ಹಿರಿಯೂರು: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಿರಿಯೂರು ಘಟಕ ಮತ್ತು ತಾಲ್ಲೂಕಿನ ವಾಲ್ಮೀಕಿ ನಾಯಕ ಸಮುದಾಯದಿಂದ ಎಲ್.ಜಿ.ಹಾವನೂರುರವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಹಿರಿಯೂರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರು, ಹಿಂದುಳಿದ ವರ್ಗಗಳ ನೇತಾರರು, ದಕ್ಷಿಣ ಆಫ್ರಿಕಾ ಸಂವಿಧಾನ ಸಲಹೆಗಾರರು, ಕಾನೂನು ಪಂಡಿತರು ಆಗಿರುವ ಎಲ್. ಹಾವನೂರು ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಗುಣಗಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಘಟಕ ತಾಲ್ಲೂಕು ಅಧ್ಯಕ್ಷರಾದ ಎಸ್ ಜೋಗಪ್ಪ, ಉಪಾಧ್ಯಕ್ಷರುಗಳಾದ ನೀಲಕಂಠಪ್ಪ, ಚಿದಾನಂದ ಸ್ವಾಮಿ ಆರ್., ಭರತೇಶ್, ನಿಜಲಿಂಗಪ್ಪ, ಯೋಗಾನಂದ ಮೂರ್ತಿ, ಪ್ರಧಾನ ಕಾರ್ಯದರ್ಶಿಯಾದ ಎನ್.ಕುಮಾರ್, ಖಜಾಂಚಿ ಕೆ.ನಾಗರಾಜು ಸೊಂಡೆಕೆರೆ, ಕಾರ್ಯದರ್ಶಿಗಳಾದ ಗಿರೀಶ್ ಕುಮಾರ್, ಜುಂಜಾರಾಮ್ ನಾಯಕ, ತಿಪ್ಪೇಸ್ವಾಮಿ ಮಿಲ್ಕ್, ಅರುಣ್ ಕುಮಾರ್, ಕಾನೂನು ಸಲಹೆಗಾರರು ಪಿ.ರಮೇಶ್ ವಕೀಲರು, ಲೋಕೇಶ್ ವಕೀಲರು, ಅಜಯ್ ಕುಮಾರ್ ಹರ್ತಿಕೋಟೆ, ಓಬಳೇಶ್ ತಾವಂದಿ, ನಾಗಣ್ಣ, ರಂಗಯ್ಯ ವದ್ದಿಕೆರೆ, ಲೋಕೇಶ್ ಭರಮಗಿರಿ, ಜಯರಾಮಪ್ಪ ಭರಮಗಿರಿ, ಓಬಳೇಶ್, ಸಿದ್ದಮ್ಮ ಕೊಟ್ಟಿಗೆ, ಕೆಂಜಾಡಿಯಪ್ಪ, ಚನ್ನಕೇಶವ, ಪೂಜಣ್ಣ ಮಾಯಸಂದ್ರ, ಹನುಮಂತರಾಯ ಮಾಯಸಂದ್ರ ಇನ್ನು ಹಾಲವರು ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5