nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯದಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ ನಿಯಂತ್ರಣಕ್ಕೆ ಎಐ (AI) ತಂತ್ರಾಂಶ ಅಳವಡಿಕೆಗೆ ಸಂಪುಟ ನಿರ್ಧಾರ

    February 6, 2026

    ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಗ್ನಿಗಾಹುತಿ

    February 6, 2026

    18 ತಿಂಗಳಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮೊದಲ ಹಂತ ಪೂರ್ಣ: ಡಿ.ಕೆ.ಶಿವಕುಮಾರ್

    February 6, 2026
    Facebook Twitter Instagram
    ಟ್ರೆಂಡಿಂಗ್
    • ರಾಜ್ಯದಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ ನಿಯಂತ್ರಣಕ್ಕೆ ಎಐ (AI) ತಂತ್ರಾಂಶ ಅಳವಡಿಕೆಗೆ ಸಂಪುಟ ನಿರ್ಧಾರ
    • ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಗ್ನಿಗಾಹುತಿ
    • 18 ತಿಂಗಳಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮೊದಲ ಹಂತ ಪೂರ್ಣ: ಡಿ.ಕೆ.ಶಿವಕುಮಾರ್
    • ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ
    • ಕೊರಟಗೆರೆ ಜಿ.ಪಂ. 4, ತಾ.ಪಂ. 15 ಕ್ಷೇತ್ರ: ಕ್ಷೇತ್ರಗಳ ಪುನರ್ ವಿಂಗಡಣೆ; ಹೊಸ ಪಟ್ಟಿ ಪ್ರಕಟ
    • ಪ್ರತಿಯೊಂದು ಗ್ರಾಮದಲ್ಲೂ ನಾಗರಕಟ್ಟೆ; ಈ ಪರಂಪರೆಯ ಹಿಂದೆ ಅಡಗಿದೆ ವಿಜ್ಞಾನ: ಡಾ.ಹನುಮಂತನಾಥ ಸ್ವಾಮೀಜಿ
    • ಲಂಚ ನೀಡಲು ಹಣವಿಲ್ಲದೆ ಕಚೇರಿಗೆ ಮೂಲಂಗಿ ತಂದ ರೈತ: ಮಧುಗಿರಿಯಲ್ಲಿ ವಿನೂತನ ಪ್ರತಿಭಟನೆ
    • ಸರ್ಕಾರಿ ಬಸ್: ತಂಬಾಕು ಜಾಹೀರಾತು ತೆರವಿಗೆ ಅಂಬೇಡ್ಕರ್ ಸಮಿತಿ ಒತ್ತಾಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ಜಿ.ಪಂ. 4, ತಾ.ಪಂ. 15 ಕ್ಷೇತ್ರ: ಕ್ಷೇತ್ರಗಳ ಪುನರ್ ವಿಂಗಡಣೆ; ಹೊಸ ಪಟ್ಟಿ ಪ್ರಕಟ
    ಕೊರಟಗೆರೆ February 6, 2026

    ಕೊರಟಗೆರೆ ಜಿ.ಪಂ. 4, ತಾ.ಪಂ. 15 ಕ್ಷೇತ್ರ: ಕ್ಷೇತ್ರಗಳ ಪುನರ್ ವಿಂಗಡಣೆ; ಹೊಸ ಪಟ್ಟಿ ಪ್ರಕಟ

    By adminFebruary 6, 2026No Comments2 Mins Read
    koratagere

    ಕೊರಟಗೆರೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯವನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪೂರ್ಣಗೊಳಿಸಿದೆ. ಹೊಸ ಪಟ್ಟಿಯನ್ನು ಗೆಜೆಟ್‌ ನಲ್ಲಿ ಪ್ರಕಟಿಸಿದೆ.

    ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯ ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು 4ಕ್ಕೆ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು 15ಕ್ಕೆ ನಿಗದಿಪಡಿಸಲಾಗಿದೆ.


    Provided by
    Provided by

    ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲಾಗಿದೆ. ಪಟ್ಟಣದ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆ ಪ್ರದೇಶಗಳನ್ನು ಕೈಬಿಟ್ಟು ಗಡಿ ಗುರುತಿಸಲಾಗಿದೆ. ಹಾಗಾಗಿ ಈ ಹಿಂದೆ ತಾಲ್ಲೂಕು ಪಂಚಾಯಿತಿಗೆ ಗುರುತಿಸಿದ್ದ 16 ಕ್ಷೇತ್ರಗಳನ್ನು ಈಗ 15ಕ್ಕೆ ಇಳಿಕೆ ಮಾಡಲಾಗಿದೆ.

