nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜನಕಲ್ಯಾಣ ಯೋಜನೆಗಳನ್ನು ನೀಡದಿದ್ದರೂ ನರೇಂದ್ರ ಮೋದಿ ಸಾಲ ಮಾಡಿಲ್ಲವೇ?: ಡಿ.ಕೆ.ಶಿವಕುಮಾರ್ ಪ್ರಶ್ನೆ

    April 3, 2026

    ತುಮಕೂರು: 100 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ; ಮುನ್ನೆಚ್ಚರಿಕಾ ಕ್ರಮಕ್ಕೆ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

    April 3, 2026

    ತುಮಕೂರು: ಸೈಬರ್ ಅಪರಾಧಗಳ ಪತ್ತೆ ಪೊಲೀಸರಿಗೆ ದೊಡ್ಡ ಸವಾಲು:  ಅಬ್ದುಲ್ ಖಾದರ್

    April 3, 2026
    Facebook Twitter Instagram
    ಟ್ರೆಂಡಿಂಗ್
    • ಜನಕಲ್ಯಾಣ ಯೋಜನೆಗಳನ್ನು ನೀಡದಿದ್ದರೂ ನರೇಂದ್ರ ಮೋದಿ ಸಾಲ ಮಾಡಿಲ್ಲವೇ?: ಡಿ.ಕೆ.ಶಿವಕುಮಾರ್ ಪ್ರಶ್ನೆ
    • ತುಮಕೂರು: 100 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ; ಮುನ್ನೆಚ್ಚರಿಕಾ ಕ್ರಮಕ್ಕೆ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ
    • ತುಮಕೂರು: ಸೈಬರ್ ಅಪರಾಧಗಳ ಪತ್ತೆ ಪೊಲೀಸರಿಗೆ ದೊಡ್ಡ ಸವಾಲು:  ಅಬ್ದುಲ್ ಖಾದರ್
    • ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗಾವಕಾಶ: ಓಂಬುಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
    • ಕೈಯಲ್ಲಿನ ಪುಸ್ತಕ ವಿಶ್ವವನ್ನೇ ಪರಿಚಯಿಸುತ್ತದೆ: ಸಾಹಿತಿ ಮಲನ ಮೂರ್ತಿ
    • ವಿದ್ಯಾರ್ಥಿಗಳಲ್ಲಿ ಡಿಜಿಟಲ್ ವ್ಯಸನಕ್ಕೆ ಕಡಿವಾಣ: ರಾಜ್ಯ ಸರ್ಕಾರದಿಂದ ಹೊಸ ಕರಡು ನೀತಿ ಪ್ರಕಟ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
    • ಜನಗಣತಿ: ಏ.15ರವರೆಗೆ ಸ್ವಯಂ ಗಣನೆಗೆ ಜಿಲ್ಲಾಧಿಕಾರಿ ಕರೆ
    • “ನಾನು ಸಿಎಂ ಆದ್ರೆ ಮುಸ್ಲಿಮರ ಅಲ್ಪಸಂಖ್ಯಾತ ಸ್ಥಾನಮಾನ ರದ್ದು”: ಯತ್ನಾಳ್ ಕಿಡಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸೆಪ್ಟೆಂಬರ್ 3: ಮಂಗಳವಾರದ  ದಿನ ಭವಿಷ್ಯ
    ಸ್ಪೆಷಲ್ ನ್ಯೂಸ್ September 2, 2024

    ಸೆಪ್ಟೆಂಬರ್ 3: ಮಂಗಳವಾರದ  ದಿನ ಭವಿಷ್ಯ

    By adminSeptember 2, 2024No Comments2 Mins Read
    dinabhavishya

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?


    Provided by
    Provided by

    ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ: 9535156490


    Provided by

    ಮೇಷ ರಾಶಿ:

    ಈ ದಿನ ಮಾಡುವ ಯಾವುದೇ ಕೆಲಸಗಳಲ್ಲಿ ಯಶಸ್ವಿಯಾಗಬೇಕು ಅಂದರೆ ಗೋಮಾತೆಗೆ ಅರಿಶಿಣವನ್ನು ಸವರಿ ಪೊಂಗಲನ್ನು ತಿನ್ನಲು ಕೊಡಬೇಕು. ಅದೃಷ್ಟದ ಸಂಖ್ಯೆ 43

    ವೃಷಭ ರಾಶಿ :

    ಅತ್ಯಂತ ಸಂತೋಷದ ದಿನದಲ್ಲಿ ಇವತ್ತು ಆಗಿರಬಹುದು ಆದರೆ ಕೆಲವು ಅನಿರೀಕ್ಷಿತ ನಡೆಯದೆ ನಡೆಯಬಾರದಂತ ಘಟನೆಗಳ ನಡೆದು ಮನಸ್ಸಿಗೆ ಕೊಂಚ ನೋವು ಉಂಟು, ಅವಮಾನ ಆಗಬಹುದು.

    ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ. ಅದೃಷ್ಟದ ಸಂಖ್ಯೆ 24.

