ತುಮಕೂರು: ಇಲ್ಲಿನ ಅಮಾನಿಕೆರೆ ಉದ್ಯಾನವನದಲ್ಲಿ ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಖಿಲ ಕರ್ನಾಟಕ ಡಾಕ್ಟರ್ ಜಿ. ಪರಮೇಶ್ವರ್ ಯುವಸೇನೆ ಹಾಗೂ ದಲಿತಪರ ಪ್ರಗತಿಪರ ಸಂಘಟನೆಗಳಿಂದ ಬುಧವಾರ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಿಸಲಾಯಿತು.
ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಿಸಲಾಯಿತು. ಇದೇ ವೇಳೆ ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೇನೆ ಜಿಲ್ಲಾ ಅಧ್ಯಕ್ಷರು ನರಸಿಂಹಮೂರ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷರು ಪಿ. ಎನ್. ರಾಮಯ್ಯ. ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕರು ಟಿ ಆರ್ ನಾಗೇಶ್ ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾ ಗೌರವಧ್ಯಕ್ಷರು ಗುರುಪ್ರಸಾದ್ ಟಿ ಆರ್ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ. ನಿಧಿ ಕುಮಾರ್. ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾ ಅಧ್ಯಕ್ಷರು ಗೋವಿಂದ ರಾಜ್.ಕೆ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷರು ಸಿದ್ದಲಿಂಗಯ್ಯ ಜಿ ಸಿ ದಲಿತ ಸಂಘರ್ಷ ಸಮಿತಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರು ರಾಜೇಶ್ ಎಚ್. ಬಿ. ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ತುಮಕೂರು ನಗರ ಅಧ್ಯಕ್ಷರು ಮನು ಟಿ ನರಸಿಂಹರಾಜು ಏಡಿ ಅಗಲಕೋಟೆ ಡಾಕ್ಟರ್ ಜಿ ಪರಮೇಶ್ವರ್ ಯುವಸೇನೆ ರಾಜ್ಯ ಕಾನೂನು ಸಲಹೆಗಾರರು ರಜನಿಕಾಂತ್. ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷರು ಆಟೋ ಶಿವರಾಜ್ ದಲಿತ ಸಂಘರ್ಷ ಸಮಿತಿ ತುಮಕೂರು ನಗರ ಅಧ್ಯಕ್ಷರು ನಾರಾಯಣ. ದಲಿತ ಸಂಘರ್ಷ ಸಮಿತಿ ತುಮಕೂರು ನಗರ ಉಪಾಧ್ಯಕ್ಷರು ಮಾರುತಿ. ಡಾ. ಅಂಬೇಡ್ಕರ್ ಪ್ರಚಾರಸಮಿತಿ ತಾಲೂಕು ಗೌರವಧ್ಯಕ್ಷರು ರಾಮಸ್ವಾಮಯ್ಯ ಕೋತಿ ಹಳ್ಳಿ. ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ತುಮಕೂರು ಗ್ರಾಮಾಂತರ ಅಧ್ಯಕ್ಷರು ಸಿದ್ದಲಿಂಗಯ್ಯ ಕೆ. ಎನ್. ನರಸಿಂಹರಾಜ್ ಎಚ್.ಎನ್. ಶಿವರಾಜ್ ಕುಚಂಗಿ. ವಸಂತ್ ಕುಮಾರ್ ನರಸಾಪುರ. ಅಣ್ಣಪ್ಪ ನರಸಾಪುರ. ತ್ಯಾಗರಾಜ್. ಜಬಿ ಉಲ್ಲಾ ಶಿವಣ್ಣ ಒಕ್ಕೊಡಿ ರಾಜಶೇಖರ್ ಬೋರೇಗೌಡ ಮುಜ ಮುಲ್ಲಾ ಶಿವು ಎತ್ತಿನಹಳ್ಳಿ ಇನ್ನು ಮುಂತಾದವರು ಉಪಸ್ಥಿತರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700