    ತಾ.ಪಂ ಕ್ಷೇತ್ರ ಹಾಗೂ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಗ್ರಾಮಗಳು:

    ತೋವಿನಕೆರೆ: ತೋವಿನಕೆರೆ, ಮುದಿಗೌಡನಹಳ್ಳಿ, ಬಡಮುದ್ರನಪಾಳ್ಯ, ಬೋರಯ್ಯನಹಟ್ಟಿ, ದೊಡ್ಡ ಸಂಜೀವೆಗೌಡನಪಾಳ್ಯ, ಚಿಕ್ಕಸಂಜೀವೆಗೌಡನಪಾಳ್ಯ, ಬಿಸಾಡಿಹಳ್ಳಿ, ಕಣಿವೆ ಹೊಸಹಳ್ಳಿ, ದೊಡ್ಡಗೌಡನ ಪಾಳ್ಯ, ಅಷ್ಟೇನಹಳ್ಳಿ, ಕುರಿಹಳ್ಳಿ, ಬೋರಪ್ಪನಹಟ್ಟಿ, ಸೂರೇನಹಳ್ಳಿ, ಚಿಕ್ಕವೆಂಕಟದಾಸೇಗೌಡನ ಪಾಳ್ಯ, ಕಲ್ಲುವೀರನಹಟ್ಟಿ, ಚಿಕ್ಕಣ್ಣನಹಳ್ಳಿ, ಮರಾಠಿಗರಪಾಳ್ಯ, ಚಿಕ್ಕರಸನಹಳ್ಳಿ, ದೇವರಹಳ್ಳಿ, ಕಬ್ಬಿಗೆರೆ, ವೆಂಕಟರಮಣನಹಳ್ಳಿ, ಓಬನಹಳ್ಳಿ.

    ಬೂದಗವಿ: ಬೂದಗವಿ (ಸಿದ್ಧರಬೆಟ್ಟ), ಮರೇನಾಯಕನಹಳ್ಳಿ, ಘಟೈತಿಮ್ಮನಹಳ್ಳಿ, ನೇಗಲಾಲ ಮಾರೀಪಾಳ್ಯ, ಅನುವಲು, ಬೆಂಡೋಣೆ, ಗೌಜಗಲ್ಲು, ಮಲ್ಲೇ ಕಾವು ಗೌರಿಕಲ್ಲು, ದೊಗನಹಳ್ಳಿ, ಚನ್ನರಾಯನದುರ್ಗ, ದೊಡ್ಡತಿಮ್ಮನಹಳ್ಳಿ, ಕುಮಟೇನಹಳ್ಳಿ, ಜೋನಿಗಹಳ್ಳಿ, ಹಂಚಿಮಲ್ಲನಹಳ್ಳಿ, ಜುಂಜರಾಮನಹಳ್ಳಿ ಇತರೆ ಗ್ರಾಮ.

    ತುಂಬಾಡಿ: ಬೈರೇನಹಳ್ಳಿ, ಬಿರದೇನಹಳ್ಳಿ, ಸುಣ್ಣಕಲ್ಲರಪಾಳ್ಯ, ಪೆಮ್ಮೆದೇವರಹಳ್ಳಿ, ಟಿ. ಗೊಲ್ಲಹಳ್ಳಿ ಮಜರೆ ಪಕೀರಪ್ಪನ ಪಾಳ್ಯ, ಟಿ. ಗೊಲ್ಲಹಳ್ಳಿ ಕೆಳಗಲ ಲಂಬಾಣಿ ತಾಂಡ, ಟಿ. ಗೊಲ್ಲಹಳ್ಳಿ ಮೇಗಲ ಲಂಬಾಣಿ ತಾಂಡ, ಮುಗೊಂಡನಹಳ್ಳಿ, ಮುಸುವಿನಕಲ್ಲು, ದಾಸರಹಳ್ಳಿ ಪುಟ್ಟಮನಪಾಳ್ಯ, ಆಶ್ರಮ ತಾಂಡ, ಲಂಬಾಣಿತಾಂಡ, ಕುರುಡುಗೋನಹಳ್ಳಿ, ಎತ್ತುಗೋನಹಳ್ಳಿ, ಜನತಾ ಕಾಲೋನಿ, ಕಲ್ಕೆರೆ, ರಂಗನಹಳ್ಳಿ, ಗೂಬಲಗುಟ್ಟಿ, ಬಾಲೆನಹಳ್ಳಿ, ಭಕ್ತರಹಳ್ಳಿ, ಬುರುಗನಹಳ್ಳಿ, ಮಲಪನಹಳ್ಳಿ, ಬಂಡೇನಹಳ್ಳಿ, ವಡಗೆರೆ ಲಂಬಾಣಿ ತಾಂಡ, ಚೀಲಗೊಂಡನಹಳ್ಳಿ, ಯಾದಗೆರೆ, ಮಹಂತಗೋನಹಳ್ಳಿ, ರಂಗನಹಳ್ಳಿ, ಗರಗದೊಡ್ಡಿ.

