<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಬ್ರೇಕಿಂಗ್ ನ್ಯೂಸ್ Archives - nammatumakuru</title>
	<atom:link href="https://nammatumakuru.com/tag/%e0%b2%ac%e0%b3%8d%e0%b2%b0%e0%b3%87%e0%b2%95%e0%b2%bf%e0%b2%82%e0%b2%97%e0%b3%8d-%e0%b2%a8%e0%b3%8d%e0%b2%af%e0%b3%82%e0%b2%b8%e0%b3%8d/feed/" rel="self" type="application/rss+xml" />
	<link>https://nammatumakuru.com/tag/ಬ್ರೇಕಿಂಗ್-ನ್ಯೂಸ್/</link>
	<description>Nammatumakuru News</description>
	<lastBuildDate>Thu, 04 May 2023 09:02:11 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>
	<item>
		<title>ಕೊರಟಗೆರೆ: 200ಕ್ಕೂ ಅಧಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ</title>
		<link>https://nammatumakuru.com/more-than-200-congress-and-jds-workers-join-bjp/</link>
		
		<dc:creator><![CDATA[admin]]></dc:creator>
		<pubDate>Thu, 04 May 2023 09:02:11 +0000</pubDate>
				<category><![CDATA[ಕೊರಟಗೆರೆ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=32202</guid>

					<description><![CDATA[<p>ಆರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕಳೆದ 3 ತಿಂಗಳಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು. ಕೊರಟಗೆರೆ ಪಟ್ಟಣದ ಪಾಂಚಜನ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಮುಳುಗಿದ ಹಡಗು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ [...]</p>
<p>The post <a href="https://nammatumakuru.com/more-than-200-congress-and-jds-workers-join-bjp/">ಕೊರಟಗೆರೆ: 200ಕ್ಕೂ ಅಧಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ಆರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕಳೆದ 3 ತಿಂಗಳಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.</p>
<p>ಕೊರಟಗೆರೆ ಪಟ್ಟಣದ ಪಾಂಚಜನ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಮುಳುಗಿದ ಹಡಗು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದೆ. ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆದ್ದರೆ ಅಭಿವೃದ್ಧಿ ತಾನಾಗಿಯೇ ಆಗಲಿದೆ ಎಂದು ತಿಳಿಸಿದರು.</p>
<p>ಕೊರಟಗೆರೆ ಮಂಡಲ ಅಧ್ಯಕ್ಷ ಪವನ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಬಹಳ ವರ್ಷದಿಂದ ಕೆಲಸ ಮಾಡಿದವರು ಬಿಜೆಪಿ ಪಕ್ಷದ ಸಿದ್ಧಾಂತವನ್ನು ಒಪ್ಪಿ 200ಕ್ಕೂ ಕಾರ್ಯಕರ್ತರು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಅವರಿಗೆ ಉತ್ತಮ ಸ್ಥಾನಮಾನ ನೀಡುತ್ತೇವೆ ಎಂದು ಭರವಸೆ ನೀಡಿದರು.</p>
<p>ಜೆಟ್ಟಿಅಗ್ರಹಾರ ಮಾಜಿ ಗ್ರಾ.ಪಂ. ಅಧ್ಯಕ್ಷ ನಂದೀಶ್ ಮಾತನಾಡಿ, 2013 ರಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡು ಬಂದಿದ್ದೆವು. ಆದರೆ ಕಾಂಗ್ರೆಸ್ ನಡೆಗೆ ಬೇಸತ್ತು ಬಿಜೆಪಿ ಪಕ್ಷಕ್ಕೆ ಸೇರಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲ. ಅದಕ್ಕಾಗಿ ನಾವು ಬಿಜೆಪಿ ಪಕ್ಷಕ್ಕೆ ಸೇರಿ ಪಕ್ಷ ಕಟ್ಟುತ್ತೇವೆ ಎಂದರು.</p>
<p>ತುಂಬಾಡಿ ಬಿಜೆಪಿ ಮುಖಂಡೆ ರೇಣುಕಾಶ್ರೀ ಮಾತನಾಡಿ, ನಮ್ಮ ಸರ್ಕಾರವಿಲ್ಲ ವಿರೋಧ ಪಕ್ಷವಿದೆ ಎಂದು ಹೇಳುತ್ತಾ ಅಭಿವೃದ್ಧಿ ಕೆಲಸಗಳಾಗದೇ ಕೊರಟಗೆರೆ ಹಿಂದುಳಿದಿದೆ. ಕಾಂಗ್ರೆಸ್ ಸರ್ಕಾರ ಬರಲು ಸಾಧ್ಯವಿಲ್ಲ, ಹಾಗೇ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಬರಲಿದೆ. ನೀವು ನಮ್ಮ ಕ್ಷೇತ್ರದ ಅಭ್ಯರ್ಥಿ ಅನಿಲ್ ಕುಮಾರ್ ಬೆಂಬಲಿಸಿ, ನಾವು ಆಡಳಿತ ಪಕ್ಷದಲ್ಲಿ ಬರುತ್ತೇವೆ ಆಗ ಕ್ಷೇತ್ರ ಅಭಿವೃದ್ಧಿ ಕಾಣಲಿದೆ ಎಂದರು.</p>
<p>ಪತ್ರಿಕಾಗೋಷ್ಠಿಯಲ್ಲಿ ವೆಂಕಟಚಲಯ್ಯ, ವಿಜಯಕುಮಾರ್, ಶಿವರುದ್ರಪ್ಪ, ಮಾಜಿ ಕರ್ಪೋರೆಟರ್ ಲೋಕೇಶ್ ಗೌಡ, ಬಿಜೆಪಿ ಅಧ್ಯಕ್ಷ ಪವನ್ ಕುಮಾರ್, ರವಿಯಾದವ್, ಸೀಬಿರಂಗಮ್ಮ ಸೇರಿದಂತೆ ಅನೇಕ ಮುಖಂಡು ಉಪಸ್ಥಿತರಿದ್ದರು.</p>
<p><em><strong>ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ</strong></em></p>
<p><em><strong><span lang="EN-US" style="font-family: 'Nirmala UI','sans-serif';">ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…</span></strong></em></p>
<p><strong><span lang="EN-US" style="font-family: 'Nirmala UI','sans-serif'; color: blue;">ವಾಟ್ಸಾಪ್ ಗ್ರೂಪ್ ಗೆ ಸೇರಿ:</span></strong> <span lang="EN-US"><a href="https://chat.whatsapp.com/JdaVhZJabeA0V7XQ5ZJp92">https://chat.whatsapp.com/JdaVhZJabeA0V7XQ5ZJp92</a></span></p>
<p><strong><span lang="EN-US" style="font-family: 'Nirmala UI','sans-serif'; color: red;">ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ:</span></strong> <span lang="EN-US"><a href="https://www.youtube.com/channel/UCTTKjhIcEgYKLMGVKaXU3-w"><span style="font-family: 'Nirmala UI','sans-serif';">https://www.youtube.com/channel/UCTTKjhIcEgYKLMGVKaXU3-w</span></a></span></p>
<p><strong><span lang="EN-US" style="font-family: 'Nirmala UI','sans-serif'; color: purple;">ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ:</span></strong><span lang="EN-US" style="font-family: 'Nirmala UI','sans-serif'; color: purple;"> </span><span lang="EN-US"><a href="https://news.google.com/publications/CAAqBwgKMICOwgswoqnZAw"><span style="font-family: 'Nirmala UI','sans-serif';">https://news.google.com/publications/CAAqBwgKMICOwgswoqnZAw</span></a></span></p>
<p>The post <a href="https://nammatumakuru.com/more-than-200-congress-and-jds-workers-join-bjp/">ಕೊರಟಗೆರೆ: 200ಕ್ಕೂ ಅಧಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
		
		
			</item>
		<item>
		<title>ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ ಮಾದಿಗ ದಂಡೋರ: ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್ ಕುಮಾರ್ ಗೆಲುವಿಗೆ ಶ್ರಮ</title>
		<link>https://nammatumakuru.com/bjp-bembalakke-madiga-dandora/</link>
		
		<dc:creator><![CDATA[admin]]></dc:creator>
		<pubDate>Wed, 03 May 2023 14:48:49 +0000</pubDate>
				<category><![CDATA[Uncategorized]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[madiga dandora]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=32172</guid>

