nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ

    July 18, 2026

    ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಲವು: ಸಚಿವ ಜಿ. ಪರಮೇಶ್ವರ್

    July 18, 2026
    Facebook Twitter Instagram
    ಟ್ರೆಂಡಿಂಗ್
    • ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು
    • ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ
    • ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಲವು: ಸಚಿವ ಜಿ. ಪರಮೇಶ್ವರ್
    • ‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ
    • ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ, ಆ. 10 ಕೊನೆಯ ದಿನ
    • ಬಿಡದಿ ಟೌನ್ ಶಿಪ್: ಅನಿತಾ ಕುಮಾರಸ್ವಾಮಿ, ನಿಖಿಲ್ ಗೆ ಸೇರಿದ 35 ಎಕರೆ ಭೂಮಿಗೂ ಅಂತಿಮ ಅಧಿಸೂಚನೆ!
    • ತಿಪಟೂರು: ಲೋಕೇಶ್ವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ ಬುಕ್ ವಿತರಣೆ
    • ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಬೇಡಿ: ನಿಮ್ಮೂರಲ್ಲೇ ಕೆಲಸ ನೀಡಲಿದೆ ‘ವಿಬಿ-ಜಿ ರಾಮ್ ಜಿ’ ಯೋಜನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಶಿಗಳ ಮೇಲೆ ಗುರುವಿನ ಪ್ರಭಾವವೇನು? ಅದೃಷ್ಟದ ಮೇಲೆ ಗುರುವಿನ ಕೃಪೆ ಹೇಗಿದೆ?
    ರಾಜ್ಯ ಸುದ್ದಿ October 3, 2024

    ರಾಶಿಗಳ ಮೇಲೆ ಗುರುವಿನ ಪ್ರಭಾವವೇನು? ಅದೃಷ್ಟದ ಮೇಲೆ ಗುರುವಿನ ಕೃಪೆ ಹೇಗಿದೆ?

    By adminOctober 3, 2024No Comments3 Mins Read
    guru

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು  ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

    ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490


    Provided by

    ಗುರು ಗ್ರಹವು ಪ್ರತಿಯೊಂದು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹಾಗೂ ಇದು ಪ್ರತಿಯೊಂದು ರಾಶಿಗಳ ಯಶಸ್ಸು, ಬುದ್ಧಿವಂತಿಕೆ ಹಾಗೂ ಬೆಳವಣಿಗೆಯನ್ನು ಏನೆಂದು ಸೂಚಿಸಿದೆ ಎಂಬುದನ್ನು ತಿಳಿಸುತ್ತದೆ.

    ✨ ಮೇಷ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಮೇಷ ರಾಶಿಯವರಿಗೆ ಗುರುವಿನ ಕೃಪಾಕಟಾಕ್ಷದಿಂದ ಒಂದು ರೀತಿಯ ಎನರ್ಜಿ ದೊರೆಯುತ್ತದೆ. ಇವರು ಯಾವುದೇ ಸವಾಲನ್ನು ಎದುರಿಸುವ ಛಾತಿ ಹೊಂದಿರುತ್ತಾರೆ.  ಹೊಸ ಸವಾಲುಗಳನ್ನು ಪರಿಹರಿಸುವ ಕ್ಷಿಪ್ರತೆ ಇವರಲ್ಲಿರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ ಸಮಸ್ಯೆಗಳು ಮಂಜಿನಂತೆ ಕರಗುತ್ತದೆ. ವೈಯಕ್ತಿಕ ಹಾಗೂ ವ್ಯವಹಾರಿಕ ಕ್ಷೇತ್ರದಲ್ಲಿ ಇವರು ಬೋಲ್ಡ್ ಆಗಿರುತ್ತಾರೆ.

    ✨ವೃಷಭದ ಮೇಲೆ ಗುರುವಿನ ಪ್ರಭಾವ✨

    ವೃಷಭ ರಾಶಿಯ ಮೇಲೆ ಗುರುವಿನ ಸ್ಥಾನವು, ವೈಯಕ್ತಿಕ ಅಭಿವೃದ್ಧಿ ಹಾಗೂ ಅದೃಷ್ಟವನ್ನು ತರುತ್ತದೆ. ತಮ್ಮ ಸಮಯೋಚಿತ ಬುದ್ಧಿವಂತಿಕೆ ಹಾಗೂ ಜಾಗರೂಕ ಆರ್ಥಿಕ ಯೋಜನೆಗಳ ಮೂಲಕ ಇವರು ಯಶಸ್ವಿಯಾಗುತ್ತಾರೆ. ಇವರು ಶಾಂತರಾಗಿ ತಮ್ಮ ಯಶಸ್ಸಿನ ಹಾದಿಯನ್ನು ಜಯಿಸಬಹುದಾಗಿದೆ.