    ಅಕ್ಕಿರಾಂಪುರ: ಅಕ್ಕಿರಾಂಪುರ, ಹೊಸಹಳ್ಳಿ, ಕಾದಿಲಾಪುರ, ಭದಯ್ಯನಪಾಳ್ಯ, ಕತ್ರಿನಾಗೇನಹಳ್ಳಿ, ಆರ್. ವೆಂಕಟಾಪುರ ಸೋಂಪುರ, ಗೌರಗಾನಹಳ್ಳಿ, ಕ್ಯಾಶವಾರ, ರೆಡ್ಡಿಹಳ್ಳಿ, ಬಸವನಹಳ್ಳಿ.

    ಬೈಚಾಪುರ: ಬೈಚಾಪುರ, ರಾಯವಾರ, ಹೊಳೆ ವೆಂಕಟಾಪುರ, ಚಿಕ್ಕನಹಳ್ಳಿ, ಗೊಲ್ಲರಹಟ್ಟಿ, ಬುಡೇನಹಳ್ಳಿ, ಗೊಲ್ಲರಹಟ್ಟಿ, ಗೊಡ್ರಹಳ್ಳಿ, ಭಕ್ತರಹಳ್ಳಿ, ಅರಸಾಪುರ, ಅಗ್ರಹಾರ, ಲಂಬಾಣಿತಾಂಡ, ಅರಸಾಪುರ, ಹೊಸಪಾಳ್ಯ, ಬೈರೇನಹಳ್ಳಿ ಕಳ್ಳಿಪಾಳ್ಯ.

    ಬೊಮ್ಮಲದೇವಿಪುರ: ಬೊಮ್ಮಲದೇವಿಪುರ, ಚಟ್ಟೇನಹಳ್ಳಿ ಪಾಳ್ಯ, ಕರಿಚಿಕ್ಕನಹಳ್ಳಿ, ಮಲ್ಲಯ್ಯನಪಾಳ್ಯ, ಲಿಂಗದವೀರನಹಳ್ಳಿ, ತಿಗಳರಪಾಳ್ಯ, ಕದರಯ್ಯನಪಾಳ್ಯ, ಅವಲಯ್ಯನಪಾಳ್ಯ, ಬ್ಯಾಡರಹಳ್ಳಿ, ಅಕ್ಕಾಜಿಹಳ್ಳಿ, ಹೊಸಪಾಳ್ಯ, ಚಿಕ್ಕಪಾಳ್ಯ, ದೊಡ್ಡಪಾಳ್ಯ, ಅವುದಾರನಹಳ್ಳಿ, ಮುದ್ದನಹಳ್ಳಿ, ಗಂಗೇನಹಳ್ಳಿ, ಚುಂಚೇನಹಳ್ಳಿ, ಮಾದೇನಹಳ್ಳಿ, ಗಿಡಚಿಕ್ಕನಹಳ್ಳಿ, ಕಾಶಾಪುರ, ಸಿದ್ದಲಿಂಗನಪಾಳ್ಯ, ರಾಜಿಪಾಳ್ಯ, ಹಕ್ಕಿ-ಪಿಕ್ಕಿ ಕಾಲೋನಿ, ಲಲಿತಕಾಲೋನಿ.