					<description><![CDATA[<p>ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ ಕೊರಟಗೆರೆ : 30 ವರ್ಷದ ಮಾದಿಗ ಸಮಾಜದ ಒಳಮೀಸಲಾತಿ ಕನಸನ್ನು ಬಿಜೆಪಿ ಸರಕಾರ ನನಸು ಮಾಡಲು ಹೊರಟಿದೆ.. ಆದರೇ ಕಾಂಗ್ರೇಸ್ ಪಕ್ಷ ಒಳಮೀಸಲಾತಿ ಆದೇಶವನ್ನು ಮತ್ತೇ ತೆಗೆಯುವ ಶಪಥ ಮಾಡಿದೆ.. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿಯು ನಮ್ಮ ಮಾದಿಗ ಸಮಾಜವು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರ ಸಚಿವ ಎಲ್.ಮುರುಗನ್ ತಿಳಿಸಿದರು. ಕೊರಟಗೆರೆ ಪಟ್ಟಣದ ಪಂಚಾಜನ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಮಾದಿಗ ದಂಡೋರ ಸಂಘದಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು [...]</p>
<p>The post <a href="https://nammatumakuru.com/bjp-bembalakke-madiga-dandora/">ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ ಮಾದಿಗ ದಂಡೋರ: ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್ ಕುಮಾರ್ ಗೆಲುವಿಗೆ ಶ್ರಮ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p><strong>ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ</strong></p>
<p>ಕೊರಟಗೆರೆ : 30 ವರ್ಷದ ಮಾದಿಗ ಸಮಾಜದ ಒಳಮೀಸಲಾತಿ ಕನಸನ್ನು ಬಿಜೆಪಿ ಸರಕಾರ ನನಸು ಮಾಡಲು ಹೊರಟಿದೆ.. ಆದರೇ ಕಾಂಗ್ರೇಸ್ ಪಕ್ಷ ಒಳಮೀಸಲಾತಿ ಆದೇಶವನ್ನು ಮತ್ತೇ ತೆಗೆಯುವ ಶಪಥ ಮಾಡಿದೆ.. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿಯು ನಮ್ಮ ಮಾದಿಗ ಸಮಾಜವು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರ ಸಚಿವ ಎಲ್.ಮುರುಗನ್ ತಿಳಿಸಿದರು.</p>
<p>ಕೊರಟಗೆರೆ ಪಟ್ಟಣದ ಪಂಚಾಜನ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಮಾದಿಗ ದಂಡೋರ ಸಂಘದಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.</p>
<p>ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ಮಾದಿಗ ಸಮಾಜಕ್ಕೆ ಬಿಜೆಪಿ ಪಕ್ಷವು 12ಸೀಟು ನೀಡಿದೆ.. ಆದರೇ ಕಾಂಗ್ರೆಸ್ ಪಕ್ಷ ಕೇವಲ 6ಸೀಟು ನೀಡಿ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದೆ. ಮಾದಿಗ ಸಮಾಜವನ್ನು ಕಾಂಗ್ರೆಸ್ ಪಕ್ಷ ಕೇವಲ ಪ್ರಚಾರ ಮತ್ತು ಮತಕ್ಕಾಗಿ ಮಾತ್ರ 70 ವರ್ಷದಿಂದ ಬಳಕೆ ಮಾಡಿಕೊಂಡಿದೆ. 2023ರ ಚುನಾವಣೆಗೆ ಮೀಸಲು ಕ್ಷೇತ್ರಗಳಲ್ಲಿ ರಾಜ್ಯದ ಮಾದಿಗ ಸಮಾಜ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದರು.</p>
<p>ರಾಷ್ಟ್ರೀಯ ಮಾದಿಗ ದಂಡೋರ ಅಧ್ಯಕ್ಷ ಮಂದಕೃಷ್ಣ ಮಾದಿಗ ಮಾತನಾಡಿ 30ವರ್ಷ ಮಾದಿಗ ಸಮಾಜ ಒಳಮೀಸಲಾತಿಗೆ ಹೋರಾಟ ನಡೆಸಿದೆ. ಬಿಜೆಪಿ ಸರಕಾರ ಒಳಮೀಸಲಾತಿ ಪುರಸ್ಕರಿಸಿ ಕೇಂದ್ರಕ್ಕೆ ಕಳುಹಿಸಿದೆ. ಆದರೇ ಕಾಂಗ್ರೆಸ್ ಸರಕಾರ ತೆಗೆಯುವ ಮಾತನಾಡಿದೆ. ನಮ್ಮ ಮಾದಿಗ ಸಮಾಜ ಬಿಜೆಪಿ ಪಕ್ಷದ ಪರವಾಗಿದೆ. ಕೇಂದ್ರ ಸರಕಾರ ಆಂದ್ರಪ್ರದೇಶ ಮತ್ತು ತೆಲಂಗಣ ರಾಜ್ಯದಲ್ಲಿಯು ಒಳಮೀಸಲಾತಿ ಜಾರಿಗೆ ತರಬೇಕಿದೆ. ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್ ಕುಮಾರ್ ಪರವಾಗಿ ಮತಯಾಚನೆ ಮಾಡ್ತೀವಿ ಎಂದು ತಿಳಿಸಿದರು.</p>
<p>ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಮಾತನಾಡಿ ಒಳಮೀಸಲಾತಿ ತೆಗೆಯುವ ಕಾಂಗ್ರೆಸ್ ಪಕ್ಷದ ವಿರುದ್ದವಾಗಿ ರಾಜ್ಯದಲ್ಲಿ ಸಂಘಟನೆ ಮಾಡ್ತೀವಿ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದ ಬಿಜೆಪಿ ಪಕ್ಷಕ್ಕೆ ಬೆಂಬಲಿಸಲು ಮಾದಿಗ ದಂಡೋರ ತಿರ್ಮಾನ ಮಾಡಿದೆ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇವೆ. ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್‍ಕುಮಾರ್ ಗೆಲುವು ಖಚಿತ ಎಂದು ಹೇಳಿದರು.</p>
<p>ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್‍ಕುಮಾರ್, ಮುಖಂಡರಾದ ದಾಸಲುಕುಂಟೆ ರಘು, ದಾಡಿವೆಂಕಟೇಶ್, ದಲಿತ ಆನಂದ್, ನಾಗರಾಜು, ಯೋಗಿಶ್, ಹನುಮಂತರಾಜು, ರವಿವರ್ಮ, ಸಿದ್ದೇಶ್, ಬಾಲರಾಜು, ರವಿಚಂದನ್, ಲಕ್ಷ್ಮೀಪತಿ, ಶ್ರೀನಿವಾಸ್, ರಂಗರಾಜು, ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.</p>
<blockquote><p><strong>ಬಿಜೆಪಿ ಸರಕಾರ ಒಳಮೀಸಲಾತಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದೆ. ಆದರೇ ಕಾಂಗ್ರೆಸ್ ಪಕ್ಷವು ರಾಜಕೀಯ ಪ್ರೇರಿತವಾಗಿ ಒಳ ಮೀಸಲಾತಿಗೆ ವಿರೋದಿಸಿ ರದ್ದು ಮಾಡಲು ಹೋರಟಿದೆ. ಕೊರಟಗೆರೆ ಮೀಸಲು ಕ್ಷೇತ್ರದ ಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕಿದೆ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಮಾದಿಗ ಸಮಾಜ ಆರ್ಶಿವಾದ ಮಾಡಬೇಕಿದೆ.</strong></p>
<p><span style="color: #ff0000;"><strong>-ಬಿ.ಎಚ್.ಅನಿಲ್‍ ಕುಮಾರ್, ಬಿಜೆಪಿ ಅಭ್ಯರ್ಥಿ, ಕೊರಟಗೆರೆ</strong></span></p></blockquote>
<hr />
<p><strong>ನಮ್ಮತುಮಕೂರು</strong><strong>.</strong><strong>ಕಾಂನ</strong> <strong>ಕ್ಷಣ</strong> <strong>ಕ್ಷಣದ</strong> <strong>ಸುದ್ದಿಗಳನ್ನು</strong> <strong>ಪಡೆದುಕೊಳ್ಳಲು</strong> <strong>ನಿಮ್ಮ</strong> <strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗಳಿಗೆ</strong><strong> 9686399493 </strong><strong>ನಂಬರ್</strong> <strong>ಸೇರಿಸಿಕೊಳ್ಳಿ</strong><strong>.</strong></p>
<p><strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗೆ</strong> <strong>ಸೇರಿ</strong><strong>: </strong><a href="https://chat.whatsapp.com/L4EDpegaxhmLTkOnd50sAy">https://chat.whatsapp.com/L4EDpegaxhmLTkOnd50sAy</a></p>
<p>The post <a href="https://nammatumakuru.com/bjp-bembalakke-madiga-dandora/">ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ ಮಾದಿಗ ದಂಡೋರ: ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್ ಕುಮಾರ್ ಗೆಲುವಿಗೆ ಶ್ರಮ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
		
		
			</item>
		<item>
		<title>ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಗಾಂಧೀಜಿ ಕಂಡಿದ್ದ ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ: ಸಂಜಯ್ ಬಾಟ್ಯಾ</title>
		<link>https://nammatumakuru.com/it-was-only-after-bjp-came-to-power-that-the-country-was-able-to-achieve/</link>
		