    ಮಿಥುನ ರಾಶಿ:

    ಉದ್ಯೋಗ ಮಾಡುವ ಜಾಗದಲ್ಲಿ ಒಳ್ಳೆಯ ವಾತಾವರಣ ಇರುತ್ತದೆ. ತುಂಬಾ ದಿನದಿಂದ ಹಾಗೆ ಇದ್ದ  ಕೆಲಸವೂ ಇನ್ನು ಎರಡು ದಿನದಲ್ಲಿ  ಸಂಪೂರ್ಣವಾಗಿ ಯಶಸ್ವಿಯಾಗಿ ಈಡೇರುತ್ತದೆ. ಅದೃಷ್ಟದ ಸಂಖ್ಯೆ 52

     ಕರ್ಕಾಟಕ ರಾಶಿ :

    ವಿಪರೀತವಾದ ಸಾಲದ ಸಮಸ್ಯೆಯಿಂದ ಮಾನಸಿಕವಾಗಿ ಕೂಗಿ ಹೋಗಿದ್ದರೆ. ಈ ದಿವಸ ನಿಮಗೆ ಶುಭದಿನ ಸವಾಗಿರುತ್ತದೆ.

    ಯಾವುದಾದರೂ ಒಂದು ಮೂಲದಿಂದ ಹಣಕಾಸಿನ ವ್ಯವಸ್ಥೆ ಆಗಿ ಸಾಲ ತೀರಿಹೋಗುತ್ತದೆ.

    ಅದೃಷ್ಟದ ಸಂಖ್ಯೆ 77.

    ಸಿಂಹ ರಾಶಿ:

    ಯಾವುದೋ ಒಂದು ವಿಚಾರದಲ್ಲಿ ಮಾನಸಿಕವಾಗಿ ನಂದು ಹೋಗಿದ್ದರೆ. ಆ ವಿಚಾರದಿಂದ ಹೊರಗೆ ಬರಬೇಕು, ಅನಿರೀಕ್ಷಿತವಾಗಿ ಹಣ ಖರ್ಚಾಗುವ ಸಾಧ್ಯತೆ. ನೋಡಿಕೊಂಡು ಮುಂದೆ ಹೆಜ್ಜೆ ಇಡುವುದು ಸೂಕ್ತ  ಅದೃಷ್ಟದ ಸಂಖ್ಯೆ 16

     ಕನ್ಯಾ ರಾಶಿ:

    ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಧು ಅಥವಾ ವರ  ಈ ವಾರದಲ್ಲಿ ಶುಭ ಸುದ್ದಿ ಬರುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಗಣಪತಿ ಪೂಜೆ ಮಾಡಿದರೆ ಅತ್ಯಂತ ಲಾಭ.  ಅದೃಷ್ಟದ ಸಂಖ್ಯೆ 25.

     ತುಲಾ ರಾಶಿ :

    ವ್ಯಾಪಾರ ಮಾಡುವವರು, ಸ್ವಂತ ಉದ್ಯೋಗ ಪ್ರಾರಂಭ ಮಾಡಬೇಕು ಅಂದುಕೊಳ್ಳುವವರು, ಕುಬೇರ ಲಕ್ಷ್ಮಿ ಯಂತ್ರವನ್ನು  ಮನೆಯಲ್ಲಿಟ್ಟು ಪೂಜೆ ಮಾಡಿ. ಶುಕ್ರವಾರದ ಒಳಗೆ ಒಳ್ಳೆಯ ಲಾಭದ ಫಲಿತಾಂಶ ದೊರೆಯುತ್ತದೆ. ಅದೃಷ್ಟದ ಸಂಖ್ಯೆ 43

    ವೃಶ್ಚಿಕ ರಾಶಿ :

    ಅನಾರೋಗ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ.   ಯಾವುದೇ ಒಂದು ಕಾಯಿಲೆ ಇದ್ದರೂ ನಿರ್ಲಕ್ಷ ಮಾಡಬೇಡಿ. ಮೃತ್ಯುಂಜಯ ಮಂತ್ರವನ್ನು ಪಠಣೆ ಮಾಡಿ. ಔಷದೋಪಚಾರಗಳನ್ನು ತಪ್ಪದೇ ಮಾಡಿ. ಯಾವುದೇ ಕಾಯಿಲೆ ಇದ್ದರೂ ಗುಣವಾಗುತ್ತದೆ. ಅದೃಷ್ಟದ ಸಂಖ್ಯೆ 96

    ಧನಸ್ಸು ರಾಶಿ:

    ಜೀವನದಲ್ಲಿ ಶತ್ರುಗಳ ಆಗಮನ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅನಿರೀಕ್ಷಿತವಾಗಿ ಜಗಳದ ಮುನ್ಸೂಚನೆ ಇದೆ. ಯಾವುದಕ್ಕೂ ತಾಳ್ಮೆನ ಕಳೆದುಕೊಳ್ಳಬಾರದು. ಶಾಂತವಾಗಿರಲು ಪ್ರಯತ್ನಿಸಬೇಕು, ಕೋಪ ಮಿತಿಮೀರಿದರೆ ನಿಮ್ಮನ್ನು ನೀವೇ ತಡೆಯಲು ಸಾಧ್ಯವಿಲ್ಲ, ಇವತ್ತಿಂದನೆ ಶಿವಲಿಂಗವನ್ನು ಪೂಜೆ ಮಾಡಿ. ಮಹದೇವನ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಅದೃಷ್ಟದ ಸಂಖ್ಯೆ 8.

