nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಣ್ಣಿನ ಉಚಿತ ತಪಾಸಣಾ ಶಿಬಿರ:  ಸರಿಯಾದ ಸಮಯಕ್ಕೆ ಕಣ್ಣು ತಪಾಸಣೆ ಅಗತ್ಯ: ಮುರುಳಿಧರ ಹಾಲಪ್ಪ

    November 12, 2025

    ಲಂಚಕ್ಕೆ ಕೈಯೊಡ್ಡಿದ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ!

    November 11, 2025

    ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ

    November 11, 2025
    Facebook Twitter Instagram
    ಟ್ರೆಂಡಿಂಗ್
    • ಕಣ್ಣಿನ ಉಚಿತ ತಪಾಸಣಾ ಶಿಬಿರ:  ಸರಿಯಾದ ಸಮಯಕ್ಕೆ ಕಣ್ಣು ತಪಾಸಣೆ ಅಗತ್ಯ: ಮುರುಳಿಧರ ಹಾಲಪ್ಪ
    • ಲಂಚಕ್ಕೆ ಕೈಯೊಡ್ಡಿದ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ!
    • ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ
    • ತುಮಕೂರು | ಆರ್‌ ಎಸ್‌ ಎಸ್‌ ನಿಷೇಧಿಸಲು ಡಿಎಸ್ ಎಸ್  ಆಗ್ರಹ
    • ರಂಗಾಯಣ: ನ.17ರಿಂದ 21ರವರೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕೋತ್ಸವ!
    • ಮನೆ–ಮನೆಗೆ ಪೊಲೀಸ್‌: ಮನೆಗಳಿಗೆ ಭೇಟಿ ನೀಡಿ ಅಹವಾಲು ಕೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ
    • ‘ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ’ಯಲ್ಲಿ ಪ್ರತಿಧ್ವನಿಸಿದ ಬಾಲ್ಯ ವಿವಾಹ, ಪೋಕ್ಸೋ ಕೇಸ್
    • ನ.12, 13ರಂದು “ಚಿಲಿಪಿಲಿ!?” 39ನೇ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಶಿಗಳ ಮೇಲೆ ಗುರುವಿನ ಪ್ರಭಾವವೇನು? ಅದೃಷ್ಟದ ಮೇಲೆ ಗುರುವಿನ ಕೃಪೆ ಹೇಗಿದೆ?
    ರಾಜ್ಯ ಸುದ್ದಿ October 3, 2024

    ರಾಶಿಗಳ ಮೇಲೆ ಗುರುವಿನ ಪ್ರಭಾವವೇನು? ಅದೃಷ್ಟದ ಮೇಲೆ ಗುರುವಿನ ಕೃಪೆ ಹೇಗಿದೆ?

    By adminOctober 3, 2024No Comments3 Mins Read
    guru

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು  ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

    ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490


    Provided by
    Provided by


    Provided by

    ಗುರು ಗ್ರಹವು ಪ್ರತಿಯೊಂದು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹಾಗೂ ಇದು ಪ್ರತಿಯೊಂದು ರಾಶಿಗಳ ಯಶಸ್ಸು, ಬುದ್ಧಿವಂತಿಕೆ ಹಾಗೂ ಬೆಳವಣಿಗೆಯನ್ನು ಏನೆಂದು ಸೂಚಿಸಿದೆ ಎಂಬುದನ್ನು ತಿಳಿಸುತ್ತದೆ.

    ✨ ಮೇಷ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಮೇಷ ರಾಶಿಯವರಿಗೆ ಗುರುವಿನ ಕೃಪಾಕಟಾಕ್ಷದಿಂದ ಒಂದು ರೀತಿಯ ಎನರ್ಜಿ ದೊರೆಯುತ್ತದೆ. ಇವರು ಯಾವುದೇ ಸವಾಲನ್ನು ಎದುರಿಸುವ ಛಾತಿ ಹೊಂದಿರುತ್ತಾರೆ.  ಹೊಸ ಸವಾಲುಗಳನ್ನು ಪರಿಹರಿಸುವ ಕ್ಷಿಪ್ರತೆ ಇವರಲ್ಲಿರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ ಸಮಸ್ಯೆಗಳು ಮಂಜಿನಂತೆ ಕರಗುತ್ತದೆ. ವೈಯಕ್ತಿಕ ಹಾಗೂ ವ್ಯವಹಾರಿಕ ಕ್ಷೇತ್ರದಲ್ಲಿ ಇವರು ಬೋಲ್ಡ್ ಆಗಿರುತ್ತಾರೆ.

    ✨ವೃಷಭದ ಮೇಲೆ ಗುರುವಿನ ಪ್ರಭಾವ✨

    ವೃಷಭ ರಾಶಿಯ ಮೇಲೆ ಗುರುವಿನ ಸ್ಥಾನವು, ವೈಯಕ್ತಿಕ ಅಭಿವೃದ್ಧಿ ಹಾಗೂ ಅದೃಷ್ಟವನ್ನು ತರುತ್ತದೆ. ತಮ್ಮ ಸಮಯೋಚಿತ ಬುದ್ಧಿವಂತಿಕೆ ಹಾಗೂ ಜಾಗರೂಕ ಆರ್ಥಿಕ ಯೋಜನೆಗಳ ಮೂಲಕ ಇವರು ಯಶಸ್ವಿಯಾಗುತ್ತಾರೆ. ಇವರು ಶಾಂತರಾಗಿ ತಮ್ಮ ಯಶಸ್ಸಿನ ಹಾದಿಯನ್ನು ಜಯಿಸಬಹುದಾಗಿದೆ.

    ✨ಮಿಥುನ ರಾಶಿಯ ಮೇಲೆ ಗುರುವಿನ ಪ್ರಭಾವ ✨

    ಮಿಥುನದ ಮೇಲೆ ಗುರುವಿನ ಪರಿಣಾಮವು ಅವರ ಬುದ್ಧಿವಂತಿಕೆ ಹಾಗೂ ಸಂವಹನದ ಮೇಲೆ ಪ್ರಭಾವ ಬೀರುತ್ತದೆ. ಹೊಸ ಹೊಸ ಕೌಶಲ್ಯಗಳನ್ನು ಕಲಿಯಲು ಗುರುವು ಅವರಿಗೆ ಅನುಕೂಲ ಮಾಡಿಕೊಡುತ್ತದೆ. ಇವರು ತಮ್ಮ ಕಲಿಕೆ ಹಾಗೂ ಸಂವಹನದ ಮೂಲಕ ಇವರು ಯಶಸ್ಸು ಸಾಧಿಸುತ್ತಾರೆ.

    ✨ಕರ್ಕಾಟಕ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಸಂಬಂಧಗಳನ್ನು ಪೋಷಿಸುವ ಇವರ ಗುಣಕ್ಕೆ ಗುರುವಿನ ಕಟಾಕ್ಷ ದೊರೆಯುತ್ತದೆ. ಆಳವಾದ ಭಾವನಾತ್ಮಕ ಮಟ್ಟದಲ್ಲಿ ಅವರು ಅದೃಷ್ಟವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯೊಂದಿಗೆ ವೈಯಕ್ತಿಕ ಹಾಗೂ ಭಾವನಾತ್ಮಕ ಭದ್ರತೆಯ ಮೇಲೆ ಗುರು ಪರಿಣಾಮ ಬೀರುತ್ತದೆ.

    ✨ಸಿಂಹ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಸಿಂಹದ ನಾಯಕತ್ವ, ಕ್ರಿಯಾತ್ಮಕತೆ ಹಾಗೂ ಕೌಶಲ್ಯಪೂರ್ಣ ಗುಣಗಳನ್ನು ಗುರುವು ಇನ್ನಷ್ಟು ಪ್ರಭಾವಶಾಲಿಯಾಗಿಸುತ್ತದೆ. ಅವರ ವೈಯಕ್ತಿಕ ಬೆಳವಣಿಗೆಯು ಸ್ವಯಂ ಅಭಿವ್ಯಕ್ತಿಯೊಂದಿಗೆ ತಳುಕು ಹಾಕಿಕೊಂಡಿದೆ. ಕ್ರಿಯಾತ್ಮಕ ಅಭಿವ್ಯಕ್ತತೆ ಹಾಗೂ ನಾಯಕತ್ವ ಗುಣಗಳ ಮೂಲಕ ಯಶಸ್ಸು ಇವರಿಗೆ ದೊರೆಯುತ್ತದೆ.