		<dc:creator><![CDATA[admin]]></dc:creator>
		<pubDate>Wed, 03 May 2023 11:06:18 +0000</pubDate>
				<category><![CDATA[ರಾಜ್ಯ ಸುದ್ದಿ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=32165</guid>

					<description><![CDATA[<p>ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಉದ್ದೇಶದಿಂದ ಸ್ಥಾಪನೆಯಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ನಂತರ ನೆಹರು ಕುಟುಂಬ ಗಾಂಧೀಜಿಯವರ ಹೆಸರಿನಲ್ಲಿ ರಾಜಕೀಯ ಪಕ್ಷವಾಗಿ ಮಾಡಿಕೊಂಡಿದ್ದು ವಿಪರ್ಯಾಸ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಸಂಜಯ್ ಬಾಟ್ಯಾ ಹೇಳಿದರು. ಬುಧವಾರ ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ದಲಿತ ಮುಖಂಡರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಗಾಂಧೀಜಿ ಕಂಡಿದ್ದ ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು [...]</p>
<p>The post <a href="https://nammatumakuru.com/it-was-only-after-bjp-came-to-power-that-the-country-was-able-to-achieve/">ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಗಾಂಧೀಜಿ ಕಂಡಿದ್ದ ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ: ಸಂಜಯ್ ಬಾಟ್ಯಾ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಉದ್ದೇಶದಿಂದ ಸ್ಥಾಪನೆಯಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ನಂತರ ನೆಹರು ಕುಟುಂಬ ಗಾಂಧೀಜಿಯವರ ಹೆಸರಿನಲ್ಲಿ ರಾಜಕೀಯ ಪಕ್ಷವಾಗಿ ಮಾಡಿಕೊಂಡಿದ್ದು ವಿಪರ್ಯಾಸ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಸಂಜಯ್ ಬಾಟ್ಯಾ ಹೇಳಿದರು.</p>
<p>ಬುಧವಾರ ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ದಲಿತ ಮುಖಂಡರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಗಾಂಧೀಜಿ ಕಂಡಿದ್ದ ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಹೇಳಿದರು.</p>
<p>ಡಿಎಸ್ ಎಸ್ ಮುಖಂಡ ನಿಟ್ಟೂರು ಗಂಗಾರಾಮ್ ಮಾತನಾಡಿ, ಬಿಜೆಪಿ ಪಕ್ಷವು ದಲಿತರನ್ನು ಗುರುತಿಸಿ ಉನ್ನತ ಸ್ಥಾನಮಾನಗಳನ್ನು ನೀಡಿದೆ. ತಾಲ್ಲೂಕಿನಲ್ಲಿ ಪರಿಶಿಷ್ಟರು ಪಕ್ಷದ ಪರವಾಗಿ ಇದ್ದು, ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ರವರನ್ನು ಗೆಲ್ಲಿಸಿಕೊಳ್ಳುತ್ತೇವೆ. ಡಿಎಸ್ ಎಸ್ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅವರು ದಲಿತ ಹೋರಾಟಗಾರರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಅವರಿಗೆ ಅನುಕೂಲವಾಗುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕರೆ ನೀಡುತ್ತಿರುವುದು ವಿಪರ್ಯಾಸ ಎಂದು ಆರೋಪಿಸಿದರು.</p>
<p>ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಲೋಕೇಶ್, ಮಂಜುನಾಥ್, ಮನು, ಬಸವರಾಜು ಚಂದ್ರ, ರಘು, ಸುರೇಶ್, ಲಕ್ಷ್ಮೀಪತಿ, ರಾಜೇಶ್, ವಿಜಯ್ ಕುಮಾರ್, ಮಲ್ಲೇಶ್, ಶಂಕರಣ್ಣ, ರಘು, ದೇವರಾಜು, ಶ್ರೀಧರ್ ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.</p>
<p><strong>ವರದಿ: ಮಂಜುನಾಥ್, ಗುಬ್ಬಿ</strong></p>
<p>&nbsp;</p>
<p>The post <a href="https://nammatumakuru.com/it-was-only-after-bjp-came-to-power-that-the-country-was-able-to-achieve/">ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಗಾಂಧೀಜಿ ಕಂಡಿದ್ದ ದೇಶದ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ: ಸಂಜಯ್ ಬಾಟ್ಯಾ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
		
		
			</item>
		<item>
		<title>ಹಿಂದೂಗಳನ್ನು ಕೀಳಾಗಿ ಮಾಡಲು ಮತ್ತು ಮುಸ್ಲಿಮರನ್ನು ಮೇಲುಗೈ ಮಾಡಲು ನಾವು ಬಿಡುವುದಿಲ್ಲ: ಕೆ.ಎಸ್.ಈಶ್ವರಪ್ಪ</title>
		<link>https://nammatumakuru.com/bjp-does-not-need-muslim-votes/</link>
		
		<dc:creator><![CDATA[admin]]></dc:creator>
		<pubDate>Wed, 26 Apr 2023 06:29:40 +0000</pubDate>
				<category><![CDATA[ರಾಜ್ಯ ಸುದ್ದಿ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=31662</guid>

					<description><![CDATA[<p>ಮುಸ್ಲಿಮರ ಮತ ಬೇಡ ಎಂದು ಬಿಜೆಪಿ ನಾಯಕ ಹಾಗೂ ಕರ್ನಾಟಕದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮುಸಲ್ಮಾನರ ಮತಗಳು ಬೇಡವಾದರೂ ರಾಷ್ಟ್ರೀಯ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ಈಶ್ವರಪ್ಪ ಹೇಳಿದರು. ನಮಗೆ ಒಂದೇ ಒಂದು ಮುಸ್ಲಿಂ ಮತ ಬೇಡ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ತೊಂದರೆಯಾದಾಗ ನಾವು ಅವರಿಗೆ ಸಹಾಯ ಮಾಡಿದ್ದೇವೆ. ಅಂತಹ ಮುಸ್ಲಿಮರು ನಮಗೆ ಮತ ಹಾಕುತ್ತಾರೆ ಎಂದರು. ಪ್ರತಿಪಕ್ಷಗಳು ದೇಶವನ್ನು ವಿಭಜಿಸುತ್ತಿವೆ ಎಂದು ಆರೋಪಿಸಿದರು. “ಹಿಂದೂಗಳನ್ನು ಕೀಳಾಗಿ ಮಾಡಲು [...]</p>
<p>The post <a href="https://nammatumakuru.com/bjp-does-not-need-muslim-votes/">ಹಿಂದೂಗಳನ್ನು ಕೀಳಾಗಿ ಮಾಡಲು ಮತ್ತು ಮುಸ್ಲಿಮರನ್ನು ಮೇಲುಗೈ ಮಾಡಲು ನಾವು ಬಿಡುವುದಿಲ್ಲ: ಕೆ.ಎಸ್.ಈಶ್ವರಪ್ಪ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ಮುಸ್ಲಿಮರ ಮತ ಬೇಡ ಎಂದು ಬಿಜೆಪಿ ನಾಯಕ ಹಾಗೂ ಕರ್ನಾಟಕದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮುಸಲ್ಮಾನರ ಮತಗಳು ಬೇಡವಾದರೂ ರಾಷ್ಟ್ರೀಯ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ಈಶ್ವರಪ್ಪ ಹೇಳಿದರು.</p>
<p>ನಮಗೆ ಒಂದೇ ಒಂದು ಮುಸ್ಲಿಂ ಮತ ಬೇಡ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ತೊಂದರೆಯಾದಾಗ ನಾವು ಅವರಿಗೆ ಸಹಾಯ ಮಾಡಿದ್ದೇವೆ. ಅಂತಹ ಮುಸ್ಲಿಮರು ನಮಗೆ ಮತ ಹಾಕುತ್ತಾರೆ ಎಂದರು.</p>
<p>ಪ್ರತಿಪಕ್ಷಗಳು ದೇಶವನ್ನು ವಿಭಜಿಸುತ್ತಿವೆ ಎಂದು ಆರೋಪಿಸಿದರು. “ಹಿಂದೂಗಳನ್ನು ಕೀಳಾಗಿ ಮಾಡಲು ಮತ್ತು ಮುಸ್ಲಿಮರನ್ನು ಮೇಲುಗೈ ಮಾಡಲು ನಾವು ಬಿಡುವುದಿಲ್ಲ. ರಾಷ್ಟ್ರೀಯ ಮುಸ್ಲಿಮರು ಖಂಡಿತವಾಗಿಯೂ ನಮಗೆ ಮತ ಹಾಕುತ್ತಾರೆ. ಕಾಂಗ್ರೆಸ್ ಎಂದು ಗುರುತಿಸಿಕೊಳ್ಳುವ ದೇಶವಿರೋಧಿಗಳು ಮುಂದುವರಿಯಲಿ. ಹಿಂದೂಗಳನ್ನು ಜಾತಿಯ ಆಧಾರದ ಮೇಲೆ ವಿಭಜಿಸುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ&#8221; ಎಂದು ಎಎನ್‌ಐ ವರದಿ ಮಾಡಿದೆ.</p>
<p><em><strong>ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ <span style="color: #808000;">8088059494</span> ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…</strong></em></p>
<p><strong><span style="color: #800000;">ವಾಟ್ಸಾಪ್ ಗ್ರೂಪ್ ಗೆ ಸೇರಿ</span>:</strong> <a href="https://chat.whatsapp.com/JdaVhZJabeA0V7XQ5ZJp92">https://chat.whatsapp.com/JdaVhZJabeA0V7XQ5ZJp92</a></p>
<p><span style="color: #ff0000;"><strong>ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ:</strong></span> <a href="https://www.youtube.com/channel/UCTTKjhIcEgYKLMGVKaXU3-w">https://www.youtube.com/channel/UCTTKjhIcEgYKLMGVKaXU3-w</a></p>
<p><strong><span style="color: #008000;">ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ</span>:</strong> <a href="https://news.google.com/publications/CAAqBwgKMICOwgswoqnZAw">https://news.google.com/publications/CAAqBwgKMICOwgswoqnZAw</a></p>
<p>The post <a href="https://nammatumakuru.com/bjp-does-not-need-muslim-votes/">ಹಿಂದೂಗಳನ್ನು ಕೀಳಾಗಿ ಮಾಡಲು ಮತ್ತು ಮುಸ್ಲಿಮರನ್ನು ಮೇಲುಗೈ ಮಾಡಲು ನಾವು ಬಿಡುವುದಿಲ್ಲ: ಕೆ.ಎಸ್.ಈಶ್ವರಪ್ಪ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
		