    ಹೊಳವನಹಳ್ಳಿ: ಹೊಳವನಹಳ್ಳಿ, ಕರಕಲಘಟ್ಟ, ದುಗ್ರೇನಹಳ್ಳಿ, ಹರಪ್ಪಗೊಂಡನಹಳ್ಳಿ, ಕುರುಬರಹಳ್ಳ, ಹನುಮೇನಹಳ್ಳಿ, ಬಿಳೇಕಲ್ಲಳ್ಳಿ, ತೊಗರಿಘಟ್ಟ, ಪಣ್ಣೇನಹಳ್ಳಿ.

    ಬುಕ್ಕಪಟ್ಟಣ: ಬುಕ್ಕಪಟ್ಟಣ ಮಜರೆ ಗೊಲ್ಲರಹಟ್ಟಿ, ಮಾರುತ ನಗರ, ಶ್ರೀನಿವಾಸಪುರ, ಹೊಸಪಾಳ್ಯ, ಹರಿಜನ ಕಾಲೋನಿ, ಸೀಗಿರನಹಟ್ಟಿ, ಜಗನ್ನಾಥಪುರ, ನವಿಲು ಕುರಿಕೆ, ದಮಗಲಯ್ಯನಪಾಳ್ಯ, ಜನತಾ ಕಾಲೋನಿ, ಥರಟಿ, ಅಜ್ಜಿಹಳ್ಳಿ ಭೋವಿಕಾಲೋನಿ, ಚನ್ನಪಟ್ಟಣ, ದೊಡ್ನನರಸಯ್ಯನಪಾಳ್ಯ, ತಿಗಳರಪಾಳ್ಯ, ಕುರಿತಿಮ್ಮನಹಳ್ಳಿ, ಕಲ್ಲುಮನೆ ತೋಟ, ಗೊಲ್ಲದೇವರಹಳ್ಳಿ, ಕಂಬದಹಳ್ಳಿ.

    ಮಣುವಿನಕುರಿಕೆ: ಕುರಂಕೋಟೆ, ಬಂಡೇನಹಳ್ಳಿ, ಬೊರಯ್ಯನಹಟ್ಟಿ, ಕುರುಬರಹಳ್ಳಿ, ಶಂಭೋನಹಳ್ಳಿ, ಬಿಕ್ಕೇಗುಟ್ಟಿ, ದಾಸಲುಕುಂಟೆ, ಹೊಲತಾಳು, ಮಣುವಿನಕುರಿಕೆ, ಗೊಂದಿಹಳ್ಳಿ, ಬರಕ, ವೀರೋಬನಹಳ್ಳಿ, ವೆಂಕಣನಹಳ್ಳಿ, ಗಟ್ಟಿಗೊಲ್ಲಹಳ್ಳಿ, ಹರೇಜೇನಹಳ್ಳಿ, ಮಹಲಿಂಗನಹಳ್ಳಿ, ಗಟ್ಟಿಹಳ್ಳಿ, ಗಾಂಧಿನಗರ.

    ಎಲೆರಾಂಪುರ: ನೀಲಗೊಂಡನಹಳ್ಳಿ, ಇರಕಸಂದ್ರ ಕಾಲೋನಿ, ಮಣೂರು, ತಿಮ್ಮನಹಳ್ಳಿ, ಹನುಮಂತಪುರ, ಹೊನ್ನೇನಹಳ್ಳಿ, ಗೊಲ್ಲರಹಟ್ಟಿ, ದೊಡ್ಡಪಾಲನಹಳ್ಳಿ ಹೊಸಹಳ್ಳಿ, ಚಿಕ್ಕಪಾಲನಹಳ್ಳಿ, ದೊಡ್ಡಪಾಲನಹಳ್ಳಿ ಮಜರೆ ಸೀಗೇಪಾಳ್ಯ, ಹೊಸಕೋಟೆ, ಎಲೆರಾಂಪುರ, ಗೊಲ್ಲರಟ್ಟಿ, ಇರಕಸಂದ್ರ, ಮೂಡ್ಡಕರೆ ಪಾಳ್ಯ, ಸಿಂಗ್ರಿಹಳ್ಳಿ, ಎಸ್. ಗೊಲ್ಲಹಳ್ಳಿ, ಚಿಕ್ಕದೊಡ್ಡವಾಡಿ, ಕರಿದುಗ್ರನಹಳ್ಳಿ, ಬೈಚೇನಹಳ್ಳಿ, ಡಿ. ನಾಗೇನಹಳ್ಳಿ, ಸಿದ್ಧಾಪುರ, ತಂಗನಹಳ್ಳಿ, ವಡ್ಡರಹಳ್ಳಿ.

