nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜೈನ್ ಪಿಯು ಕಾಲೇಜು: ವಿಶೇಷ ಶಿಕ್ಷಣ ಮೇಳ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

    September 13, 2025

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಆರೋಗ್ಯ ತಪಾಸಣಾ ಶಿಬಿರ

    September 13, 2025

    ಬಾಲ್ಯ ಶಿಕ್ಷಣದ ಗುಣಮಟ್ಟ ಬಲಪಡಿಸಲು ಸಮುದಾಯದ ಪಾತ್ರ ಬಹುಮುಖ್ಯ: ರವಿಕುಮಾರ್

    September 13, 2025
    Facebook Twitter Instagram
    ಟ್ರೆಂಡಿಂಗ್
    • ಜೈನ್ ಪಿಯು ಕಾಲೇಜು: ವಿಶೇಷ ಶಿಕ್ಷಣ ಮೇಳ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
    • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಆರೋಗ್ಯ ತಪಾಸಣಾ ಶಿಬಿರ
    • ಬಾಲ್ಯ ಶಿಕ್ಷಣದ ಗುಣಮಟ್ಟ ಬಲಪಡಿಸಲು ಸಮುದಾಯದ ಪಾತ್ರ ಬಹುಮುಖ್ಯ: ರವಿಕುಮಾರ್
    • ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷ ದೇವಲಾಪುರ ಸಿದ್ದರಾಜುಗೆ ಸಚಿವ ಮಹದೇವಪ್ಪ ಸನ್ಮಾನ
    • ಶಿಕ್ಷಕರ ದಿನಾಚರಣೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ: ವೇದಿಕೆಯಲ್ಲೇ ಪ್ರತಿಭಟಿಸಿದ ಕಾಂಗ್ರೆಸ್ ಮುಖಂಡರು
    • ಪಿ.ಯು.ಸಿ. ನಂತರ ಮುಂದೇನು ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳಲ್ಲಿ ಉತ್ತರವಿರುವುದಿಲ್ಲ: ಎಂ.ಡಿ.ಶಿವಕುಮಾರ್
    • ಠಾಣಾ ಕುಶನೂರು ನೂತನ  ಪಿಎಸ್ ಐ ಪಟೇಲ್ ಅವರಿಗೆ ಸನ್ಮಾನ
    • ಬೀದರ್:  ಮಾಂಜ್ರಾ ನದಿಗೆ ಬಿದ್ದಿದ್ದ ವ್ಯಕ್ತಿಯ ಶವ ಪತ್ತೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗುಬ್ಬಿ ಕ್ಷೇತ್ರದಿಂದ ಹೆದರಿ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಎಸ್ ಆರ್ ಶ್ರೀನಿವಾಸ್ ಆಕ್ರೋಶ
    ಗುಬ್ಬಿ October 31, 2021

    ಗುಬ್ಬಿ ಕ್ಷೇತ್ರದಿಂದ ಹೆದರಿ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಎಸ್ ಆರ್ ಶ್ರೀನಿವಾಸ್ ಆಕ್ರೋಶ