		
			</item>
		<item>
		<title>ವಿದ್ಯುತ್ ತಗುಲಿ ಸುಟ್ಟು ಹೋದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ</title>
		<link>https://nammatumakuru.com/vyakthiya-mruthadeha-patte/</link>
		
		<dc:creator><![CDATA[admin]]></dc:creator>
		<pubDate>Sat, 08 Oct 2022 11:09:18 +0000</pubDate>
				<category><![CDATA[ರಾಜ್ಯ ಸುದ್ದಿ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ramachandra]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=18559</guid>

					<description><![CDATA[<p>ಬೆಳಗಾವಿ : ವಿದ್ಯುತ್ ತಗುಲಿ ಸುಟ್ಟು ಹೋದ ವ್ಯಕ್ತಿಯ ಅಸ್ಥಿಪಂಜರ ದೊರೆತ ಘಟನೆ ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದ ಕಬ್ಬಿನ ತೋಟದಲ್ಲಿ ನಡೆದಿದೆ. ಅಸ್ಥಿಪಂಜರದ ಪಂಚನಾಮೆ ನಡೆಸಿದ ಪೊಲೀಸರು ಅದು 26 ದಿನಗಳ ಹಿಂದೆ ಕಾಣೆಯಾಗಿದ್ದ ಲಾಕ್ಕೆಬೈಲ್ ನಿವಾಸಿ 36 ವರ್ಷದ ರಾಮಚಂದ್ರ ಅಂದಾರೆ ಎಂಬವರದೆಂದು ಗುರುತಿಸಿದ್ದಾರೆ. ಅವರ ಅಸ್ಥಿಪಂಜರದ ಮೇಲೆ ಕಂಬದಿಂದ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ಕಂಡು ವಿದ್ಯುತ್ ಹರಿದು ದೇಹ ಸುಟ್ಟು ಹೋಗಿದೆ ಎಂದು ಖಾನಾಪುರ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ [...]</p>
<p>The post <a href="https://nammatumakuru.com/vyakthiya-mruthadeha-patte/">ವಿದ್ಯುತ್ ತಗುಲಿ ಸುಟ್ಟು ಹೋದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ಬೆಳಗಾವಿ : ವಿದ್ಯುತ್ ತಗುಲಿ ಸುಟ್ಟು ಹೋದ ವ್ಯಕ್ತಿಯ ಅಸ್ಥಿಪಂಜರ ದೊರೆತ ಘಟನೆ ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದ ಕಬ್ಬಿನ ತೋಟದಲ್ಲಿ ನಡೆದಿದೆ.</p>
<p>ಅಸ್ಥಿಪಂಜರದ ಪಂಚನಾಮೆ ನಡೆಸಿದ ಪೊಲೀಸರು ಅದು 26 ದಿನಗಳ ಹಿಂದೆ ಕಾಣೆಯಾಗಿದ್ದ ಲಾಕ್ಕೆಬೈಲ್ ನಿವಾಸಿ 36 ವರ್ಷದ ರಾಮಚಂದ್ರ ಅಂದಾರೆ ಎಂಬವರದೆಂದು ಗುರುತಿಸಿದ್ದಾರೆ.</p>
<p>ಅವರ ಅಸ್ಥಿಪಂಜರದ ಮೇಲೆ ಕಂಬದಿಂದ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ಕಂಡು ವಿದ್ಯುತ್ ಹರಿದು ದೇಹ ಸುಟ್ಟು ಹೋಗಿದೆ ಎಂದು ಖಾನಾಪುರ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ IPC ಸೆಕ್ಷನ್ 306 ರ ಅನ್ವಯ ದೂರು ದಾಖಲಿಸಿಕೊಂಡಿದ್ದಾರೆ.</p>
<p>ರಾಮಚಂದ್ರ ಅಂದಾರೆ ಅವರು ಕಾಣೆಯಾಗಿರುವ ಕುರಿತು ಕುಟುಂಬಸ್ಥರು 26 ದಿನಗಳ ಹಿಂದೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p>
<hr />
<p><strong>ನಮ್ಮತುಮಕೂರು</strong><strong>.</strong><strong>ಕಾಂನ</strong> <strong>ಕ್ಷಣ</strong> <strong>ಕ್ಷಣದ</strong> <strong>ಸುದ್ದಿಗಳನ್ನು</strong> <strong>ಪಡೆದುಕೊಳ್ಳಲು</strong> <strong>ನಿಮ್ಮ</strong> <strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗಳಿಗೆ</strong><strong> 9686399493 </strong><strong>ನಂಬರ್</strong> <strong>ಸೇರಿಸಿಕೊಳ್ಳಿ</strong><strong>.</strong></p>
<p><strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗೆ</strong> <strong>ಸೇರಿ</strong><strong>: </strong><a href="https://chat.whatsapp.com/L4EDpegaxhmLTkOnd50sAy">https://chat.whatsapp.com/L4EDpegaxhmLTkOnd50sAy</a></p>
<p>The post <a href="https://nammatumakuru.com/vyakthiya-mruthadeha-patte/">ವಿದ್ಯುತ್ ತಗುಲಿ ಸುಟ್ಟು ಹೋದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
		
		
			</item>
		<item>
		<title>ಡಬಲ್ ಮರ್ಡರ್: ಬೆಚ್ಚಿಬಿದ್ದ ಸಾರ್ವಜನಿಕರು: ನಡು ರಸ್ತೆಯಲ್ಲೇ ಮೂವರ ಮೇಲೆ ಭೀಕರ ದಾಳಿ</title>
		<link>https://nammatumakuru.com/barbara-hathyege-bechi-bidda-sarvajanikaru/</link>
		
		<dc:creator><![CDATA[admin]]></dc:creator>
		<pubDate>Fri, 23 Sep 2022 03:27:18 +0000</pubDate>
				<category><![CDATA[ಮಧುಗಿರಿ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[madhugiri]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=17869</guid>