    ✨ಕನ್ಯಾ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಗುರು ಕನ್ಯಾ ರಾಶಿಯಲ್ಲಿದ್ದರೆ ಸೇವೆ, ಕಠಿಣ ಪರಿಶ್ರಮದ ಮೂಲಕ ವೈಯಕ್ತಿಕ ಅಭಿವೃದ್ಧಿ ನಡೆಯುತ್ತದೆ. ಸರಿಯಾದ ಯೋಜನೆಗಳ ಮೂಲಕ ಯಶಸ್ಸು ಸಾಧಿಸಲು ಇವರಿಗೆ ಸಾಧ್ಯವಾಗುತ್ತದೆ. ಸೇವೆ ಹಾಗೂ ದಕ್ಷತೆಯ ಮೂಲಕ ವೈಯಕ್ತಿಕ ಅಭಿವೃದ್ಧಿ ಸಾಧಿಸಲು ಇವರಿಗೆ ಸಾಧ್ಯವಾಗುತ್ತದೆ.

    ✨ತುಲಾದಲ್ಲಿ ಗುರುವಿನ ಅನುಗ್ರಹ✨

    ಸಂಬಂಧ, ಸಾಮರಸ್ಯವನ್ನು ಸಾಧಿಸಲು ಹಾಗೂ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ತಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ ಅವರಿಗೆ ಅದೃಷ್ಟ ದೊರೆಯುತ್ತದೆ. ಪಾಲುದಾರಿಕೆ ಹಾಗೂ ಸಾಮಾಜಿಕ ಸಮತೋಲನದ ಮೂಲಕ ಯಶಸ್ಸು ಸಾಧಿಸಲಾಗುತ್ತದೆ.

    ✨ವೃಶ್ಚಿಕದ ಮೇಲೆ ಗುರುವಿನ ಕೃಪೆ✨

    ವೃಶ್ಚಿಕದ ಮೇಲೆ ಗುರುವಿನ ಪ್ರಭಾವದಿಂದ ವ್ಯಕ್ತಿಯು ವೈಯಕ್ತಿಕ ಬೆಳವಣಿಗೆಯನ್ನು ಸಾಧಿಸುತ್ತಾನೆ. ಅವರಿಗೆ ಋಣಾತ್ಮಕ ಸಮಯದಲ್ಲೂ ಅದೃಷ್ಟವನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಆಳವಾದ ಮನಃಶಾಸ್ತ್ರದ ಕೆಲಸದ ಮೂಲಕ ಸಬಲೀಕರಣ ಸಾಧಿಸಲು ಶಕ್ತನಾಗುತ್ತಾನೆ.

    ✨ಧನುವಿನ ಮೇಲೆ ಗುರುವಿನ ಪ್ರಭಾವ✨

    ಧನುವನ್ನಾಳುವ ಗ್ರಹವಾದ ಗುರುವಿನಿಂದ ಅವರ ಸ್ಥಾನ ಶಕ್ತಿಯುತವಾಗಿರುತ್ತದೆ. ಅವರ ಬೆಳವಣಿಗೆಯು ಪ್ರವಾಸ, ಶಿಕ್ಷಣ, ವಿಶ್ವ ದೃಷ್ಟಿಕೋನದ ವಿಸ್ತರಣೆಯ ಮೂಲಕ ಅವರ ಬೆಳವಣಿಗೆ ಸಾಧ್ಯವಾಗುತ್ತದೆ.