    ✨ಮಿಥುನ ರಾಶಿಯ ಮೇಲೆ ಗುರುವಿನ ಪ್ರಭಾವ ✨

    ಮಿಥುನದ ಮೇಲೆ ಗುರುವಿನ ಪರಿಣಾಮವು ಅವರ ಬುದ್ಧಿವಂತಿಕೆ ಹಾಗೂ ಸಂವಹನದ ಮೇಲೆ ಪ್ರಭಾವ ಬೀರುತ್ತದೆ. ಹೊಸ ಹೊಸ ಕೌಶಲ್ಯಗಳನ್ನು ಕಲಿಯಲು ಗುರುವು ಅವರಿಗೆ ಅನುಕೂಲ ಮಾಡಿಕೊಡುತ್ತದೆ. ಇವರು ತಮ್ಮ ಕಲಿಕೆ ಹಾಗೂ ಸಂವಹನದ ಮೂಲಕ ಇವರು ಯಶಸ್ಸು ಸಾಧಿಸುತ್ತಾರೆ.

    ✨ಕರ್ಕಾಟಕ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಸಂಬಂಧಗಳನ್ನು ಪೋಷಿಸುವ ಇವರ ಗುಣಕ್ಕೆ ಗುರುವಿನ ಕಟಾಕ್ಷ ದೊರೆಯುತ್ತದೆ. ಆಳವಾದ ಭಾವನಾತ್ಮಕ ಮಟ್ಟದಲ್ಲಿ ಅವರು ಅದೃಷ್ಟವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯೊಂದಿಗೆ ವೈಯಕ್ತಿಕ ಹಾಗೂ ಭಾವನಾತ್ಮಕ ಭದ್ರತೆಯ ಮೇಲೆ ಗುರು ಪರಿಣಾಮ ಬೀರುತ್ತದೆ.

    ✨ಸಿಂಹ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಸಿಂಹದ ನಾಯಕತ್ವ, ಕ್ರಿಯಾತ್ಮಕತೆ ಹಾಗೂ ಕೌಶಲ್ಯಪೂರ್ಣ ಗುಣಗಳನ್ನು ಗುರುವು ಇನ್ನಷ್ಟು ಪ್ರಭಾವಶಾಲಿಯಾಗಿಸುತ್ತದೆ. ಅವರ ವೈಯಕ್ತಿಕ ಬೆಳವಣಿಗೆಯು ಸ್ವಯಂ ಅಭಿವ್ಯಕ್ತಿಯೊಂದಿಗೆ ತಳುಕು ಹಾಕಿಕೊಂಡಿದೆ. ಕ್ರಿಯಾತ್ಮಕ ಅಭಿವ್ಯಕ್ತತೆ ಹಾಗೂ ನಾಯಕತ್ವ ಗುಣಗಳ ಮೂಲಕ ಯಶಸ್ಸು ಇವರಿಗೆ ದೊರೆಯುತ್ತದೆ.

    ✨ಕನ್ಯಾ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಗುರು ಕನ್ಯಾ ರಾಶಿಯಲ್ಲಿದ್ದರೆ ಸೇವೆ, ಕಠಿಣ ಪರಿಶ್ರಮದ ಮೂಲಕ ವೈಯಕ್ತಿಕ ಅಭಿವೃದ್ಧಿ ನಡೆಯುತ್ತದೆ. ಸರಿಯಾದ ಯೋಜನೆಗಳ ಮೂಲಕ ಯಶಸ್ಸು ಸಾಧಿಸಲು ಇವರಿಗೆ ಸಾಧ್ಯವಾಗುತ್ತದೆ. ಸೇವೆ ಹಾಗೂ ದಕ್ಷತೆಯ ಮೂಲಕ ವೈಯಕ್ತಿಕ ಅಭಿವೃದ್ಧಿ ಸಾಧಿಸಲು ಇವರಿಗೆ ಸಾಧ್ಯವಾಗುತ್ತದೆ.

    ✨ತುಲಾದಲ್ಲಿ ಗುರುವಿನ ಅನುಗ್ರಹ✨

    ಸಂಬಂಧ, ಸಾಮರಸ್ಯವನ್ನು ಸಾಧಿಸಲು ಹಾಗೂ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ತಮ್ಮ ಸಾಮಾಜಿಕ ಸಂಪರ್ಕಗಳ ಮೂಲಕ ಅವರಿಗೆ ಅದೃಷ್ಟ ದೊರೆಯುತ್ತದೆ. ಪಾಲುದಾರಿಕೆ ಹಾಗೂ ಸಾಮಾಜಿಕ ಸಮತೋಲನದ ಮೂಲಕ ಯಶಸ್ಸು ಸಾಧಿಸಲಾಗುತ್ತದೆ.

    ✨ವೃಶ್ಚಿಕದ ಮೇಲೆ ಗುರುವಿನ ಕೃಪೆ✨

    ವೃಶ್ಚಿಕದ ಮೇಲೆ ಗುರುವಿನ ಪ್ರಭಾವದಿಂದ ವ್ಯಕ್ತಿಯು ವೈಯಕ್ತಿಕ ಬೆಳವಣಿಗೆಯನ್ನು ಸಾಧಿಸುತ್ತಾನೆ. ಅವರಿಗೆ ಋಣಾತ್ಮಕ ಸಮಯದಲ್ಲೂ ಅದೃಷ್ಟವನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಆಳವಾದ ಮನಃಶಾಸ್ತ್ರದ ಕೆಲಸದ ಮೂಲಕ ಸಬಲೀಕರಣ ಸಾಧಿಸಲು ಶಕ್ತನಾಗುತ್ತಾನೆ.

    ✨ಧನುವಿನ ಮೇಲೆ ಗುರುವಿನ ಪ್ರಭಾವ✨

    ಧನುವನ್ನಾಳುವ ಗ್ರಹವಾದ ಗುರುವಿನಿಂದ ಅವರ ಸ್ಥಾನ ಶಕ್ತಿಯುತವಾಗಿರುತ್ತದೆ. ಅವರ ಬೆಳವಣಿಗೆಯು ಪ್ರವಾಸ, ಶಿಕ್ಷಣ, ವಿಶ್ವ ದೃಷ್ಟಿಕೋನದ ವಿಸ್ತರಣೆಯ ಮೂಲಕ ಅವರ ಬೆಳವಣಿಗೆ ಸಾಧ್ಯವಾಗುತ್ತದೆ.

    ✨ಮಕರ ರಾಶಿಯ ಮೇಲೆ ಗುರುವಿನ ಪ್ರಭಾವ✨

    ಮಕರ ರಾಶಿಯವರಿಗೆ ಗುರುವು ನಿಷ್ಠೆ, ಶಿಸ್ತು, ದೀರ್ಘ ಸಮಯದ ಯೋಜನೆಯ ಮೂಲಕ ಯಶಸ್ಸನ್ನು ತಂದು ಕೊಡುತ್ತದೆ. ಅವರು ಕಠಿಣ ಪರಿಶ್ರಮ ಪಟ್ಟಾಗ ವೈಯಕ್ತಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಜವಾಬ್ದಾರಿ ಹಾಗೂ ಪರಿಶ್ರಮದ ಮೂಲಕವೇ ಮಕರ ರಾಶಿಯವರಿಗೆ ಯಶಸ್ಸು ದೊರೆಯುತ್ತದೆ

    ✨ಕುಂಭದ ಮೇಲೆ ಗುರುವಿನ ಪ್ರಭಾವ✨

    ಕುಂಭ ರಾಶಿಯಲ್ಲಿ ಗುರುವಿದ್ದಾಗ ಅನ್ವೇಷಣೆ, ತಂತ್ರಜ್ಞಾನ, ಸಾಮಾಜಿಕ ಬದಲಾವಣೆಯ ಮೂಲಕ ಯಶಸ್ಸು ಸಾಧಿಸಲಾಗುತ್ತದೆ. ಸಾಮಾಜಿಕ ಕೊಡುಗೆ ಹಾಗೂ ಸ್ವಂತಿಕೆಯ ಮೂಲಕ ಯಶಸ್ಸು ಸಾಧಿಸಲಾಗುತ್ತದೆ.

    ✨ಮೀನದ ಮೇಲೆ ಗುರುವಿನ ಪ್ರಭಾವ✨

    ಮೀನ ರಾಶಿಯಲ್ಲಿ ಗುರುವಿದ್ದಾಗ ಅವರಿಗೆ ಯಶಸ್ಸು ಎಂಬುದು ಮೀನ ರಾಶಿಯವರ ಸಹಾನುಭೂತಿ, ಅಂತಃಪ್ರಜ್ಞೆ ಮತ್ತು ಆಧ್ಯಾತ್ಮಿಕ ಸಂಪರ್ಕದ ಮೂಲಕ ದೊರೆಯುತ್ತದೆ. ಮೀನ ರಾಶಿಯವರಿಗೆ ಪರಾನುಭೂತಿ ಮತ್ತು ಸೃಜನಶೀಲ ಅಭಿವ್ಯಕ್ತಿಯ ಮೂಲಕ ಆಧ್ಯಾತ್ಮಿಕ ಬೆಳವಣಿಗೆ ಸಾಧ್ಯವಾಗುತ್ತದೆ.

    ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490


    Provided by
    Provided by
    admin
    • Website

    Related Posts

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ

    July 18, 2026

    ‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ

    July 18, 2026

    Comments are closed.

    Our Picks

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಸಮೀಪ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ…

    ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ

    July 18, 2026

    ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಲವು: ಸಚಿವ ಜಿ. ಪರಮೇಶ್ವರ್

    July 18, 2026

    ‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ

    July 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.