					<description><![CDATA[<p>ಮಧುಗಿರಿ: ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ವೇಳೆ ಮಹಿಳೆ ಸಹಿತ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ. ರಾಮಾಂಜನೇಯ. (48) ಶಿಲ್ವಾ (36) ಹತ್ಯೆಗೀಡಾದವರಾಗಿದ್ದು, ಶ್ರೀಧರ್ ಗುಪ್ತ ಮತ್ತು ಸಹಚರರು ಕೃತ್ಯ ನಡೆಸಿದ ಆರೋಪಿಗಳಾಗಿದ್ದಾರೆ. ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದ ತಕರಾರು ಹತ್ಯೆಯಲ್ಲಿ ಅಂತ್ಯಗೊಂಡಿದೆ ಎಂದು ಹೇಳಲಾಗಿದೆ. ಗಣಪತಿ ದೇವಸ್ಥಾನದ ಜಾಗದ ವಿಚಾರವಾಗಿ ಆರೋಪಿ ಶ್ರೀಧರ್ ಗುಪ್ತ ಹಾಗೂ ಹತ್ಯೆಗೀಡಾದ ರಾಮಾಂಜನೇಯ ಹಾಗೂ ಶಿಲ್ಪಾ ನಡುವೆ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. [...]</p>
<p>The post <a href="https://nammatumakuru.com/barbara-hathyege-bechi-bidda-sarvajanikaru/">ಡಬಲ್ ಮರ್ಡರ್: ಬೆಚ್ಚಿಬಿದ್ದ ಸಾರ್ವಜನಿಕರು: ನಡು ರಸ್ತೆಯಲ್ಲೇ ಮೂವರ ಮೇಲೆ ಭೀಕರ ದಾಳಿ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ಮಧುಗಿರಿ: ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ವೇಳೆ ಮಹಿಳೆ ಸಹಿತ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ.</p>
<p>ರಾಮಾಂಜನೇಯ. (48) ಶಿಲ್ವಾ (36) ಹತ್ಯೆಗೀಡಾದವರಾಗಿದ್ದು, ಶ್ರೀಧರ್ ಗುಪ್ತ ಮತ್ತು ಸಹಚರರು ಕೃತ್ಯ ನಡೆಸಿದ ಆರೋಪಿಗಳಾಗಿದ್ದಾರೆ. ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದ ತಕರಾರು ಹತ್ಯೆಯಲ್ಲಿ ಅಂತ್ಯಗೊಂಡಿದೆ ಎಂದು ಹೇಳಲಾಗಿದೆ.</p>
<p>ಗಣಪತಿ ದೇವಸ್ಥಾನದ ಜಾಗದ ವಿಚಾರವಾಗಿ ಆರೋಪಿ ಶ್ರೀಧರ್ ಗುಪ್ತ ಹಾಗೂ ಹತ್ಯೆಗೀಡಾದ ರಾಮಾಂಜನೇಯ ಹಾಗೂ ಶಿಲ್ಪಾ ನಡುವೆ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. ಈ ಪ್ರಕರಣದಲ್ಲಿ ರಾಮಾಂಜನೇಯ ಹಾಗೂ ಶಿಲ್ಪಾ ಅವರ ಪರವಾಗಿ ತೀರ್ಪು ಬಂದಿತ್ತು. ಇದೇ ದ್ವೇಷದಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ.</p>
<p>ರಾಮಾಂಜನೇಯ,  ಶಿಲ್ಪಾ, ಮತ್ತು ಮಲ್ಲಿಕಾರ್ಜುನ ಎಂಬವರು ರಸ್ತೆಯಲ್ಲಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಶ್ರೀಧರ್ ಗುಪ್ತ ಮತ್ತು ಸಹಚರರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಪರಿಣಾಮವಾಗಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ರಾಮಾಂಜನೇಯ,  ಶಿಲ್ಪಾ ಮೃತಪಟ್ಟರೆ, ಮಲ್ಲಿಕಾರ್ಜುನ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>
<p>ಘಟನಾ ಸ್ಥಳಕ್ಕೆ ಸಿಪಿಐ M.R.ಸರ್ದಾರ್, ಪಿಎಸ್ ಐ, ತಾರಾ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಧುಗಿರಿ ಶವಗಾರದಲ್ಲಿ ಇರಿಸಲಾಗಿದೆ. ಕೃತ್ಯದ ಬಳಿಕ ಆರೋಪಿ ಶ್ರೀಧರ್ ಗುಪ್ತ ಮತ್ತು ಸಹಚರರು ತಲೆಮರೆಸಿಕೊಂಡಿದ್ದರು. <span style="color: #000000;">ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.</span></p>
<p><span style="color: #000080;"><strong>ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಎಸ್ಪಿ ರಾಹುಲ್ ಕುಮಾರ್ ಶಹಪೂರ್  ರ್ವಾಡ್ ಭೇಟಿ:</strong></span></p>
<p>ಘಟನೆ ಸಂಬಂಧ ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಪೂರ್‌ವಾಡ್  ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ,  ಸಂಜೆ 7:30 ರಲ್ಲಿ ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದು 2 ಕೊಲೆಯಾಗಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾನೆ, ಪ್ರಥಮ ತನಿಖಾ ವರದಿಯ ಪ್ರಕಾರ ಜಾಗದ ವಿಚಾರವಾಗಿ ಗಲಾಟೆ ನಡೆದಿದ್ದು, ಇದು ನ್ಯಾಯಾಲಯದಲ್ಲಿ ಪ್ರಕರಣ ಇತ್ತು ಎನ್ನಲಾಗಿದೆ. ಈಗಾಗಲೇ ಓರ್ವ ಆರೋಪಿ ಶ್ರೀಧರ್ ಗುಪ್ತನನ್ನು  ಬಂಧಿಸಲಾಗಿದೆ.</p>
<p>ಒಬ್ಬನಿಂದ ಕೊಲೆ ನಡೆದಿಲ್ಲ ಇನ್ನು ಆರೋಪಿಗಳಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದು ಈ ಬಗ್ಗೆ ಆರೋಪಿಯಿಂದ ಹೆಚ್ಚಿನ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.  ಇಬ್ಬರು ಮೃತಪಟ್ಟಾಗ ಗ್ರಾಮದಲ್ಲಿ ಸಹಜವಾಗಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಆ ರೀತಿ ಆಗವುದು ಬೇಡ ಗ್ರಾಮದಲ್ಲಿ ಪ್ರಚೋದನೆ ಕೊಟ್ಟಿ ಬೇರೆ ಯಾವುದೆ ರೀತಿಯ ಅನಾಹುತಕ್ಕೆ ಅವಕಾಶ ಆಗುವುದು ಬೇಡ, ಆದ್ದರಿಂದ  ಎರಡು ಕುಟುಂಬಗಳಿಗೆ ಭೇಟಿ ನೀಡಿದ್ದೇನೆ. ನಮ್ಮ ತನಿಖಾಧಿಕಾರಿಗಳು ಈ ಪ್ರಕರಣವನ್ನು  ಸಂಪೂರ್ಣ ತನಿಖೆ ಮಾಡಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು  ಮಾಧ್ಯಮ ಮೂಲಕ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಭರವಸೆ ನೀಡಿದರು.</p>
<p><strong>ವರದಿ: ದೊಡ್ಡೇರಿ ಮಹಲಿಂಗಯ್ಯ | ಅಬಿದ್ ಮಧುಗಿರಿ</strong></p>
<hr />
<p><strong>ನಮ್ಮತುಮಕೂರು</strong><strong>.</strong><strong>ಕಾಂನ</strong> <strong>ಕ್ಷಣ</strong> <strong>ಕ್ಷಣದ</strong> <strong>ಸುದ್ದಿಗಳನ್ನು</strong> <strong>ಪಡೆದುಕೊಳ್ಳಲು</strong> <strong>ನಿಮ್ಮ</strong> <strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗಳಿಗೆ</strong><strong> 9686399493 </strong><strong>ನಂಬರ್</strong> <strong>ಸೇರಿಸಿಕೊಳ್ಳಿ</strong><strong>.</strong></p>
<p><strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗೆ</strong> <strong>ಸೇರಿ</strong><strong>: </strong><a href="https://chat.whatsapp.com/L4EDpegaxhmLTkOnd50sAy">https://chat.whatsapp.com/L4EDpegaxhmLTkOnd50sAy</a></p>
<p>The post <a href="https://nammatumakuru.com/barbara-hathyege-bechi-bidda-sarvajanikaru/">ಡಬಲ್ ಮರ್ಡರ್: ಬೆಚ್ಚಿಬಿದ್ದ ಸಾರ್ವಜನಿಕರು: ನಡು ರಸ್ತೆಯಲ್ಲೇ ಮೂವರ ಮೇಲೆ ಭೀಕರ ದಾಳಿ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
		
		
			</item>
		<item>
		<title>ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧನಿಗೆ ಚಿಕಿತ್ಸೆ ಕೊಡಿಸಿ, ಮಗನ ಬಳಿ ಸೇರಿಸಿದ ಪೊಲೀಸರು</title>
		<link>https://nammatumakuru.com/are-prajnavasteyallida-vrudhna-rakshane/</link>
		
		<dc:creator><![CDATA[admin]]></dc:creator>
		<pubDate>Mon, 25 Jul 2022 06:03:27 +0000</pubDate>
				<category><![CDATA[ತುರುವೇಕೆರೆ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[vrudhana rakshane]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=14793</guid>

