ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 2ನೇ ಖೇಲೋ ಮಾಸ್ಟರ್ ಗೇಮ್ ಗೆ ಕರ್ನಾಟಕದಿಂದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ತುಮಕೂರು ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಕ್ರೀಡಾಪಟುಗಳು 30/04/2022, 3/05/2022 ರಂದು ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಆಡಲಿದ್ದಾರೆ. ಈ ಒಂದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರ ವಿವರ ಈ ಕೆಳಗಿನಂತಿದೆ.
*ಉದಯಕುಮಾರ್ ಚಿಕ್ಕಮರಳಿ
ದೈಹಿಕ ಶಿಕ್ಷಣ ಶಿಕ್ಷಕರು
SBG ವಿದ್ಯಾಲಯ ಮಾಯಸಂದ್ರ
* ಗಿರಿಧರ್KS
ದೈಹಿಕ ಶಿಕ್ಷಣ ಶಿಕ್ಷಕರು
SBG ವಿದ್ಯಾಲಯ ಮಾಯಸಂದ್ರ
*ಶ್ರೀಧರ್ H
ಸಹಶಿಕ್ಷಕರು
NVSSJCHS ಬ್ಯಾಲಹಳ್ಳಿ ಗೇಟ್ ತುರುವೇಕೆರೆ
*ವೆಂಕಟೇಶ್ T
NVSSJCHS ಬ್ಯಾಲಹಳ್ಳಿ ಗೇಟ್ ತುರುವೇಕೆರೆ
*ಕಿರಣ್ ಕುಮಾರ್ Y S
SKBRHS ಡಿ ಕಲ್ಕೆರೆ ತುರುವೇಕೆರೆ
* ವಿಶ್ವನಾಥ್ B H
ಸಹಶಿಕ್ಷಕರು SSRHS ಪುರ
ತುರುವೇಕೆರೆ
*ರಕ್ಷಿತ್ C B
ಸಹಶಿಕ್ಷಕರು
ಶಂಕರಾನಂದ ಭಾರತಿ ವಿದ್ಯಾಪೀಠ ಕುವೆಂಪು ಪ್ರೌಢಶಾಲೆ ಕುಂತಿಬೆಟ್ಟ,ಪಾಂಡವಪುರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5