    ✨ಮಕರ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಮಕರ ರಾಶಿಯವರಿಗೆ ಗುರುವು ನಿಷ್ಠೆ, ಶಿಸ್ತು, ದೀರ್ಘ ಸಮಯದ ಯೋಜನೆಯ ಮೂಲಕ ಯಶಸ್ಸನ್ನು ತಂದು ಕೊಡುತ್ತದೆ. ಅವರು ಕಠಿಣ ಪರಿಶ್ರಮ ಪಟ್ಟಾಗ ವೈಯಕ್ತಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಜವಾಬ್ದಾರಿ ಹಾಗೂ ಪರಿಶ್ರಮದ ಮೂಲಕವೇ ಮಕರ ರಾಶಿಯವರಿಗೆ ಯಶಸ್ಸು ದೊರೆಯುತ್ತದೆ

    ✨ಕುಂಭದ ಮೇಲೆ ಗುರುವಿನ ಪ್ರಭಾವ✨

    ಕುಂಭ ರಾಶಿಯಲ್ಲಿ ಗುರುವಿದ್ದಾಗ ಅನ್ವೇಷಣೆ, ತಂತ್ರಜ್ಞಾನ, ಸಾಮಾಜಿಕ ಬದಲಾವಣೆಯ ಮೂಲಕ ಯಶಸ್ಸು ಸಾಧಿಸಲಾಗುತ್ತದೆ. ಸಾಮಾಜಿಕ ಕೊಡುಗೆ ಹಾಗೂ ಸ್ವಂತಿಕೆಯ ಮೂಲಕ ಯಶಸ್ಸು ಸಾಧಿಸಲಾಗುತ್ತದೆ.

    ✨ಮೀನದ ಮೇಲೆ ಗುರುವಿನ ಪ್ರಭಾವ✨

    ಮೀನ ರಾಶಿಯಲ್ಲಿ ಗುರುವಿದ್ದಾಗ ಅವರಿಗೆ ಯಶಸ್ಸು ಎಂಬುದು ಮೀನ ರಾಶಿಯವರ ಸಹಾನುಭೂತಿ, ಅಂತಃಪ್ರಜ್ಞೆ ಮತ್ತು ಆಧ್ಯಾತ್ಮಿಕ ಸಂಪರ್ಕದ ಮೂಲಕ ದೊರೆಯುತ್ತದೆ. ಮೀನ ರಾಶಿಯವರಿಗೆ ಪರಾನುಭೂತಿ ಮತ್ತು ಸೃಜನಶೀಲ ಅಭಿವ್ಯಕ್ತಿಯ ಮೂಲಕ ಆಧ್ಯಾತ್ಮಿಕ ಬೆಳವಣಿಗೆ ಸಾಧ್ಯವಾಗುತ್ತದೆ.

    ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490

    admin
    • Website

    Related Posts

    ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ:  ಸಿಎಂ ಸಿದ್ದರಾಮಯ್ಯ

    November 8, 2025

    ಬೈಕ್ ಟಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

    November 8, 2025

    ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

    November 8, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕಣ್ಣಿನ ಉಚಿತ ತಪಾಸಣಾ ಶಿಬಿರ:  ಸರಿಯಾದ ಸಮಯಕ್ಕೆ ಕಣ್ಣು ತಪಾಸಣೆ ಅಗತ್ಯ: ಮುರುಳಿಧರ ಹಾಲಪ್ಪ

    November 12, 2025

    ಕೊರಟಗೆರೆ : ಕಣ್ಣಿನ ಸಮಸ್ಯೆಗಳು ನಮ್ಮ ದೈನಂದಿನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಸರಿಯಾದ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು…

    ಲಂಚಕ್ಕೆ ಕೈಯೊಡ್ಡಿದ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ!

    November 11, 2025

    ಹೊಯ್ಸಳ ರಾಜ ವಿಷ್ಣುವರ್ಧನ ಕನ್ನಡ ವೇದಿಕೆ: ಅದ್ದೂರಿ ಕನ್ನಡ ರಾಜ್ಯೋತ್ಸವ

    November 11, 2025

    ತುಮಕೂರು | ಆರ್‌ ಎಸ್‌ ಎಸ್‌ ನಿಷೇಧಿಸಲು ಡಿಎಸ್ ಎಸ್  ಆಗ್ರಹ

    November 11, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.