					<description><![CDATA[<p>ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿನ ಕೋಳಿ ಅಂಗಡಿಯ ಹಿಂಭಾಗ ಸರಿಸುಮಾರು 85ರ ಆಸುಪಾಸಿನ ವಯೋವೃದ್ದ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದು, ಈ ವೃದ್ಧನನ್ನು ತುರುವೇಕೆರೆ ಠಾಣೆಯ ಪೊಲೀಸರು ಚಿಕಿತ್ಸೆ ಕೊಡಿಸಿ ಮಗನ ಜೊತೆಗೆ ಕಳುಹಿಸುವ ಮೂಲಕ  ಮಾನವೀಯತೆ ಮೆರೆದಿದ್ದಾರೆ. ವೃದ್ಧ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದು, ಕೋಳಿ ಅಂಗಡಿಯ ಕೆಲಸಗಾರರು ತುರುವೇಕೆರೆ ಠಾಣೆಯ ಪೊಲೀಸರಿಗೆ ಕರೆಮಾಡಿ ಸುದ್ದಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕರಾದ ಗೋಪಾಲ್ ನಾಯಕ್ ಹಾಗೂ ಠಾಣೆಯ ಪೊಲೀಸ್  ಪಿ.ಎಸ್ ಐ ಕೇಶವಮೂರ್ತಿ ಅವರ ಮಾರ್ಗದರ್ಶನದಲ್ಲಿ ಅಸ್ವಸ್ಥಗೊಂಡಿದ್ದ [...]</p>
<p>The post <a href="https://nammatumakuru.com/are-prajnavasteyallida-vrudhna-rakshane/">ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧನಿಗೆ ಚಿಕಿತ್ಸೆ ಕೊಡಿಸಿ, ಮಗನ ಬಳಿ ಸೇರಿಸಿದ ಪೊಲೀಸರು</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿನ ಕೋಳಿ ಅಂಗಡಿಯ ಹಿಂಭಾಗ ಸರಿಸುಮಾರು 85ರ ಆಸುಪಾಸಿನ ವಯೋವೃದ್ದ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದು, ಈ ವೃದ್ಧನನ್ನು ತುರುವೇಕೆರೆ ಠಾಣೆಯ ಪೊಲೀಸರು ಚಿಕಿತ್ಸೆ ಕೊಡಿಸಿ ಮಗನ ಜೊತೆಗೆ ಕಳುಹಿಸುವ ಮೂಲಕ  ಮಾನವೀಯತೆ ಮೆರೆದಿದ್ದಾರೆ.</p>
<p>ವೃದ್ಧ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದು, ಕೋಳಿ ಅಂಗಡಿಯ ಕೆಲಸಗಾರರು ತುರುವೇಕೆರೆ ಠಾಣೆಯ ಪೊಲೀಸರಿಗೆ ಕರೆಮಾಡಿ ಸುದ್ದಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕರಾದ ಗೋಪಾಲ್ ನಾಯಕ್ ಹಾಗೂ ಠಾಣೆಯ ಪೊಲೀಸ್  ಪಿ.ಎಸ್ ಐ ಕೇಶವಮೂರ್ತಿ ಅವರ ಮಾರ್ಗದರ್ಶನದಲ್ಲಿ ಅಸ್ವಸ್ಥಗೊಂಡಿದ್ದ ವೃದ್ಧನನ್ನು ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ವೃದ್ಧನ ವಿಳಾಸ ಪತ್ತೆ ಹಚ್ಚಿ ಮಗನ ಜೊತೆ ಕಳುಹಿಸಿಕೊಟ್ಟಿದ್ದಾರೆ.</p>
<p>ವೃದ್ದನು ತಿಪಟೂರಿನಲ್ಲಿರುವ ಮಗಳ  ಮನೆಗೆಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಸಳ್ಳಿ ಅಗ್ರಹಾರದಿಂದ ಪ್ರಯಾಣ ಬೆಳೆಸಿ ಬಂದು ತಿಪಟೂರು ಎಂದು ತುರುವೇಕೆರೆಯಲ್ಲಿಯೇ ಇಳಿದು ದಿಕ್ಕು ತೋಚದೆ ಬಾಣಸಂದ್ರ ರಸ್ತೆಯ ಕೋಳಿ ಅಂಗಡಿಯ ಬಳಿ ಅಸ್ವಸ್ಥಗೊಂಡು ಬಿದ್ದಿರುವುದಾಗಿ ವೃದ್ದನು ಹೇಳಿಕೆ ನೀಡಿದ್ದಾನೆ.</p>
<p>ತಂದೆ ಹಾಗೂ ಮಗನನ್ನು ಪತ್ತೆಮಾಡಿ ಊರು ಸೇರಿಸಿದ ತುರುವೇಕೆರೆ ಠಾಣೆಯ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>
<p><strong>ವರದಿ: ಸುರೇಶ್ ಬಾಬು ತುರುವೇಕೆರೆ.</strong></p>
<hr />
<p><strong>ನಮ್ಮತುಮಕೂರು.</strong><strong>ಕಾಂನ </strong><strong>ಕ್ಷಣ </strong><strong>ಕ್ಷಣದ </strong><strong>ಸುದ್ದಿಗಳನ್ನು </strong><strong>ಪಡೆದುಕೊಳ್ಳಲು </strong><strong>ನಿಮ್ಮ </strong><strong>ವಾಟ್ಸಾಪ್ </strong><strong>ಗ್ರೂಪ್ </strong><strong>ಗಳಿಗೆ 9686399493 </strong><strong>ನಂಬರ್ </strong><strong>ಸೇರಿಸಿಕೊಳ್ಳಿ.</strong></p>
<p><strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗೆ</strong> <strong>ಸೇರಿ</strong><strong>: </strong><a href="https://chat.whatsapp.com/JpBVbh0ffuQ4Xiseh6vKbz">https://chat.whatsapp.com/JpBVbh0ffuQ4Xiseh6vKbz</a></p>
<p>The post <a href="https://nammatumakuru.com/are-prajnavasteyallida-vrudhna-rakshane/">ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧನಿಗೆ ಚಿಕಿತ್ಸೆ ಕೊಡಿಸಿ, ಮಗನ ಬಳಿ ಸೇರಿಸಿದ ಪೊಲೀಸರು</a> appeared first on <a href="https://nammatumakuru.com">nammatumakuru</a>.</p>
]]></content:encoded>
					
		
		
			</item>
		<item>
		<title>ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಜಾಗೃತಿ ಕಾರ್ಯಕ್ರಮ</title>
		<link>https://nammatumakuru.com/dharmasthala-gramabhi-yojane/</link>
					<comments>https://nammatumakuru.com/dharmasthala-gramabhi-yojane/#respond</comments>
		
		<dc:creator><![CDATA[admin]]></dc:creator>
		<pubDate>Sat, 11 Jun 2022 07:44:43 +0000</pubDate>
				<category><![CDATA[ಗುಬ್ಬಿ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[Gubbi]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=13202</guid>

