ಮಧುಗಿರಿ: ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಜಿಲ್ಲಾಮಟ್ಟದ ಶ್ರೀ ಕಣಿವೆ ಕಬ್ಬಡಿ ಸ್ಪೋರ್ಟ್ಸ್ ಆಯೋಜನೆ ಮಾಡಲಾಯಿತು.
ಈ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 10,000 ತುಮಕೂರಿನ ‘ಎ’ ತಂಡ ಗಳಿಸಿದ್ರೆ, ದ್ವಿತೀಯ ಬಹುಮಾನ 5,000 ದೊಡ್ಡೇರಿ ತಂಡಗಳಿಸಿತು, ತೃತೀಯ ಬಹುಮಾನ ತುಮಕೂರಿನ ಮತ್ತೊಂದು ‘ಬಿ’ ತಂಡ ಪಡೆಯಿತು, ಸಮಾಧಾನಕರ ನಾಲ್ಕನೇ ಬಹುಮಾನ ಸೋದೇನಳ್ಳಿ ಗಳಿಸಿತು.
ಈ ಕಾರ್ಯಕ್ರಮದಲ್ಲಿ ಕೈಗಾರಿಕಾ ಉದ್ಯಮಿ ಡಿ.ಟಿ.ವೆಂಕಟೇಶ್, ಡಿ.ಆರ್.ರಮೇಶ್, ಪ್ರಸನ್ನ ಕುಮಾರ್, ನಾಗಮಣಿ ರಂಗಸ್ವಾಮಿ, ವಕೀಲರ ಶಿವಣ್ಣ, ಡಿ.ವಿ.ಮಂಜುನಾಥ್, ದೊಡ್ಡೇರಿ ಕಣಿ ಮಯ್ಯ, ದೊಡ್ಡೇರಿ ಮಹಾಲಿಂಗಯ್ಯ, ಶಿವಣ್ಣ, ಕೆ.ಹರ್ಷವರ್ಧನ್, ಕಾಂತರಾಜ್, ಆರಾಧ್ಯ, ರಾಕೇಶ್, ಚೇತನ್, ಕಾಂತರಾಜ್, ಗೋವಿಂದ, ಪ್ರವೀಣ್ ಇನ್ನು ಮುಂತಾದವರು ಭಾಗವಹಿಸಿದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB