nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಾಲಬಾಧೆಗೆ ಯುವ ರೈತ ಬಲಿ

    August 6, 2025

    ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ 1 ಕೋಟಿ ಅನುದಾನ:  ಸಂಸದ ಸಾಗರ್ ಖಂಡ್ರೆ

    August 6, 2025

    ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ: ಶಾಸಕ ಅನಿಲ್ ಚಿಕ್ಕಮಾಧು

    August 5, 2025
    Facebook Twitter Instagram
    ಟ್ರೆಂಡಿಂಗ್
    • ಸಾಲಬಾಧೆಗೆ ಯುವ ರೈತ ಬಲಿ
    • ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ 1 ಕೋಟಿ ಅನುದಾನ:  ಸಂಸದ ಸಾಗರ್ ಖಂಡ್ರೆ
    • ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ: ಶಾಸಕ ಅನಿಲ್ ಚಿಕ್ಕಮಾಧು
    • ಕುಸಿದು ಬಿದ್ದ ಬಲದಂಡೆ ನಾಲೆ ಸೇತುವೆ: ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ
    • ವೈ.ಎನ್.ಹೊಸಕೋಟೆ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿ: ನೇಕಾರರ ಸಂತಸ
    • ಕೊಳ್ಳುರದಲ್ಲಿ ಸಂಸದ ಸಾಗರ ಖಂಡ್ರೆಗೆ ಅದ್ದೂರಿ ಸನ್ಮಾನ
    • ಶಿಕ್ಷಣ ಕ್ಷೇತ್ರಕ್ಕೆ ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅವಿಸ್ಮರಣೀಯ: ಉದಯ್ ಕೆ.
    • ಗಣಿಭಾದಿತ ಗ್ರಾಮಗಳಿಗೆ ವಸತಿ ಅಸಮರ್ಪಕ ಹಂಚಿಕೆ: ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಆರೋಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಡಿಜಿಪಿ ಚಂದ್ರಶೇಖರ್ ವಿರುದ್ಧ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ವಾಗ್ದಾಳಿ
    ತುಮಕೂರು October 4, 2024

    ಎಡಿಜಿಪಿ ಚಂದ್ರಶೇಖರ್ ವಿರುದ್ಧ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ವಾಗ್ದಾಳಿ

    By adminOctober 4, 2024No Comments1 Min Read
    m t krishnappa

    ತುಮಕೂರು: ಕ್ಯಾಬಿನೇಟ್ ಮಿನಿಸ್ಟರ್ ನ ಹಂದಿಗೆ ಹೋಲಿಸಿ ಮಾತನಾಡಿರೋದು ಹೇಯ ಕೃತ್ಯ ಇದನ್ನ ಖಂಡಿಸ್ತೇನೆ ಎಂದು ಕುಮಾರಸ್ವಾಮಿಯನ್ನ ಹಂದಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಚಂದ್ರಶೇಖರ್ ವಿರುದ್ದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಹರಿಹಾಯ್ದಿದ್ದಾರೆ.

    ಒಬ್ಬ ಪಂಚಾಯಿತಿ ಸದಸ್ಯನೂ ಆಗೇ ಮಾತನಾಡೋಲ್ಲ, ಹಾಗೆ ಮಾತನಾಡಿದ್ದಾನೆ. ನಾವು ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ಇವನೇ ಭ್ರಷ್ಟ. ರಾಜಕಾಲುವೆ ಒತ್ತಿ 33 ಅಂತಸ್ಥಿನ ಅಪಾರ್ಟ್ ಮೆಂಟ್ ಕಟ್ಟುತ್ತಿದ್ದಾನೆ. ಇಂತಹ ಭ್ರಷ್ಟರನ್ನ ಎಡಿಜಿಪಿ ಲೋಕಾಯುಕ್ತ ಮಾಡಿದ್ರೆ ಏನಾಗುತ್ತೆ? ಬೇಲಿನೇ ಎದ್ದು ಹೊಲ ಮೇಯುವಂತಾಗುತ್ತದೆ ಎಂದು ಅವರು ಕಿಡಿಕಾರಿದರು.


    Provided by
    Provided by

    ಈತ ಒಂದು ಎಕರೆ ವಿಲ್ಲಾದಲ್ಲಿ ವಾಸವಿದ್ದಾನೆ ಅತ್ಯಂತ ಭ್ರಷ್ಟ ಅಧಿಕಾರಿ. ಈ ಬಗ್ಗೆ ಸಿದ್ದರಾಮಯ್ಯ ಎಡಿಜಿಪಿಗೆ ಸಪೋರ್ಟ್ ಮಾಡೋದು ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ಎಂ.ಟಿ.ಕೃಷ್ಣಪ್ಪ ವಾಗ್ದಾಳಿ ನಡೆಸಿದರು.

    ಕಾನೂನು ತಿಳಿದುಕೊಂಡವನೇ ಸಿದ್ದರಾಮಯ್ಯ ಅವನಿಗೆ ಬುದ್ದಿ ಇಲ್ಲ ಅನ್ನೋದಕ್ಕೆ ಎಡಿಜಿಪಿ ಸಪೋರ್ಟ್ ಮಾಡೋದೆ ಇದೆ ಸಾಕ್ಷಿ. ಅವನ ಅನುಕೂಲಕ್ಕಾಗಿ ಹಿಂಬದಿಯಿಂದ ಭ್ರಷ್ಟ ಅಧಿಕಾರಿಗಳಿಗೆ ಸಪೋರ್ಟ್ ಮಾಡ್ತಾವನೆ. ಕಳೆದ ಭಾರೀ ಲೋಕಾಯುಕ್ತ ಮುಚ್ಚಿ ಅವನ ಸ್ವಾರ್ಥಕ್ಕೆ ಎಸಿಬಿ ಸ್ಥಾಪನೆ ಮಾಡಿದ್ದ. 1650 ಎಕರೆ ಇನ್ ಡೈರೆಕ್ಟ್ ಲೀ ಡಿ ನೋಟಿಪೀಕೇಷನ್ ಮಾಡಿದ್ದ. ಅದ್ರಲ್ಲಿ ಎಷ್ಟು ಸಾವಿರ ಕೋಟಿ ಹೊಡೆದಿರಬಹುದು. ಅದು ತನಿಖೆ ಬರುತ್ತೆ ಅಂತಾ ಎಸಿಬಿ ಮಾಡಿದ್ದ ಅತ್ಯಂತ ಭ್ರಷ್ಟ ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಹುಟ್ಟು ಹಬ್ಬದ ಸಂಭ್ರಮದಲ್ಲಿ ತುಮಕೂರು– ಬೆಂಗಳೂರು ರೈಲು!

    August 3, 2025

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ: ಕುಂದುಕೊರತೆ ಸಭೆ ಮುಂದೂಡಿಕೆ

    July 28, 2025

    ಗೊಲನ ಎಂಟರ್‌ ಪ್ರೈಸಸ್‌ ಉದ್ಯೋಗಾವಕಾಶ: ಇಂದು ಕರೆ ಮಾಡಿ, ನಾಳೆ ಕೆಲಸಕ್ಕೆ ಸೇರಿ

    July 24, 2025
    Our Picks

    ಖ್ಯಾತ ಹಾಸ್ಯ ನಟ ಮದನ್ ಬಾಬ್ ನಿಧನ

    August 3, 2025

    ಆಗಸ್ಟ್​ 2ರಂದು  ಪಿಎಂ- ಕಿಸಾನ್ ಯೋಜನೆಯ 20ನೇ ಕಂತು ಬಿಡುಗಡೆ

    July 30, 2025

    ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ಗೆ ಬಸ್ ಡಿಕ್ಕಿ: 19 ಮಂದಿ ಸಾವು

    July 29, 2025

    ದೋಣಿಯೊಂದು ಮುಳುಗಿ ಮೂವರು ಮೀನುಗಾರರು ನಾಪತ್ತೆ

    July 27, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸಾಲಬಾಧೆಗೆ ಯುವ ರೈತ ಬಲಿ

    August 6, 2025

    ಬೀದರ್: ಜಿಲ್ಲೆಯ ಔರಾದ ತಾಲೂಕಿನ ನಾಗುರ (ಎಂ) ಗ್ರಾಮದ ಯುವ ರೈತ ಅಂಬಾದಾಸ ಭೀಮರಾವ ಪೊಲೀಸ್ ಪಾಟೀಲ್ (26) ಸಾಲದ…

    ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ 1 ಕೋಟಿ ಅನುದಾನ:  ಸಂಸದ ಸಾಗರ್ ಖಂಡ್ರೆ

    August 6, 2025

    ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ: ಶಾಸಕ ಅನಿಲ್ ಚಿಕ್ಕಮಾಧು

    August 5, 2025

    ಕುಸಿದು ಬಿದ್ದ ಬಲದಂಡೆ ನಾಲೆ ಸೇತುವೆ: ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ

    August 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.