ಮಧುಗಿರಿ:ದೊಡ್ಡೇರಿ ಹೋಬಳಿ ದಂಡಿನ ದಿಬ್ಬ ಗ್ರಾಮದ ಭೋವಿ ಜನಾಂಗದ ವತಿಯಿಂದ ಶ್ರೀ ಗುರು ಸಿದ್ದರಾಮೇಶ್ವರರ 865 ಜಯಂತ್ಯೋತ್ಸವ ಸರಳವಾಗಿ ಪ್ರಪ್ರಥಮವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ದೊಡ್ಡೇರಿ ಗ್ರಾಮ ಪಂಚಾಯತಿಯ ಸದಸ್ಯ ವಿಜಯ್ ಪ್ರಕಾಶ್ ಈ ವೇಳೆ ಮಾತಾನಾಡಿ, ಶ್ರೀ ಗುರು ಸಿದ್ದರಾಮೇಶ್ವರ ಕರ್ಮಯೋಗಿ ಸಾಧಾರಣ ನಿಷ್ಠಾವಂತ ಸರಳ ವ್ಯಕ್ತಿತ್ವ ಹೊಂದಿರುವರಾಗಿದ್ದರು. ಅಂದಿಗೆ ಕೆರೆಕಟ್ಟೆ ಪ್ರತಿಷ್ಠಾಪನೆ ಮಾಡಿ ಜನಾಂಗಕ್ಕೆ ಜೀವವನ್ನು ಮುಡಿಪಾಗಿಟ್ಟರು ಎಂದರು.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ವರದರಾಜು, ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಹರೀಶ್, ಯುವ ಮುಖಂಡರಾದ ಪುನೀತ್, ಶಿವಕುಮಾರ್, ಭಾನುಪ್ರಕಾಶ್, ತಿಪ್ಪೇಸ್ವಾಮಿ, ಶ್ರೀನಿವಾಸ್, ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ದೊಡ್ಡೇರಿ ಮಹಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy