ಛಲವಾದಿ ಆದಿಜಾಂಭವ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ಧಿ ಸಂಘ ನವೆಂಬರ್ 2ರಂದು ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು 11 ಗಂಟೆಗೆ ನಡೆಸಲಾಯಿತು. 31 ಜನ ಸದಸ್ಯರು ತಿಳಿಸಿದ ವಿಚಾರಗಳನ್ನು ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಯಿತು.
ಛಲವಾದಿ ಆದಿಜಾಂಭವ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮುದಾಯದ ಮುಖಂಡರುಗಳಿಂದ ಸಭೆ ನಡೆಸಿದರು.
ದಲಿತರಿಗೆ ಭೂಮಿ ಮತ್ತು ವಸತಿ ವಿಷಯವಾಗಿ ಚರ್ಚೆ ನಡೆಸಲಾಯಿತು, ಸಭೆಯಲ್ಲಿ ರಂಗಯ್ಯ, ರಾಮಯ್ಯ ಪಿ.ಎನ್. ರಘಣ್ಣ ಕೇಬಲ್, ಭಾನುಪ್ರಕಾಶ್ ರಾಘವೇಂದ್ರ ಸ್ವಾಮಿ, ಶಿವಾಜಿ ಜೈಪುರ, ಹಬ್ಬತ್ತನಹಳ್ಳಿ ಶ್ರೀನಿವಾಸ್, ಬಂಡೆಕುಮಾರ್, ರಾಮಯ್ಯ ಟಿ.ಸಿ., ಮತ್ತು ಶೇಖರ್ ಉಪಸ್ಥಿತರಿದ್ದರು.