nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ

    September 17, 2025

    ಧರ್ಮಸ್ಥಳ ಕೇಸ್: ಬಂಗ್ಲಗುಡ್ಡದಲ್ಲಿ ಮತ್ತೆ ಎಸ್ ಐಟಿಯಿಂದ ಶೋಧ ಕಾರ್ಯ ಆರಂಭ

    September 17, 2025

    ಬೆಳೆ ಸಾಲ ಮನ್ನಾ: ಬೇಡಿಕೆ ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ

    September 17, 2025
    Facebook Twitter Instagram
    ಟ್ರೆಂಡಿಂಗ್
    • ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ
    • ಧರ್ಮಸ್ಥಳ ಕೇಸ್: ಬಂಗ್ಲಗುಡ್ಡದಲ್ಲಿ ಮತ್ತೆ ಎಸ್ ಐಟಿಯಿಂದ ಶೋಧ ಕಾರ್ಯ ಆರಂಭ
    • ಬೆಳೆ ಸಾಲ ಮನ್ನಾ: ಬೇಡಿಕೆ ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ
    • 3ನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ ಹತ್ಯೆ ಕೇಸ್: ಸ್ಫೋಟಕ ಮಾಹಿತಿ ಹಂಚಿಕೊಂಡ ಎಸ್ ಪಿ
    • ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
    • 18,500 ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರವೇ ಆರಂಭ: ಸಚಿವ ಮಧು ಬಂಗಾರಪ್ಪ
    • ಹೃದಯಾಘಾತವಾಗಿದ್ದರೂ, 45ಕ್ಕೂ ಹೆಚ್ಚು ಜನರ ಪ್ರಾಣ ರಕ್ಷಿಸಿದ ಬಸ್ ಚಾಲಕ!
    • ಬೀದರ್ | ಮನೆ ಮೇಲ್ಛಾವಣಿಯಿಂದ ತಳ್ಳಿ ಬಾಲಕಿಯನ್ನು ಕೊಂದ ಮಲತಾಯಿ: ಪ್ರಕರಣ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಸಿರೇ ಉಸಿರು ಗಿಡ ಮರ ಬೆಳಸಿ ಪರಿಸರ ಉಳಿಸಿ
    ಸ್ಪೆಷಲ್ ನ್ಯೂಸ್ June 5, 2023

    ಹಸಿರೇ ಉಸಿರು ಗಿಡ ಮರ ಬೆಳಸಿ ಪರಿಸರ ಉಳಿಸಿ

    By adminJune 5, 2023No Comments2 Mins Read
    environment

    ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5 ರಂದು ಆಚರಿಸಲಾಗುತ್ತದೆ. 1972 ರಲ್ಲಿ ವಿಶ್ವ ಸಂಸ್ಥೆ ಈ ದಿನವನ್ನು ಘೋಷಣೆ ಮಾಡಿದೆ.

    1974 ಜೂನ್ 5 ರಂದು ಪ್ರಥಮ ಭಾರಿಗೆ ಈ ದಿನವನ್ನು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
    ಈ ದಿನವನ್ನು 140ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ.


    Provided by
    Provided by
    Provided by

    ಈ ದಿನದ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು. ಪ್ಲಾಸ್ಟಿಕ್ ಮಾಲಿನ್ಯವನ್ನು ನಿಷೇದಿಸಿ ಎನ್ನುವ 2023 ರ ಈ ದಿನದ ಘೋಷಣೆಯಾಗಿದೆ.

    ಈ ದಿನ ಕೆಲವು ಕಡೆ ಶಿಬಿರಗಳು, ಸೆಮಿನಾರ್ ಗಳು, ಹಾಗೂ ರ್‍ಯಾಲಿ ಗಳು ನಡೆಸುತ್ತಾರೆ. ಕೆಲವು ಕಡೆ ಸಂಘ ಸಂಸ್ಥೆಗಳು ಈ ದಿನ ಸಸಿಗಳನ್ನು ನೆಡುವುದರ ಮೂಲಕ ಪರಿಸರದ ಜಾಗೃತಿ ಮೂಡಿಸುತ್ತಾರೆ.

    ನಾವು ಪ್ಲಾಸ್ಟಿಕ್ ಬಳಕೆಯನ್ನು ದಿನೇ ದಿನೇ ಕಡಿತಗೊಳಿಸಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆದ ಕಾರಣ ಆ ಮಕ್ಕಳಿಗೆ ಉತ್ತಮ ಪರಿಸರ ಬಿಟ್ಟುಕೊಟ್ಟು ಹೋಗೋಣ.