					<description><![CDATA[<p>ಗುಬ್ಬಿ: ತಾಲೂಕಿನ ಮಂಚಲದೊರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗಿಡಗಳನ್ನು ನೀಡುವುದರ ಮೂಲಕ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಬಗ್ಗೆ ಕಾಲೇಜು ಮತ್ತು ಪ್ರೌಢಶಾಲಾ ಮಕ್ಕಳಿಗೆ ಯೋಜನೆಯ ಕೃಷಿ ಮೇಲ್ವಿಚಾರಕರಾದ ರಘುರಾಜು ಮಾತನಾಡಿ, ಪರಿಸರ ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ಪ್ರತಿಯೊಬ್ಬರೂ ಒಂದೊಂದು ಗಿಡ-ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು,  ಪರಿಸರ ಉಳಿವಿಗಾಗಿ ಶ್ರೀ  ಕ್ಷೇತ್ರದ  ಧರ್ಮಸ್ಥಳದ ಧರ್ಮಾಧಿಕಾರಿ  ವೀರೇಂದ್ರ ಹೆಗಡೆಯವರು   [...]</p>
<p>The post <a href="https://nammatumakuru.com/dharmasthala-gramabhi-yojane/">ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಜಾಗೃತಿ ಕಾರ್ಯಕ್ರಮ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ಗುಬ್ಬಿ: ತಾಲೂಕಿನ ಮಂಚಲದೊರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗಿಡಗಳನ್ನು ನೀಡುವುದರ ಮೂಲಕ ಆಚರಣೆ ಮಾಡಲಾಯಿತು.</p>
<p>ಕಾರ್ಯಕ್ರಮದ ಬಗ್ಗೆ ಕಾಲೇಜು ಮತ್ತು ಪ್ರೌಢಶಾಲಾ ಮಕ್ಕಳಿಗೆ ಯೋಜನೆಯ ಕೃಷಿ ಮೇಲ್ವಿಚಾರಕರಾದ ರಘುರಾಜು ಮಾತನಾಡಿ, ಪರಿಸರ ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ಪ್ರತಿಯೊಬ್ಬರೂ ಒಂದೊಂದು ಗಿಡ-ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು,  ಪರಿಸರ ಉಳಿವಿಗಾಗಿ ಶ್ರೀ  ಕ್ಷೇತ್ರದ  ಧರ್ಮಸ್ಥಳದ ಧರ್ಮಾಧಿಕಾರಿ  ವೀರೇಂದ್ರ ಹೆಗಡೆಯವರು   ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅವರ ಸಲಹೆ ಸೂಚನೆ ಮೇರೆಗೆ ಪ್ರತಿಯೊಂದು ತಾಲೂಕನ ವಿವಿಧ ಕಡೆ 2,000 ಗಿಡಗಳನ್ನು ನೆಡಲಾಗಿದೆ. ಶಾಲಾ ಮಕ್ಕಳಿಗೆ ದತ್ತು ನೀಡಿ ಪಾಲನೆ-ಪೋಷಣೆ ಮಾಡಿ ಬೆಳೆಸುವಂತೆ ಸಲಹೆ ನೀಡಿದರು.</p>
<p>ಕಾರ್ಯಕ್ರಮದಲ್ಲಿ ಮಂಚಲದೊರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿದ್ದಗಂಗಮ್ಮ , ಉಪಾಧ್ಯಕ್ಷರಾದ ಕವಿತಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪ್ರಸಾದ್, ಬಸವರಾಜು, ಮುಖ್ಯ ಶಿಕ್ಷಕರಾದ ಚೇತನ್, ಗ್ರಾಮ ಪಂಚಾಯತಿ ಸದಸ್ಯರು, ಶಾಲೆ ಮತ್ತು ಕಾಲೇಜಿನ ಶಿಕ್ಷಕ ವೃಂದದವರು,  ಊರಿನ ಗಣ್ಯರು ಸಂಘದ ಸದಸ್ಯರು ಸೇವಾ ಪ್ರತಿನಿಧಿಗಳಾದ ಲಲಿತಮ್ಮ ಮತ್ತು ಹಸೀನಾ ಬಾನು  ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.</p>
<p><strong>ವರದಿ: ಮಂಜುನಾಥ್, ಗುಬ್ಬಿ</strong></p>
<hr />
<p><strong>ನಮ್ಮತುಮಕೂರು.</strong><strong>ಕಾಂನ </strong><strong>ಕ್ಷಣ </strong><strong>ಕ್ಷಣದ </strong><strong>ಸುದ್ದಿಗಳನ್ನು </strong><strong>ಪಡೆದುಕೊಳ್ಳಲು </strong><strong>ನಿಮ್ಮ </strong><strong>ವಾಟ್ಸಾಪ್ </strong><strong>ಗ್ರೂಪ್ </strong><strong>ಗಳಿಗೆ 9686399493 </strong><strong>ನಂಬರ್ </strong><strong>ಸೇರಿಸಿಕೊಳ್ಳಿ.</strong></p>
<p><strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗೆ</strong> <strong>ಸೇರಿ</strong><strong>: </strong><a href="https://chat.whatsapp.com/JpBVbh0ffuQ4Xiseh6vKbz">https://chat.whatsapp.com/JpBVbh0ffuQ4Xiseh6vKbz</a></p>
<p>The post <a href="https://nammatumakuru.com/dharmasthala-gramabhi-yojane/">ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಜಾಗೃತಿ ಕಾರ್ಯಕ್ರಮ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
					<wfw:commentRss>https://nammatumakuru.com/dharmasthala-gramabhi-yojane/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಕಂದಾಯ , ಆಹಾರ ನಿರೀಕ್ಷಕರು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ: ಕಾರ್ಮಿಕರಿಂದ ಪ್ರತಿಭಟನೆ</title>
		<link>https://nammatumakuru.com/kandya-ahara-nerekshikaru-sarvanejjikar-spandsuthilla/</link>
					<comments>https://nammatumakuru.com/kandya-ahara-nerekshikaru-sarvanejjikar-spandsuthilla/#respond</comments>
		
		<dc:creator><![CDATA[admin]]></dc:creator>
		<pubDate>Wed, 25 May 2022 09:13:35 +0000</pubDate>
				<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<category><![CDATA[ರಾಷ್ಟ್ರೀಯ ಸುದ್ದಿ]]></category>
		<guid isPermaLink="false">https://nammatumakuru.com/?p=12466</guid>

					<description><![CDATA[<p>ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಹಾರ ನಿರೀಕ್ಷಕರು , ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಹಿರಿಯೂರು ಸಿರಿಗನ್ನಡ ನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿತ್ತು. ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ರಂಜಿತ ಲಾಡ್ಜ್ ಬಳಿಯಿಂದ ಮೆರವಣಿಗೆ ಆರಂಭಿಸಿ, ತಾಲ್ಲೂಕು ಕಛೇರಿಯವರೆಗೂ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಹಿರಿಯೂರು ಕಂದಾಯ, ಆಹಾರ ನಿರೀಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ [...]</p>
<p>The post <a href="https://nammatumakuru.com/kandya-ahara-nerekshikaru-sarvanejjikar-spandsuthilla/">ಕಂದಾಯ , ಆಹಾರ ನಿರೀಕ್ಷಕರು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ: ಕಾರ್ಮಿಕರಿಂದ ಪ್ರತಿಭಟನೆ</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಹಾರ ನಿರೀಕ್ಷಕರು , ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಹಿರಿಯೂರು ಸಿರಿಗನ್ನಡ ನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿತ್ತು.</p>
<p>ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ರಂಜಿತ ಲಾಡ್ಜ್ ಬಳಿಯಿಂದ ಮೆರವಣಿಗೆ ಆರಂಭಿಸಿ, ತಾಲ್ಲೂಕು ಕಛೇರಿಯವರೆಗೂ ಮೆರವಣಿಗೆ ನಡೆಸಲಾಯಿತು.</p>
<p>ಇದೇ ವೇಳೆ ಹಿರಿಯೂರು ಕಂದಾಯ, ಆಹಾರ ನಿರೀಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.</p>
<p>ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕುಂದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕಂದಾಯ, ಆಹಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ಯಾವುದೇ ಸಮಸ್ಯೆ ತೆಗೆದುಕೊಂಡು ಹೋದರೂ ಉಡಾಫೆಯ ಮಾತುಗಳನ್ನಾಡುತ್ತಾರೆ. ಸರ್ಕಾರದಿಂದ ಬಡವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿದರೆ ದರ್ಪದ ಉತ್ತರ ನೀಡುತ್ತಾರೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದರು.</p>
<p>ಅಧಿಕಾರಿಗಳ ಉದಾಸೀನ ಮನೋಭಾವ , ಭ್ರಷ್ಟತನ ಸಾರ್ವಜನಿಕರ ಗಮನಕ್ಕೂ ಬಂದಿದೆ. ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಸಾರ್ವಜನಿಕರಿಗೆ ಸಕಾಲದಲ್ಲಿ ಕೆಲಸಗಳು ಆಗುವಂತೆ ನೋಡಬೇಕು ಮತ್ತು ಮೇಲಾಧಿಕಾರಿಗಳು ವಾರಕ್ಕೊಮ್ಮೆಯಾದರೂ ಸಾರ್ವಜನಿಕರ ಅಹವಾಲು ಆಲಿಸಬೇಕು. ಸಾರ್ವಜನಿಕರ ಜೊತೆಗಿನ ಅಸಭ್ಯ ವರ್ತನೆ ತೋರಿರುವ ಆಹಾರ , ಕಂದಾಯ ಹಾಗೂ ಶಿಕ್ಷಣಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಯಿತು.</p>
<p>ಪ್ರತಿಭಟನೆಯ ಬಳಿಕ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಹಿರಿಯೂರು ತಾಲ್ಲೂಕಿನ ಸಾರ್ವಜನಿಕರು, ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಗಳಲ್ಲಿ ತಾಲ್ಲೂಕು ಕಛೇರಿಗೆ ಸಂಬಂಧಪಟ್ಟಂತಹ ತಾಲ್ಲೂಕು ದ್ವಿದಸ ಸಹಾಯಕರಾಗಿದ್ದವರು ನಿಧನ ಹೊಂದಿ ಇದೀಗ 3 ವರ್ಷಗಳೇ ಕಳೆದರೂ ಸಮೇತ ಆ ಜಾಗಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನು ನೇಮಿಸದೆ ಹೊರಗುತ್ತಿಗೆದಾರರನ್ನು ನೇಮಿಸಿದ್ದಾರೆ. ಇಲ್ಲಿಯ ಡಾಟಾ ಎಂಟ್ರಿ ಆಪರೇಟರ್ ಗಳು ಸಮೇತ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ದರ್ಪ ಮಾತನ್ನು ಆಡುತ್ತಾರೆ ಎಂದು ಆರೋಪಿಸಿದರು.</p>
<p>ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ದ್ವಿದಸ ಸಹಾಯಕರು ಪ್ರತಿಯೊಂದಕ್ಕೂ ಲಂಚ ಕೇಳುತ್ತಿದ್ದಾರೆ. ಲಂಚ ಕೊಡದವರ ವಿರುದ್ಧ ದರ್ಪ ತೋರುತ್ತಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಸಾರ್ವಜನಿಕರಿಗೆ ಸರ್ಕಾರಿ ಸೇವೆ ಒದಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.</p>
<p>ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸೈಯದ್ ಜಬ್ಬಾರ್ , ಉಪಾಧ್ಯಕ್ಷ ಕರಿಯಣ್ಣ , ಖಜಾಂಚಿ ಹನುಮಂತಪ್ಪ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ್ , ಸಂಚಾಲಕ ಸೈಯದ್ ಸದ್ದಾರಿ , ಕಾರ್ಯಕಾರಿಣಿ ಸದಸ್ಯರಾದ ಕರಿಯಪ್ಪ , ರಹಮತ್ ಉಲ್ಲಾ , ಸುಭಾನ್ , ನರಸಿಂಹಮೂರ್ತಿ , ಅಫೈಲ್ ಖಾನ್ , ಕಣುಮಪ್ಪ , ರಾಮಚಂದ್ರರಾವ್ , ರಂಗಸ್ವಾಮಿ , ದಾದಾಪೀರ್ , ಸತೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು .</p>
<p><strong>ವರದಿ: ಮುರುಳಿಧರನ್ ಆರ್.. ಹಿರಿಯೂರು.</strong></p>
<hr />
<p><strong>ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.</strong></p>
<p><strong>ವಾಟ್ಸಾಪ್ ಗ್ರೂಪ್ ಗೆ ಸೇರಿ: </strong><a href="https://chat.whatsapp.com/Co3qCxRDyz3FBQg7y8GfBB">https://chat.whatsapp.com/Co3qCxRDyz3FBQg7y8GfBB</a></p>
<p>The post <a href="https://nammatumakuru.com/kandya-ahara-nerekshikaru-sarvanejjikar-spandsuthilla/">ಕಂದಾಯ , ಆಹಾರ ನಿರೀಕ್ಷಕರು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ: ಕಾರ್ಮಿಕರಿಂದ ಪ್ರತಿಭಟನೆ</a> appeared first on <a href="https://nammatumakuru.com">nammatumakuru</a>.</p>
]]></content:encoded>
					
