ಮಧುಗಿರಿ: ಬಡವನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಲ್ದಿ ಉತ್ಸವ ಬಹಳ ಅದ್ದೂರಿಯಾಗಿ ನೆರವೇರಿತು. ಈ ಜಲಧಿ ಉತ್ಸವದಲ್ಲಿ ಭೂತನ ಸೇವೆ ಹಾಗೂ ಬಾಣ ಹೋರುವ ಪೂಜ ಕಾರ್ಯಕ್ರಮ ನೆರವೇರಿತು.
ಸಾವಿರಾರು ಭಕ್ತಾದಿಗಳು ಶ್ರೀ ಲಕ್ಷ್ಮಿ ರಂಗನಾಥನ ಸ್ವಾಮಿ ಆಶೀರ್ವಾದ ಪಡೆದರು. ವಿಶೇಷವೇನೆಂದರೆ ತಣ್ಣೀರು ಮಾಡಿ ಸ್ನಾನ ಮತ್ತು ಸುತ್ತಮುತ್ತಲಿನಿಂದ ಬಂದಂತಹ ಭಕ್ತಾದಿಗಳು, ಆಹಾರ ಊಟದ ವ್ಯವಸ್ಥೆ ಮಜ್ಜಿಗೆ ಪಾನಕ ಹೆಸರು ಬೆಳೆ ಇನ್ನು ಮುಂತಾದವು ಭಕ್ತಾದಿಗಳಿಗೆ ಸಹಕರಿಸಿದರು.
ರಂಗನಾಥ್ ಹೇಮಂತ್ ರವರಿಂದ ಭೂತನ ಸೇವೆಗೆ ಮಣೆವು ವ್ಯವಸ್ಥೆ ಮಾಡಿದರು. ಈ ಉತ್ಸವಕ್ಕೆ ಆರ್.ರಾಜೇಂದ್ರ ರವರು ಶಾಸಕರಾದ ವೀರಭದ್ರಯ್ಯನವರು ಭೇಟಿ ನೀಡಿದರು. ದೇವಸ್ಥಾನದ ಅರ್ಚಕರು ಕೈವಾಡದವರು ಸಂಘ ದವರು ಯಜಮಾನರು ಭಕ್ತಾದಿಗಳು ಭಾಗವಹಿಸಿದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