nammatumakuru

    Subscribe to Updates

    Get the latest creative news from FooBar about art, design and business.

    What's Hot

    2.15 ಮೌಲ್ಯದ ಡ್ರಗ್ಸ್ ಮಾರಾಟ: ಇಬ್ಬರು ವಿದೇಶಿ ಪ್ರಜೆಗಳ ಬಂಧನ

    October 14, 2025

    3 ತಿಂಗಳಿಂದ ಸಿಗದ ಸಂಬಳ: ಜೀವನ ಕೊನೆಗಾಣಿಸಿದ ಗ್ರಂಥಾಲಯ ಮೇಲ್ವಿಚಾರಕಿ

    October 14, 2025

    ಮಧುಗಿರಿ | ತುಮುಲ್ ಚುನಾವಣೆ: ಬಿ.ನಾಗೇಶಬಾಬು ಅನರ್ಹ: ಕೊಂಡವಾಡಿ ಚಂದ್ರಶೇಖರ್ ಗೆ ಒಲಿದ ಅದೃಷ್ಟ

    October 14, 2025
    Facebook Twitter Instagram
    ಟ್ರೆಂಡಿಂಗ್
    • 2.15 ಮೌಲ್ಯದ ಡ್ರಗ್ಸ್ ಮಾರಾಟ: ಇಬ್ಬರು ವಿದೇಶಿ ಪ್ರಜೆಗಳ ಬಂಧನ
    • 3 ತಿಂಗಳಿಂದ ಸಿಗದ ಸಂಬಳ: ಜೀವನ ಕೊನೆಗಾಣಿಸಿದ ಗ್ರಂಥಾಲಯ ಮೇಲ್ವಿಚಾರಕಿ
    • ಮಧುಗಿರಿ | ತುಮುಲ್ ಚುನಾವಣೆ: ಬಿ.ನಾಗೇಶಬಾಬು ಅನರ್ಹ: ಕೊಂಡವಾಡಿ ಚಂದ್ರಶೇಖರ್ ಗೆ ಒಲಿದ ಅದೃಷ್ಟ
    • ವಲ್ಲಭಭಾಯಿ ಪಟೇಲ್ ಎರಡು ಬಾರಿ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು: ಬೀದರ್ ನಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ
    • ನಂದಿಹಳ್ಳಿ—ಮಲ್ಲಸಂದ್ರ ಬೈಪಾಸ್ ರಸ್ತೆ ವಿರೋಧಿಸಿ ಪ್ರತಿಭಟನೆ
    • ನ್ಯಾಯಮೂರ್ತಿ ಮೇಲೆ ‘ಶೂ’ ಎಸೆದ ವಕೀಲನನ್ನು ಕೂಡಲೇ ಬಂಧಿಸಿ: ಚಿತ್ರ ನಟ ಚೇತನ್ ಅಹಿಂಸಾ
    • ಬೇಂದ್ರೆ ಅವರ ವಿಚಾರಗಳು ಜಾತಿ, ಮತ, ಧರ್ಮ, ಪ್ರದೇಶ ಮೀರಿ ಜನರನ್ನು ಇಂದಿಗೂ ಆಕರ್ಷಿಸುತ್ತಿವೆ: ಅನಂತಕೃಷ್ಣ ದೇಶಪಾಂಡೆ
    • ಅಕ್ಟೋಬರ್ 15: ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್’ಗಾರ್  ಯೋಜನೆ ಕಾರ್ಯಕ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೇವಲ ಮೂರ್ನಾಲ್ಕು ಜನರಿಂದ ರಾಜಕೀಯ ಚಿತ್ರಣ ಬದಲಾಗುವುದಿಲ್ಲ ಎಸ್ ಆರ್ ಶ್ರೀನಿವಾಸ್
    ಗುಬ್ಬಿ October 31, 2021

