ಜನ ಅಭ್ಯರ್ಥಿಗಳು ಬಿ ಫಾರ್ಮ್ ಗೋಸ್ಕರ ಆಕಾಂಕ್ಷಿಗಳಾಗಿದ್ದಾರೆ. ಅದರಲ್ಲಿ ಪ್ರಮುಖ ಮಾಜಿ ಶಾಸಕರಾದ ಅರವಿಂದ್ ಪಾಟೀಲ, ಶಿಕ್ಷಣ ಸಂಸ್ಥೆ ಹಾಗೂ ಸಹಕಾರ ಸಂಘದ ಅಧ್ಯಕ್ಷರಾದ ವಿಠಲ್ ಹಲಗೆಕರ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾದ ಸೋನಾಲಿ ಸರ್ನೋಬತ್ ಇವರು ಪ್ರಬಲ ಅಭ್ಯರ್ಥಿ ಆಕಾಂಕ್ಷಿಗಳು.

    ಬಿಜೆಪಿಯಿಂದ ಈ ಕಡೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಒಬ್ಬರೇ ಒಬ್ಬರು ಟಿಕೆಟ್ ಆಕಾಂಕ್ಷಿ ಬಹುಶಃ ಇವರು ಕೂಡ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಬಹುದು.

    ಜೆಡಿಎಸ್ ನಿಂದ ನಾಸಿರ್ ಭಗವಾನ್ ಅಧಿಕೃತ ಅಭ್ಯರ್ಥಿ ಈಗಾಗಲೇ ಜೆಡಿಎಸ್ ಇವರ ಹೆಸರನ್ನು ಘೋಷಣೆ ಮಾಡಿದೆ. ಇನ್ನು ಉಳಿದಿರುವುದು ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಇಎಸ್ ಪಕ್ಷದಿಂದ 7 ಜನ ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದು ಇದರಲ್ಲಿ ಪ್ರಮುಖ ಆಕಾಂಕ್ಷಿಗಳಲ್ಲಿ ನಿರಂಜನ್ ಉದಯ್ ಸಿಂಗ್ ಸರ್ ದೇಸಾಯಿ, ಹಾಗೂ ಗೋಪಾಳ ಮುರಾರಿ ಪಾಟೀಲ್, ಆಬಾಸಾಹೇಬೆ ದಳವಿ ಈ ಹೆಸರುಗಳಲ್ಲಿ ಚಾಲ್ತಿಯಲ್ಲಿವೆ ಬಹುತೇಕ ನಿರಂಜನ್ ಸರ್ ದೇಸಾಯಿ ಖಚಿತ ಆಗುವಂತ ಎಲ್ಲಾ ಲಕ್ಷಣಗಳು ಇವೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್

    November 16, 2025

    ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ

    November 14, 2025

    ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ:  ಸಿಎಂ ಸಿದ್ದರಾಮಯ್ಯ

    November 8, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮಕ್ಕಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಿಂದ ದೂರವಿರಬೇಕು: ಶಿಕ್ಷಕ ಮದನ್

    November 20, 2025

    ಸರಗೂರು:   ಮಕ್ಕಳು ಮದ್ಯಪಾನ ಮತ್ತು ಧೂಮಪಾನ ಇನ್ನಿತರ ಚಟುವಟಿಕೆಗಳಿಂದ ದೂರವಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಕ ಮದನ್ ಹೇಳಿದರು.…

    ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ

    November 19, 2025

    ಸಾಲಬಾಧೆ:  ರೈತ ಸಾವಿಗೆ ಶರಣು

    November 19, 2025

    ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ

    November 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.