ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಮೇಷ ರಾಶಿ:✨ ಮೇಷ ರಾಶಿಯವರ ಜೀವನದ ಫಲಾನುಫಲ ಈ ದಿನ ಈ ರೀತಿಯಾಗಿದೆ. ಮಕ್ಕಳಿಂದ ಗೌರವ ಲಭಿಸಬಹುದು ಆರ್ಥಿಕ ನಷ್ಟವನ್ನು ಅನುಭವಿಸಬಹುದು ಎಚ್ಚರದಿಂದಿರಿ.
ವೃಷಭ ರಾಶಿ:✨ ಹಣಕಾಸಿನಲ್ಲಿ ತೊಂದರೆ ಬರಬಹುದು. ಚಿನ್ನದ ವ್ಯಾಪಾರಿಗೆ ನಷ್ಟವಾಗುತ್ತದೆ. ಆರೋಗ್ಯದ ಕಡೆ ಗಮನ ಹರಿಸಿ
ಮಿಥುನ ರಾಶಿ: ✨ ಮಿಥುನ ರಾಶಿಯವರು ಈ ದಿನ ದೂರದ ಪ್ರಯಾಣ ಬೆಳೆಸುವ ಯೋಗ ಇದೆ ಜಮೀನು ಪತ್ರ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕು
ಕಟಕ ರಾಶಿ: ✨ ದನಾಗಮನ ಆಗುತ್ತದೆ. ಶುಭ ಕಾರ್ಯಗಳಿಗೆ ಹಣ ಖರ್ಚಾಗಬಹುದು. ಆರೋಗ್ಯದ ಕಡೆ ಗಮನ ಹರಿಸಿ.
ಸಿಂಹ ರಾಶಿ: ✨ ವ್ಯಾಪಾರ ಸ್ಥಳದಲ್ಲಿ ಜಗಳಗಳಾಗಬಹುದು ನೆರೆಹೊರೆಯವರಿಂದ ಸಹಾಯ ಸಿಗಬಹುದು ಆತ್ಮಗೌರ ಗೌರವಕ್ಕೆ ಧಕ್ಕೆ ಬರಬಹುದು
ಕನ್ಯಾ ರಾಶಿ: ✨ ಮಕ್ಕಳಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ದೂರ ಪ್ರಯಾಣಕ್ಕೆ ನಿರ್ಧಾರ ಮಿತ್ರರಿಂದ ನಷ್ಟವಾಗಬಹುದು.
ತುಲಾ ರಾಶಿ: ✨ ಕೆಲಸ ಕಾರ್ಯಗಳಿಗೆ ಮುನ್ನಡೆ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ಮಿತ್ರರಿಂದ ದುರುಪಯೋಗವಾಗುವ ಸಂಭವವಿದೆ
ವೃಶ್ಚಿಕ ರಾಶಿ:✨ ಅದೃಷ್ಟ ಕೈತಪ್ಪುವ ಸಂಭಾವಿದೆ. ಮಿತ್ರರಿಂದ ಸಹಾಯ ದೊರೆಯುತ್ತದೆ. ಸರ್ಕಾರಿ ಕೆಲಸ ಮಾಡುವವರಿಗೆ ಒತ್ತಡ ಜಾಸ್ತಿ
ಧನು ರಾಶಿ: ✨ ಮಹಿಳಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಂಬಳಹೆಚ್ಚಳ ಜಾಸ್ತಿ. ಸಾಲ ಮಾಡುವ ಸಾಧ್ಯತೆ ಹೆಚ್ಚಾಗಬಹುದು ನಿಮ್ಮಿಂದ ಬಂಧುಗಳಿಗೆ ಬೇಸರವಾಗುವ ಸಂಗತಿ ಬರಬಹುದು
ಮಕರ ರಾಶಿ:✨ ದಾಂಪತ್ಯ ಜೀವನದಲ್ಲಿ ವಿರಸ ಬರಬಹುದು ಪಾಲುದಾರಿಕೆ ಕ್ಷೇತ್ರದಲ್ಲಿ ಹೆಚ್ಚಳವಾಗಬಹುದು ಮಕ್ಕಳ ವೈವಾಹಿಕ ಜೀವನದ ಚಿಂತೆ ಕಾಡಬಹುದು
ಕುಂಭ ರಾಶಿ: ✨ ಭವಿಷ್ಯದ ಚಿಂತೆ ಕಾಡಬಹುದು ಸರ್ಕಾರಿ ಅಧಿಕಾರಿಗಳ ಕೆಲಸದಲ್ಲಿ ಪರಿಶೀಲನೆ ಆಗಬಹುದು
ಮೀನ ರಾಶಿ: ✨ ಕೋರ್ಟ್ ಪೊಲೀಸ್ ಸ್ಟೇಷನ್ ಅಲೆದಾಡುವ ಸಂಗತಿ ಬರಬಹುದು ಮಿತ್ರರು ಶತ್ರುಗಳಾಗಬಹುದು ಎಚ್ಚರ ಹೆಣ್ಣು ಮಕ್ಕಳಿಂದ ದನಾಗಮನಾಗಬಹುದು
ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490