    ಮಕರ ರಾಶಿ:

    ದೈವ ಅನುಗ್ರಹದಿಂದ ಹಿಡಿದ ಕಾರ್ಯ ಸಂಪೂರ್ಣವಾಗುತ್ತದೆ. ಅಲ್ಪ ಸ್ವಲ್ಪ ದೋಷಗಳು ಬಂದರೂ ಕೂಡ ಸರಿಹೋಗುತ್ತದೆ. ಬರಬೇಕಿತ್ತು ದುಡ್ಡು ಬಂದು ಕೈ ಸೇರುತ್ತೆ. ಜ್ವಾಲಾಮುಖಿ ತಾಯಿಯನ್ನು ಭಕ್ತಿಯಿಂದ ಮನಸ್ಸಿನಲ್ಲಿ ಪ್ರಾರ್ಥಿಸಿ ಪೂಜೆ ಮಾಡಿ. ಅದೃಷ್ಟದ ಸಂಖ್ಯೆ 66

    ಕುಂಭ ರಾಶಿ :

    ಸಣ್ಣ ಪುಟ್ಟ ಮನಸ್ತಾಪಗಳಾಗುವ ಸಾಧ್ಯತೆ ಇರುತ್ತದೆ. ಮಾತನಾಡುವ ಮೊದಲು ಸಾವಿರ ಬಾರಿ ಯೋಚಿಸಿ ಮಾತನಾಡಿ. ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುವುದಿಲ್ಲ.

    ಪಾರ್ವತಿ ದೇವಿ ಮಾತೆಯನ್ನು ಪೂಜಿಸಿ : ಅದೃಷ್ಟದ ಸಂಖ್ಯೆ 14

    ಮೀನ ರಾಶಿ :

    ಹಿಡಿದ ಕಾರ್ಯವನ್ನು ಯಶಸ್ವಿಯಾಗಿ ಇಂದು ನೆರವೇರಿಸುತ್ತೀರಿ. ಅದೃಷ್ಟದ ದೇವತೆ ಮನೆಯ ಬಾಗಿಲು ತಟ್ಟುತ್ತಾಳೆ. ಎಲ್ಲರ ಜೊತೆಗೂ ಶಾಂತಿ ಸ್ವಭಾವದಿಂದ ವರ್ತನೆ ಮಾಡಿ. ನಿಮ್ಮ ಮನೆ ದೇವರನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿ ಒಂದು ಒಂದು ಕಲ್ಲು ಸಕ್ಕರೆ ಇಟ್ಟು ಪೂಜಿಸಿ.

    ಅದೃಷ್ಟದ ಸಂಖ್ಯೆ 16.

    ನಿಮ್ಮ ಜನ್ಮ ಜಾತಕದ ಕುಂಡಲಿಗಳನ್ನು ಬರಿಸಬೇಕಿದ್ದರೆ ತಕ್ಷಣ ಸಂಪರ್ಕಿಸಿ : 9535156490

    admin
    • Website

    Related Posts

    ಲಂಡನ್ ಬೀದಿಯಲ್ಲಿ ಪಾನ್ ಉಗುಳಿದ ಇಬ್ಬರು ಭಾರತೀಯರಿಗೆ 3.46 ಲಕ್ಷ ರೂ. ಭಾರಿ ದಂಡ!

    March 21, 2026

    ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್; ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ ಮಹಿಳೆ!

    March 3, 2026

    ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯ; ದೃಢಪಡಿಸಿದ ಇರಾನ್ ಸರ್ಕಾರಿ ಟಿವಿ

    March 1, 2026

    Comments are closed.

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಜನಕಲ್ಯಾಣ ಯೋಜನೆಗಳನ್ನು ನೀಡದಿದ್ದರೂ ನರೇಂದ್ರ ಮೋದಿ ಸಾಲ ಮಾಡಿಲ್ಲವೇ?: ಡಿ.ಕೆ.ಶಿವಕುಮಾರ್ ಪ್ರಶ್ನೆ

    April 3, 2026

    ದಾವಣಗೆರೆ: ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಹೇರಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು…

    ತುಮಕೂರು: 100 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ; ಮುನ್ನೆಚ್ಚರಿಕಾ ಕ್ರಮಕ್ಕೆ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

    April 3, 2026

    ತುಮಕೂರು: ಸೈಬರ್ ಅಪರಾಧಗಳ ಪತ್ತೆ ಪೊಲೀಸರಿಗೆ ದೊಡ್ಡ ಸವಾಲು:  ಅಬ್ದುಲ್ ಖಾದರ್

    April 3, 2026

    ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗಾವಕಾಶ: ಓಂಬುಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    April 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.