					<wfw:commentRss>https://nammatumakuru.com/kandya-ahara-nerekshikaru-sarvanejjikar-spandsuthilla/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಕಾರ್ಖಾನೆಯಲ್ಲಿ ಸ್ಫೋಟ 6 ಕಾರ್ಮಿಕರು ಸಾವು</title>
		<link>https://nammatumakuru.com/karkhaneyalli-sphota-6-karmikaru-savu/</link>
					<comments>https://nammatumakuru.com/karkhaneyalli-sphota-6-karmikaru-savu/#respond</comments>
		
		<dc:creator><![CDATA[admin]]></dc:creator>
		<pubDate>Tue, 12 Apr 2022 06:25:07 +0000</pubDate>
				<category><![CDATA[ರಾಷ್ಟ್ರೀಯ ಸುದ್ದಿ]]></category>
		<category><![CDATA[BreakingNews]]></category>
		<category><![CDATA[district news]]></category>
		<category><![CDATA[gujarath]]></category>
		<category><![CDATA[international news]]></category>
		<category><![CDATA[KannadaNews]]></category>
		<category><![CDATA[mahanayaka]]></category>
		<category><![CDATA[mahanayakanews]]></category>
		<category><![CDATA[national news]]></category>
		<category><![CDATA[ಅಂತಾರಾಷ್ಟ್ರೀಯ ಸುದ್ದಿ]]></category>
		<category><![CDATA[ಕನ್ನಡ ಸುದ್ದಿ]]></category>
		<category><![CDATA[ಜಿಲ್ಲಾ ಸುದ್ದಿ]]></category>
		<category><![CDATA[ಬ್ರೇಕಿಂಗ್ ನ್ಯೂಸ್]]></category>
		<category><![CDATA[ಮಹಾನಾಯಕ]]></category>
		<category><![CDATA[ಮಹಾನಾಯಕ ಡಾಟ್ ಇನ್]]></category>
		<guid isPermaLink="false">https://nammatumakuru.com/?p=10792</guid>

					<description><![CDATA[<p>ಗುಜರಾತಿನ ಭರೂಚ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಹ್ಮದಾಬಾದ್ ನಿಂದ ೨೩೫ ಕಿ.ಮೀ. ದೂರದಲ್ಲಿರುವ ದಹೇಜ್ ಕೈಗಾರಿಕಾ ಪ್ರದೇಶದಲ್ಲಿನ ಘಟಕದಲ್ಲಿ ಮುಂಜಾನೆ ೩ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.ಈ ಕುರಿತು ಪ್ರತಿಕ್ರಿಯಿಸಿದ ಭರೂಚ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್, ಮೃತಪಟ್ಟಿರುವ ಆರು ಕಾರ್ಮಿಕರು ರಿಯಾಕ್ಟರ್ ಬಳಿ ಕೆಲಸ ಮಾಡುತ್ತಿದ್ದರು.  ದ್ರಾವಕ ಬಟ್ಟಿ ಇಳಿಸುವ ಪ್ರಕ್ರಿಯೆಯಲ್ಲಿ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದರು. ರಿಯಾಕ್ಟರ್ ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿ [...]</p>
<p>The post <a href="https://nammatumakuru.com/karkhaneyalli-sphota-6-karmikaru-savu/">ಕಾರ್ಖಾನೆಯಲ್ಲಿ ಸ್ಫೋಟ 6 ಕಾರ್ಮಿಕರು ಸಾವು</a> appeared first on <a href="https://nammatumakuru.com">nammatumakuru</a>.</p>
]]></description>
										<content:encoded><![CDATA[<p>ಗುಜರಾತಿನ ಭರೂಚ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ.</p>
<p>ಅಹ್ಮದಾಬಾದ್ ನಿಂದ ೨೩೫ ಕಿ.ಮೀ. ದೂರದಲ್ಲಿರುವ ದಹೇಜ್ ಕೈಗಾರಿಕಾ ಪ್ರದೇಶದಲ್ಲಿನ ಘಟಕದಲ್ಲಿ ಮುಂಜಾನೆ ೩ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.ಈ ಕುರಿತು ಪ್ರತಿಕ್ರಿಯಿಸಿದ ಭರೂಚ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್, ಮೃತಪಟ್ಟಿರುವ ಆರು ಕಾರ್ಮಿಕರು ರಿಯಾಕ್ಟರ್ ಬಳಿ ಕೆಲಸ ಮಾಡುತ್ತಿದ್ದರು.  ದ್ರಾವಕ ಬಟ್ಟಿ ಇಳಿಸುವ ಪ್ರಕ್ರಿಯೆಯಲ್ಲಿ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದರು.</p>
<p>ರಿಯಾಕ್ಟರ್ ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಿಯಾಕ್ಟರ್ ಬಳಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬೆಂಕಿಯನ್ನು ಸಹ ನಿಯಂತ್ರಣಕ್ಕೆ ತರಲಾಗಿದೆ. ಘಟನೆಯಲ್ಲಿ ಬೇರೆ ಯಾರೂ ಗಾಯಗೊಂಡಿಲ್ಲ ಎಂದು ಅವರು ಹೇಳಿದರು.</p>
<p><strong>ವರದಿ: ಆಂಟೋನಿ</strong></p>
<hr />
<p><strong>ನಮ್ಮತುಮಕೂರು.</strong><strong>ಕಾಂನ </strong><strong>ಕ್ಷಣ </strong><strong>ಕ್ಷಣದ </strong><strong>ಸುದ್ದಿಗಳನ್ನು </strong><strong>ಪಡೆದುಕೊಳ್ಳಲು </strong><strong>ನಿಮ್ಮ </strong><strong>ವಾಟ್ಸಾಪ್ </strong><strong>ಗ್ರೂಪ್ </strong><strong>ಗಳಿಗೆ 9686399493 </strong><strong>ನಂಬರ್ </strong><strong>ಸೇರಿಸಿಕೊಳ್ಳಿ.</strong></p>
<p><strong>ವಾಟ್ಸಾಪ್</strong> <strong>ಗ್ರೂಪ್</strong> <strong>ಗೆ</strong> <strong>ಸೇರಿ</strong><strong>: </strong><a href="https://chat.whatsapp.com/LV1k4NzQEjNBnyYQyGVYP5">https://chat.whatsapp.com/LV1k4NzQEjNBnyYQyGVYP5</a></p>
<p>The post <a href="https://nammatumakuru.com/karkhaneyalli-sphota-6-karmikaru-savu/">ಕಾರ್ಖಾನೆಯಲ್ಲಿ ಸ್ಫೋಟ 6 ಕಾರ್ಮಿಕರು ಸಾವು</a> appeared first on <a href="https://nammatumakuru.com">nammatumakuru</a>.</p>
]]></content:encoded>
					
					<wfw:commentRss>https://nammatumakuru.com/karkhaneyalli-sphota-6-karmikaru-savu/feed/</wfw:commentRss>
			<slash:comments>0</slash:comments>
		
		
			</item>
	</channel>
</rss>
