ಕೊರಟಗೆರೆ: ಮಾಜಿ ಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಕ್ಷೇತ್ರಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
* ಬೆಳಗ್ಗೆ 10 ಗಂಟೆಗೆ ಪುರವರ ಹೋಬಳಿಯ ಗೊಂದಿಹಳ್ಳಿ ಗ್ರಾಪಂ ವ್ಯಾಪ್ತಿಯ ತಿಮ್ಮಲಾಪುರ ತಾಂಡದಿಂದ ಗೊಲ್ಲರಹಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ, 40 ಲಕ್ಷ
* ಬೆಳಗ್ಗೆ 10:30ಕ್ಕೆ ಗೊಂದಿಹಳ್ಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ಉದ್ಘಾಟನೆ.
* ಬೆಳಗ್ಗೆ 11:00 ಕ್ಕೆ ಗೊಂದಿಹಳ್ಳಿ ಗ್ರಾಪಂ ವ್ಯಾಪ್ತಿಯ ಚುಂಚೇನಹಳ್ಳಿ ಗ್ರಾಮದಲ್ಲಿ TSP ಯೋಜನೆಯಡಿಯಲ್ಲಿ ಸಿಸಿ ರಸ್ತೆ ಚರಂಡಿ ಉದ್ಘಾಟನೆ, 8 ಲಕ್ಷ
* ಬೆಳಗ್ಗೆ 11:30 ಕ್ಕೆ ಪುರವರ ಗ್ರಾಪಂ ವ್ಯಾಪ್ತಿಯ ದೊಡ್ಡಹೊಸಹಳ್ಳಿ ಇಂದ ತಗ್ಗಿಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ. 48 ಲಕ್ಷ ರೂಪಾಯಿ.
* ಬೆಳಗ್ಗೆ 12:00ಕ್ಕೆ ಬ್ಯಾಲ್ಯ ಗ್ರಾಮದಿಂದ ಹಂದ್ರಾಳುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆ. 40 ಲಕ್ಷ
* 12:30ಕ್ಕೆ ಬ್ಯಾಲ್ಯ ಗ್ರಾಮದಿಂದ ಹನುಮಂತಪುರದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ. 50 ಲಕ್ಷ.
* ಮಧ್ಯಾಹ್ನ 01:00 ಗಂಟೆಗೆ ಹಂದ್ರಾಳು ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ಉದ್ಘಾಟನೆ, ವೇದಿಕೆ ಕಾರ್ಯಕ್ರಮ ಮತ್ತು ಊಟ.
* ಮಧ್ಯಾಹ್ನ 2 ಗಂಟೆಗೆ ಕೊಂಡವಾಡಿ ಗ್ರಾಪಂ ವ್ಯಾಪ್ತಿಯ ಪೂಜಾರಹಳ್ಳಿ ಇಂದ ಹುಣಸವಾಡಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ. 35 ಲಕ್ಷ
* ಮಧ್ಯಾಹ್ನ 2:30 ಕ್ಕೆ ಕೊಂಡವಾಡಿ ಗ್ರಾಪಂ ವ್ಯಾಪ್ತಿಯ ಬಟ್ಟಗೆರೆ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಉದ್ಘಾಟನೆ.
* ಮಧ್ಯಾಹ್ನ 3 ಗಂಟೆಗೆ ಕೋಡಗದಾಲ ಗ್ರಾಪಂ ವ್ಯಾಪ್ತಿಯ ನಿಟ್ರಹಳ್ಳಿ ಗ್ರಾಮದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಉದ್ಘಾಟನೆ.
* ಮಧ್ಯಾಹ್ನ 3:30 ಕ್ಕೆ ಕೋಡಗದಾಲ ಗ್ರಾಮದಲ್ಲಿ ಟಿಎಸ್ಪಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಉದ್ಘಾಟನೆ.
* ಸಂಜೆ 04 ಗಂಟೆಗೆ ಕೋಡಗದಾಲ ಗ್ರಾಪಂ ವ್ಯಾಪ್ತಿಯ ಮೇಕೆ ತಿಮ್ಮನಹಳ್ಳಿ ಇಂದ ಸುಣ್ಣವಾಡಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ. 25 ಲಕ್ಷ
* ಸಂಜೆ 04:30 ಕ್ಕೆ ಕೋಡಗದಾಲ ಗ್ರಾಪಂ ವ್ಯಾಪ್ತಿಯ ಭೈರವನಗರ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಉದ್ಘಾಟನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5