    By Ganesh TumkuruOctober 31, 2021No Comments2 Mins Read
    gubbi news

    ಗುಬ್ಬಿ: ತಾಲೂಕಿನಲ್ಲೇ ಮಲ್ಲೇಶಪ್ಪನ ಪವಾಡ ಎಂದು ಖ್ಯಾತಿ ಪಡೆದಿರುವ ಅತಿ ದೊಡ್ಡ ಕೆರೆಯಾದ ಕಡಬ ಅಮಾನಿಕೆರೆ ತುಂಬಿ ಕೊಡಿಬಿದ್ದ ಹಿನ್ನೆಲೆಯಲ್ಲಿ ಗಂಗಾ ಪೋಜೆ ಮಾಡಿ ಭಾಗಿನ ಅರ್ಪಿಸಿ ಮಾತಾನಾಡಿದ ಅವರು ಗುಬ್ಬಿ ತಾಲ್ಲೂಕಿನ ಜನರ ಹೃದಯಂತರಾಳದಲ್ಲಿ ನೆಲಸಿ ಅವರ ಮನೆಮಗನಾದ ನಾನು ಯಾರಿಗೂ ಹೆದರಿ ತಾಲೂಕಿನಿಂದ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಇಲ್ಲಿಗೆ ಗೋಣಿಚಿಲದಲ್ಲಿ ತಂದವರು ಟ್ಯಾಕ್ಟರ್ ನಲ್ಲಿ ತುಂಬಿಕೊಂಡು ಬಂದವರನ್ನು ನಾನು ಸಾಕಷ್ಟು ನೊಡಿದ್ದೆನೆ ಎಂದು ಗುಬ್ಬಿ ಶಾಸಕರು ಹಾಗು ಮಾಜಿ ಶಿಕ್ಷಣ ಸಚಿವರು ಆದ ಎಸ್ ಆರ್ ಶ್ರೀನಿವಾಸ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಬಹುತೇಕ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತ ಕೆಲಸ ಮಾಡಲಾಗಿದೆ ಹಾಗಲವಾಡಿ ಹಾಗು ಕೆಲವು ಕೆರೆ ಬಿಟ್ಟರೆ ಉಳಿದಂತೆ ಎಲ್ಲಾ ಕೆರೆಗಳಿಗೆ ನಿರು ತುಂಬಿಸುವ ಕೆಲಸ ಮಾಡಿದ್ದೆವೆ ಈ ಬಾರಿ ಹೇಮಾವತಿ ಜೂತೆಗೆ ವರುಣನ ಸಹಕಾರದಿಂದ ಎಲ್ಲಾ ಕೆರೆಗಳು ತುಂಬಿರುವುದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಅನುಕೂಲ ವಾಗಿದೆ ಅಂತರ್ಜಾಲ ಮಟ್ಟ ಹೆಚ್ಚಾಗಿ ರೈತರ ಕೊಳವೆಬಾವಿಗಳಲ್ಲಿ ನೀರಿನ ಮಟ್ಟವು ಹೆಚ್ಚಿದ್ದು ಜನಸಾಮಾನ್ಯರು ಸುಭಿಕ್ಷವಾದ ಜೀವನ ನಡೆಸಲು ಅನುಕೂಲವಾಗಿದೆ ಎಂದರು.


    Provided by
    Provided by
    Provided by

    ದೇವೇಗೌಡರು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ ಅವರು ಈ ದೇಶಕ್ಕೆ ಪ್ರಧಾನಮಂತ್ರಿಯಾದವರು ಅಂತಹ ವ್ಯಕ್ತಿಗೆ ನಾನು ದ್ರೋಹ ಮಾಡುವಂತ ಕೇಲಸವನ್ನು ಮಾಡಿಲ್ಲ ಕುಮಾರಸ್ವಾಮಿಯವರ ಒಂದು ಸುಳ್ಳು ಹೇಳಿಕೆಯಿಂದ ನಾನು ನನ್ನ ಮೇಲಿನ ಅಪಾದನೆಯನ್ನ ಶಾಸ್ವಾತವಾಗಿ ಎದುರಿಸುವಂತಾಗಿದೆ ಕುಮಾರಸ್ವಾಮಿ ಮಾಡಿರುವಂತ ಕೆಟ್ಟದ್ದನ್ನು ನಾನು ಎಂದಿಗೂ ಮಾಡುವುದಿಲ್ಲ ಅವರು ಯಾವುದೇ ದೇವಾಲಯದಲ್ಲಿ ಬೇಕಾದರೂ ಕರೆದುಕೊಂಡು ಹೋಗಿ ಪ್ರಮಾಣ ಮಾಡಿಸಿದರು ನಾನು ಸಿದ್ದನಿದ್ದೇನೆ ಅವರು ಸಹ ಪ್ರಾಮಾಣಿಕವಾಗಿ ಪ್ರಮಾಣ ಮಾಡಲಿ ನಾನು ತಪ್ಪು ಮಾಡಿದ್ದರೆ ನನ್ನ ಮನೆ ಆಳಾಗಲಿ ಇಲ್ಲ ಅವರ ಮನೆ ಆಳಾಗಲಿ ಎಂದು ಅವರ ಮನದಾಳದ ನೋವಿನ ನುಡಿಗಳನ್ನು ಹಂಚಿಕೊಂಡರು.