    ಕ್ಯಾಮೇನಹಳ್ಳಿ: ಬಿದಲೋಟಿ, ಕ್ಯಾಮೇನಹಳ್ಳಿ, ಹೊಸಹಳ್ಳಿ, ಶಾಂತಲಿಂಗಯ್ಯನಪಾಳ್ಯ, ಕೋಡ್ಲಹಳ್ಳಿ, ಹುಚ್ಚವೀರನಹಳ್ಳಿ, ಗುಟ್ಟೇಕೆಂಪನ ಪಾಳ್ಯ, ಬಂಡೇ ಪಾಳ್ಯ, ಜನತಾ ಕಾಲೋನಿ, ರಾವುತನಹಳ್ಳಿ, ತಿಗಳರಪಾಳ್ಯ, ತಿಮ್ಮನಾಯಕನಹಳ್ಳಿ, ಕರೇಗೌಡನಪಾಳ್ಯ.

    ಪಾತಗಾನಹಳ್ಳಿ: ಪಾತಗಾನಹಳ್ಳಿ, ಕ್ಯಾತಗಾನಹಳ್ಳಿ, ಗಿಡ್ಡಯ್ಯನಪಾಳ್ಯ, ಮೂಡಲಪಾಳ್ಯ, ಗೊಲ್ಲರಹಳ್ಳಿ, ಸಿಂಗನಪಾಳ್ಯ, ವೈರಸಂದ್ರ, ರಾಯಪುರ, ತಿಗಳರಹಳ್ಳಿ, ಬೆಂಗಳಮ್ಮನಹಳ್ಳಿ, ಪುಣ್ಯಸಂದ್ರ, ತಾರೇಹಳ್ಳಿ, ಹರಿಜನಕಾಲೋನಿ, ಕುರುಬರಪಾಳ್ಯ, ಪಟ್ನದೇವರಪಾಳ್ಯ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಪ್ರತಿಯೊಂದು ಗ್ರಾಮದಲ್ಲೂ ನಾಗರಕಟ್ಟೆ; ಈ ಪರಂಪರೆಯ ಹಿಂದೆ ಅಡಗಿದೆ ವಿಜ್ಞಾನ: ಡಾ.ಹನುಮಂತನಾಥ ಸ್ವಾಮೀಜಿ

    February 5, 2026

    ಧಾರ್ಮಿಕ ಹಬ್ಬವನ್ನು ಜಾತ್ಯಾತೀತವಾಗಿ ಆಚರಿಸಿ: ಡಾ.ಹನುಮಂತನಾಥ ಸ್ವಾಮೀಜಿ

    February 4, 2026

    ಗ್ರಾಮೀಣ ಏಕತೆ ದೇಶದ ಶಕ್ತಿಯ ಮೂಲ: ಹನುಮಂತನಾಥ ಸ್ವಾಮೀಜಿ

    February 3, 2026

    Leave A Reply Cancel Reply

    Our Picks

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026

    ಕೇಂದ್ರ ಬಜೆಟ್ 2026: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ನ ಪ್ರಮುಖ ಘೋಷಣೆಗಳು

    February 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯದಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ ನಿಯಂತ್ರಣಕ್ಕೆ ಎಐ (AI) ತಂತ್ರಾಂಶ ಅಳವಡಿಕೆಗೆ ಸಂಪುಟ ನಿರ್ಧಾರ

    February 6, 2026

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಸುಳ್ಳು ಸುದ್ದಿ (Fake News), ದ್ವೇಷ ಭಾಷಣ (Hate Speech) ಮತ್ತು ತಪ್ಪು ಮಾಹಿತಿ…

    ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಗ್ನಿಗಾಹುತಿ

    February 6, 2026

    18 ತಿಂಗಳಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮೊದಲ ಹಂತ ಪೂರ್ಣ: ಡಿ.ಕೆ.ಶಿವಕುಮಾರ್

    February 6, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.