    ಇಂದಿನ ಪರಿಸರ ಸಮಸ್ಯೆಗಳು

    1.ಮಾಲಿನ್ಯ

    2. ಮಣ್ಣಿನ ಅವನತಿ

    3. ಹವಾಮಾನ ಬದಲಾವಣೆ

    4. ಜನಸಂಖ್ಯಾ ಸ್ಫೋಟ

    5.ಕಡಿಮೆಯಾಗುತ್ತಿರುವ ಅರಣ್ಯ ವ್ಯಾಪ್ತಿ

    6. ಪ್ಲಾಸ್ಟಿಕ್ ಮಾಲಿನ್ಯ

    7. ನೀರು ಮತ್ತು ಆಹಾರದ ಕೊರತೆ

    8. ಓರೋನ್ ಪದರ ಸವಕಳಿ

    ಪರಿಸರ ಅಂದರೆ, ನಮ್ಮ ಭೂಮಿ,ನಮ್ಮ ಸುತ್ತಮುತ್ತಲಿನ ವಾತಾವರಣ ಗಿಡ ಮರ, ಗಾಳಿ, ನೀರು, ಮಣ್ಣು,ಬೆಳಕು ಇದೆಲ್ಲಾ ನಮ್ಮ ಪರಿಸರ.

    ಮಾಲಿನ್ಯ : ಕೆರೆ, ನದಿ, ಸಮುದ್ರ, ನೀರು ಇರುವ ಎಲ್ಲಾ ಕಡೆ ಮಾಲಿನ್ಯ ಮಾಡಿದ್ದೂ ಆಯ್ತು ಎಷ್ಟೋ ಕೆರೆಗಳು ಇಂದು ಇಲ್ಲಾ, ನದಿಗಳು ಮಾಯವಾಗಿದೆ ಇದಕ್ಕೆ ಮೂಲ ಕಾರಣ ನಾವು….. ಕೆರೆ ನದಿಗಳಲ್ಲಿ ಪ್ಲಾಸ್ಟಿಕ್ ಹಾಕುವುದು, ಚರಂಡಿ ನೀರನ್ನು ಕೆರೆ ಅಥವಾ ನದಿಗೆ ಬಿಡುವುದು. ಕಾರ್ಖಾನೆಗಳಿಂದ ಬರುವ ರಾಸಾಯನಿಕ ನೀರನ್ನು ಕೆರೆಗೆ ಬಿಡುವುದು ಇನ್ನು ತುಂಬಾ ಇದೆ ಹೇಳೋಕೆ.

    ಮನುಷ್ಯನ ಅತಿಯಾಸೆ ಮರಳುಗಾರಿಕೆ, ಗಣಿಗಾರಿಕೆ, ಅರಣ್ಯ ನಾಶ ಅನೇಕ ವಿಧವಾದ ಪ್ರಾಣಿ ಪಕ್ಷಿ ಸಂಕುಲಗಳ ನಾಶ ಇವೆಲ್ಲಾ ಮನುಷ್ಯರಾದ ನಾವೇ ಮಾಡುತ್ತಿರುವ ದೊಡ್ಡ ಹಾನಿ ನಮ್ಮ ಈ ಪರಿಸರಕ್ಕೆ. ಪರಿಸರ ನಾಶದಿಂದ ಮಳೆ ಸರಿಯಾಗಿ ಆಗುತ್ತಿಲ್ಲ. ಪರಿಸರ ನಾಶದಿಂದ ಪ್ರಾಣಿ-ಪಕ್ಷಿಗಳಿಗೆ ವಾಸ ಮಾಡಲು ಸ್ಥಳ ಇಲ್ಲವಾದಂತಾಗಿದೆ.
    ಇನ್ನು ವಾಯು ಮಾಲಿನ್ಯ : ಕೋವಿಡ್ ಸಮಯದಲ್ಲಿ ಆಮ್ಲಜನಕ ಸಿಗದೇ ವೆಂಟಿಲೇಟರ್ ಗೆ ಪರದಾಡುವಾಗ ಬಂದಂತಹ ಸ್ಥಿತಿ ಪ್ರತಿಯೊಬ್ಬರಿಗೂ ಅರಿವಿದೆ. ಇನ್ನು ಮುಂದೆಯಾದರೂ ವಾಹನಗಳನ್ನು ಕಡಿಮೆಯಾಗಿ ಬಳಸಿ.
    ಪರಿಸರ ಮಾಲಿನ್ಯವನ್ನು ಸಂರಕ್ಷಣೆ ಮಾಡುವುದು ಹೇಗೆ?

    ಉತ್ತರ ಒಂದೇ ನಾವೆಲ್ಲ ಏನು ಮಾಡೋದೇ ಇರೋದೇ ವಾಸಿ ಆಗ ಪರಿಸರ ಬಹಳ ಉತ್ತಮವಾಗಿ ಇರುತ್ತೆ.
    ನಾವೆಲ್ಲರೂ ಸಾಲುಮರದ ತಿಮ್ಮಕ್ಕ ಆಗಲು ಸಾಧ್ಯವಿಲ್ಲ. ಮನೆ ಅಂಗಳದಲ್ಲಿ ಸಣ್ಣಪುಟ್ಟ ಗಿಡಮರಗಳನ್ನು ಬೆಳೆಸಿ ಅಷ್ಟೇ ಸಾಕು.

    ನೀರನ್ನು ಮಿತವಾಗಿ ಬಳಸಿ. ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿ. ಶಾಲಾ ಕಾಲೇಜುಗಳಲ್ಲಿ, ಪರಿಸರದ ಬಗ್ಗೆ ಪರಿಸರ ಸಂರಕ್ಷಣೆಯ ಬಗ್ಗೆ, ರಸಪ್ರಶ್ನೆ, ಪ್ರಬಂಧ, ಚಿತ್ರಕಲಾ ಸ್ಪರ್ಧೆ, ಭಾಷಣ, ಚರ್ಚೆ ನಡೆಸುವುದರ ಮೂಲಕ ಪರಿಸರ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬಹುದು.

    ವರ್ಷ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆ ಮಾಡುವುದು ಮಾತ್ರವಲ್ಲದೆ. ಪ್ರತಿ ದಿನ ಪರಿಸರದ ಬಗ್ಗೆ ಕಾಳಜಿಯಿಂದ ನಮ್ಮ ಕರ್ತವ್ಯವನ್ನು ಪಾಲಿಸೋಣ.

    ಗಿಡ ಮರ ಬೆಳೆಸಿಲ್ಲವಾದರೂ ಪರವಾಗಿಲ್ಲ ಆದರೆ ಬೆಳೆದು ನಿಂತಿರುವ ಮರಗಳಿಗೆ ಮೊಳೆ ಒಡೆಯುವುದು, ಬ್ಯಾನರ್ ಹಾಕುವುದು, ಕೇಬಲ್ ವೈರ್ ಕರೆಂಟ್ ವೈರುಗಳನ್ನು ಸುತ್ತುವುದು, ಜಾಹೀರಾತು ಪತ್ರಗಳನ್ನು ಅಂಟಿಸುವುದು ಮಾಡಬೇಡಿ. ಇದೆಲ್ಲ ನೀವು ಮಾಡೋದು ಬಿಟ್ಟರೆ ಮಾತ್ರ ಪರಿಸರ ದಿನಾಚರಣೆಯನ್ನು ಮಾಡಿದ ಅರ್ಥ ಬರುವುದು.
    ಕೊನೆದಾಗಿ ನಮ್ಮ ನೇಚರ್ ಅನ್ನು ಸರಿಯಾಗಿ ಇಟ್ಟುಕೊಂಡು ನಮ್ಮ ಫ್ಯೂಚರನ್ನು ಪರಿಸರದೊಂದಿಗೆ ಖುಷಿಯಾಗಿ ಜೀವನ ನಡೆಸಿ ಮಣ್ಣಲ್ಲಿ ಮಣ್ಣಾಗಿ ಹೋಗೋಣ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ!

    August 8, 2025

    ಅವಳ ತುಟಿ ಮಷಿನ್‌ ಗನ್‌: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ ಸೌಂದರ್ಯ ಹೊಗಳಿದ ಟ್ರಂಪ್!

    August 4, 2025

    ಸ್ನೇಹಿತನ ಮೃತದೇಹಕ್ಕೆ ಮದ್ಯ ಕುಡಿಸಿ, ಸಿಗರೇಟ್ ಬಾಯಲ್ಲಿಟ್ಟ ಸ್ನೇಹಿತ!

    April 5, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ

    September 17, 2025

    ಬೆಂಗಳೂರು: ರಾಜ್ಯದಲ್ಲಿ ಈಗಿರುವುದು ಜನಾದೇಶದಿಂದ ಚುನಾಯಿತ  ಸರ್ಕಾರ ಅಲ್ಲ, ಮತಗಳ್ಳತನದ ಮೂಲಕ ಅಧಿಕಾರ ಕಬಳಿಸಿರುವ ಮಾಫಿಯಾ ಸರ್ಕಾರ ಎಂದು ವಿಧಾನಸಭೆಯ…

    ಧರ್ಮಸ್ಥಳ ಕೇಸ್: ಬಂಗ್ಲಗುಡ್ಡದಲ್ಲಿ ಮತ್ತೆ ಎಸ್ ಐಟಿಯಿಂದ ಶೋಧ ಕಾರ್ಯ ಆರಂಭ

    September 17, 2025

    ಬೆಳೆ ಸಾಲ ಮನ್ನಾ: ಬೇಡಿಕೆ ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ

    September 17, 2025

    3ನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ ಹತ್ಯೆ ಕೇಸ್: ಸ್ಫೋಟಕ ಮಾಹಿತಿ ಹಂಚಿಕೊಂಡ ಎಸ್ ಪಿ

    September 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.