    ಗುಬ್ಬಿ ಕ್ಷೇತ್ರದಲ್ಲಿ ನನ್ನಿಂದ ಹೆಚ್ಚಿನ ಸಹಾಯ ಪಡೆದ ವ್ಯಕ್ತಿಗಳೆ ನನಗೆ ವಿರೋಧ ಮಾಡುವುದು ನನಗೆ ಶಾಪವಾಗಿದೆ ಆದರೆ ಯಾರೆ ನನ್ನನ್ನು ವಿರೋಧ ಮಾಡಿದರು ಕ್ಷೇತ್ರದ ಮತದಾರರ ಆಶಿರ್ವಾದ ನನ್ನ ಮೇಲಿದೆ ನಾನು ಯಾವುದಕ್ಕೂ ಜಗ್ಗುವವನಲ್ಲ ನನ್ನ ಮತದಾರ ದೇವರುಗಳು ಮತ್ತು ನಮ್ಮ ಕಾರ್ಯಕರ್ತರು ವಸಣ್ಣ ಎಲ್ಲಿರುತ್ತಾರೆ ಅಲ್ಲಿ ನಾವು ಇರುತ್ತವೆ ಎಂಬ ದೈರ್ಯವನ್ನು ನನ್ನಲ್ಲಿ ತುಂಬಿದ್ದಾರೆ ಆಗಾಗಿ ನನ್ನ ಕ್ಷೇತ್ರದ ಜನರ ಹಾಗು ಕಾರ್ಯಕರ್ತರ ನಾಡಿಮಿಡಿತ ಏನೆಂಬುದು ನನಗೆ ತಿಳಿದಿದೆ ನನಗೆ ಯಾವುದೇ ಎದುರಾಳಿ ಬಂದರು ಅವರನ್ನು ಎದುರಿಸಲು ನಾನು ಸಮರ್ಥವಾಗಿ ಸಿದ್ದನಿದ್ದೇನೆ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು.ಕೂಪ್ಪ ದೇವರಾಜು. ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಂಗಯ್ಯ .ಮುಖಂಡರಾದ ವೆಂಕಟೇಶ್ ದರ್ಶನ್ ಗೌಡ . ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಾಲಿಯಪ್ಪ. ದಲಿತ ಮುಖಂಡರಾದ ಕಡಬ ಶಂಕರ್ . ಯುವ ಮುಖಂಡ ಕೆ ಆರ್ ವೆಂಕಟೇಶ್. ಹಾಗು ಕಡಬ ಹೋಬಳಿಯ ಕಾರ್ಯಕರ್ತರು ಭಾಗವಹಿಸಿದ್ದರು.

    ಯೋಗೀಶ್ ಮೇಳೇಕಲ್ಲಹಳ್ಳಿ

    gubbi news Namma Tumakuru Tumakuru news
    Ganesh Tumkuru
    • Website

    Related Posts

    ಸ್ನೇಹಿತನ ಜೊತೆ ಪತ್ನಿ ಪರಾರಿ : ಸೆಲ್ಫಿ ವಿಡಿಯೋ ಫೇಸ್ ಬುಕ್ ಗೆ ಹರಿಬಿಟ್ಟು ನೇಣಿಗೆ ಶರಣಾದ ಪತಿರಾಯ..!!.

    February 18, 2025

    ಕೆರೆಗೆ ಬಿದ್ದು ತಾಯಿ– ಮಗಳ ದಾರುಣ ಸಾವು

    January 10, 2025

    ಹಕ್ಕು ಪತ್ರ ವಿತರಣೆಯಲ್ಲಿ ಲೋಪ: ದಲಿತ ಕುಟುಂಬಗಳಿಂದ ಆಹೋರಾತ್ರಿ ಧರಣಿ

    December 4, 2024
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಜೈನ್ ಪಿಯು ಕಾಲೇಜು: ವಿಶೇಷ ಶಿಕ್ಷಣ ಮೇಳ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

    September 13, 2025

    ತುಮಕೂರು: ಜೈನ್ ಪಿಯು ಕಾಲೇಜು, ತುಮಕೂರು ವತಿಯಿಂದ ಸತ್ಯಮಂಗಲದ ಜೆಜಿಐ ಹಾಲ್‌ ನಲ್ಲಿ ವಿಶೇಷ ಶಿಕ್ಷಣ ಮೇಳ ಹಾಗೂ ವೃತ್ತಿ…

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಆರೋಗ್ಯ ತಪಾಸಣಾ ಶಿಬಿರ

    September 13, 2025

    ಬಾಲ್ಯ ಶಿಕ್ಷಣದ ಗುಣಮಟ್ಟ ಬಲಪಡಿಸಲು ಸಮುದಾಯದ ಪಾತ್ರ ಬಹುಮುಖ್ಯ: ರವಿಕುಮಾರ್

    September 13, 2025

    ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷ ದೇವಲಾಪುರ ಸಿದ್ದರಾಜುಗೆ ಸಚಿವ ಮಹದೇವಪ್ಪ ಸನ್ಮಾನ

    September 13, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.