    ಕೇವಲ ಮೂರ್ನಾಲ್ಕು ಜನರಿಂದ ರಾಜಕೀಯ ಚಿತ್ರಣ ಬದಲಾಗುವುದಿಲ್ಲ ಎಸ್ ಆರ್ ಶ್ರೀನಿವಾಸ್

    By Ganesh TumkuruOctober 31, 2021No Comments2 Mins Read
    Bagina

    ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ, ಬ್ಯಾಡಿಗೆರೆ ಗ್ರಾಮದಲ್ಲಿನ ಅಜ್ಜಮ್ಮನಕೆರೆ ತುಂಬಿದ ಹಿನ್ನಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕಿನ  ಬಹುತೇಕ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಇದರಿಂದಾಗಿ ರೈತರ ಕೊಳವೆ ಬಾವಿಗಳಲ್ಲಿ ಅಂತರ್ಜಾಲ ವೃದ್ಧಿಸುತ್ತದೆ ತಾಲ್ಲೂಕಿನ ರೈತರು ನೆಮ್ಮದಿಯ ಜೀವನ ನಡೆಸಲು ಅನುಕೂಲವಗುತ್ತಿದೆ ಎಂದು ತಿಳಿಸಿದರು.

    ರಾಜಕೀಯ ಎಂಬುದು ನಿಂತ ನೀರಲ್ಲ ಆನೇಕರು ಬರುತ್ತಾರೆ ಹೋಗುತ್ತಾರೆ ನನ್ನ ರಾಜಕೀಯ ಜೀವನದಲ್ಲಿ ಜೆಡಿಎಸ್ ಪಕ್ಷದ ಬಾಗಿಲು ಮುಚ್ಚಿದೆ ಎಂದು ಹೇಳಿರುವ ವರಿಷ್ಠರು ನನ್ನನ್ನು ಪಕ್ಷದಿಂದ ಆಚೆ ಕಳುಹಿಸಿಕೊಡವ ಉದ್ದೇಶ ಹೊಂದಿರುವಾಗ ಮೇಲೆ ಬಿದ್ದು ಹೋಗಿ ಅಂಗಲಾಚುವ ವ್ಯಕ್ತಿತ್ವ ನನ್ನದಲ್ಲ ನಮ್ಮ ಜೋತೆಗಿದ್ದ ಮೂರ್ನಾಲ್ಕು ಜನ ಆಚೆ ಹೋದ ಮಾತ್ರಕ್ಕೆ ಗುಬ್ಬಿ ತಾಲ್ಲೂಕಿನ ರಾಜಕೀಯ ಚಿತ್ರಣ ಬದಲಾಗುವುದಿಲ್ಲ.


    Provided by
    Provided by
    Provided by

    ಪ್ರಸ್ತುತ ನಾನು ಇಂದಿಗೂ ಜೆಡಿಎಸ್ ಪಕ್ಷದ ಶಾಸಕನಾಗಿದ್ದೇನೆ ಮುಂಬರುವ ಸ್ಥಳೀಯ ಚುನಾವಣೆ ಜೀಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ನಮ್ಮ ಪ್ರೀತಿಯ ಮತದಾರ ಬಂದುಗಳು ಹಾಗು ನಮ್ಮ ಕಾರ್ಯಕರ್ತರ ತಿರ್ಮಾನದಂತೆ ನಮ್ಮ ರಾಜಕೀಯ ನೇಡೆ ಮುಂದುವರಿಯಲಿದೆ ನಮ್ಮ ಕಾರ್ಯಕರ್ತರ ತಿರ್ಮಾನವೇ ಅಂತಿಮ ನಿರ್ಧಾರ ಎಂದರು.

    ನಾನು ಯಾವತ್ತೂ ಅವರ ವಿಚಾರದಲ್ಲಿ ಮಾಧ್ಯಮದಲ್ಲಿ ತಪ್ಪು ಹೇಳಿಕೆಯನ್ನು ನಿಡಿರುವುದ್ದಿಲ್ಲ  ಅವರ ಹೇಳಿಕೆಗೆ ನಾನು ಪ್ರತ್ಯೂತ್ತರ ನೀಡಿದ್ದೇನೆ ನನ್ನಿಂದ ಯಾವುದೇ ಲೋಪಗಳು ಆಗಿಲ್ಲ  ನಾನು ರೇವಣ್ಣನವರ ಮನೆಗೆ ಹೋದಾಗಲೂ ಸಾ ರಾ ಮಹೇಶ್ ರವರು ನನ್ನನ್ನು ಕುಮಾರಸ್ವಾಮಿ ಅವರ ಬಳಿ ಮಾತನಾಡಿಸಲು  ಬಹಳಷ್ಟು ಪ್ರಯತ್ನಿಸಿದರು ಅವರು ನನ್ನ ಜೋತೆಗೆ ಮಾತನಾಲು ನಿರಾಕರಿಸಿದ್ದಾರೆ ಪಕ್ಷದ ಕಾರ್ಯಗಾರದಲ್ಲಿಯೂ ಸಹ ನಾನು ಭಾಗವಹಿಸಿದ್ದಾಗ ಅಲ್ಲಿಯೂ ಸಹ ನನ್ನ ಜೋತೆಗೆ ಮಾತನಾಡಲು ಅವರಿಗೆ ಮನಸ್ಸು ಇರಲಿಲ್ಲ ಎಂದು ನೇರವಾಗಿ ಆಪಾದಿಸಿದರು.

    ಗುಬ್ಬಿ ನಗರದಲ್ಲಿ ನೇಡದ ಪಕ್ಷ ಸೇರ್ಪಡೆ ಸಮಾವೇಶ ಕಾರ್ಯಕ್ರಮಕ್ಕೆ ನನಗೂ ಯಾವುದೇ ಮಾಹಿತಿ ನೀಡದೆ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಜೆಡಿಎಸ್ ಪಕ್ಷದ ಸಮಿತಿಗೂ ಯಾವುದೇ ಮಾಹಿತಿ ನೀಡದಂತೆ ಕಾರ್ಯಕ್ರಮ ಆಯೋಜಿಸಿದ್ದು  ತಪ್ಪಲ್ಲವೇ  ಎಂದು ಪ್ರಶ್ನಿಸಿದರು.

    Bagina Gubbi Kannada News Namma Tumakuru Tumakuru news
    Ganesh Tumkuru
    • Website

    Related Posts

    ಗುಬ್ಬಿ | ಅಕ್ರಮ ಮಸೀದಿ ನಿರ್ಮಾಣ ಆರೋಪ: ಕ್ರಮಕ್ಕೆ ಹೈಕೋರ್ಟ್ ಆದೇಶ

    October 11, 2025

    ಗುಬ್ಬಿ: ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಪಾವತಿಸಿದ ಗ್ರಾಮಸ್ಥರು

    October 7, 2025

    ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆ: ಎನ್.ಎಸ್.ಜಯಕುಮಾರ್

    September 30, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    2.15 ಮೌಲ್ಯದ ಡ್ರಗ್ಸ್ ಮಾರಾಟ: ಇಬ್ಬರು ವಿದೇಶಿ ಪ್ರಜೆಗಳ ಬಂಧನ

    October 14, 2025

    ಬೆಂಗಳೂರು: 2.15 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್ಸ್ ಮತ್ತು ಕೊಕೇನ್ ಮಾರಾಟ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ…

    3 ತಿಂಗಳಿಂದ ಸಿಗದ ಸಂಬಳ: ಜೀವನ ಕೊನೆಗಾಣಿಸಿದ ಗ್ರಂಥಾಲಯ ಮೇಲ್ವಿಚಾರಕಿ

    October 14, 2025

    ಮಧುಗಿರಿ | ತುಮುಲ್ ಚುನಾವಣೆ: ಬಿ.ನಾಗೇಶಬಾಬು ಅನರ್ಹ: ಕೊಂಡವಾಡಿ ಚಂದ್ರಶೇಖರ್ ಗೆ ಒಲಿದ ಅದೃಷ್ಟ

    October 14, 2025

    ವಲ್ಲಭಭಾಯಿ ಪಟೇಲ್ ಎರಡು ಬಾರಿ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು: ಬೀದರ್ ನಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ

    October 14, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.