ಮಧುಗಿರಿ: ಅಂಬೇಡ್ಕರ್ ಭವನದಲ್ಲಿ ಮಾದಿಗ ದಂಡೋರ ಸಂಘಟನೆ ವತಿಯಿಂದ ಸಂವಿಧಾನ ಜಾರಿ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಾದಿಗ ದಂಡೋರ ಸಂಘಟನೆಯ ರಾಜ್ಯ ವಕ್ತಾರರಾದ ರಾಘವೇಂದ್ರ ಸ್ವಾಮಿ ಉದ್ಗಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾದ್ಯಕ್ಷರಾದ ಡಿ.ಸಿ. ರಾಜಣ್ಣವಹಿಸಿದ್ದರು. ಸಿದ್ದಾಪುರ ರಂಗಶ್ಯಾಮಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮ ದಲ್ಲಿ ದಂಡೋರದ ದೊಡ್ಡೇರಿ ಮಹಾಲಿಂಗಯ್ಯ, ಜೀವಿಕ ಮಂಜುನಾಥ್, ದಿಲೀಪ್ ಯುಕ್ತ ಪೌಂಡೇಶನ್, ಜೀವಿಕ, ಚಿಕ್ಕಮ್ಮ ದೊಡ್ಡೇರಿ ,ಕಣಿಮಯ್ಯ , ತಿಪ್ಪೇಸ್ವಾಮಿ ಬೇಡತೂರು, ಸಣ್ಣರಾಮಣ್ಣ, ಮಾದಿಗ ದಂಡೋರ ಹೋಬಳಿ ಅಧ್ಯಕ್ಷರುಗಳಾದ ದೇವರಾಜು, ಕಿರಣ್, ರಾಮಾಂಜಿನಪ್ಪ, ಪಾಂಡುರಂಗಯ್ಯ, ಕಸಾಪುರ ರಮೇಶ್, ನೀರಕಲ್ಲು ನಾಗೇಶ್ ಬಾಬು, ಅಂಜನ್, ಐಡಿಹಳ್ಳಿ ರವಿ, ಯುವರಾಜು ಇನ್ನೂ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy